ರನ್ನ ಬೆಳಗಲಿ: ಜೂ.೨೧., ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮುಗಳಖೋಡ ಕ್ರಾಸ್ ಬಳಿ ಮಹಾಲಿಂಗಪುರದ ಮಾರ್ಗವಾಗಿ ಮುಧೋಳಕ್ಕೆ ಹೊರಡುತ್ತಿರುವ ಮುಧೋಳ ನಗರದ ಜನತಾ ಪ್ಲಾಟದ ಪವನಚುಕ್ಕಿ ನಿವಾಸಿ ನವೀನ ತಂದೆ,ಹನಮಂತ ಗೋರ್ಖಾ ೨೦ರ ವಯಸ್ಸಿನ ಯುವಕ. ಮುಧೋಳ ದಿಂದ ಬರುತ್ತಿರುವ ಬಸ್ಸಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಗೆ ಬೈಕಿಹತ್ತಿಕೊಂಡು ಸ್ಥಳದಲ್ಲಿ ಸುಟ್ಟು ಗುರಿತು ಸಿಗದಂತೆ. ಸ್ಕೂಟರ್ ಸಮೇತ ಸುಟ್ಟು ಹೋಗಿದ್ದಾನೆ. ಈ ದುರಂತವು ರವಿವಾರ ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಸಂಭವಿಸಿದ್ದು. ಸ್ಥಳಕ್ಕೆ ಮುಧೋಳ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
