ಜೂನ್ 21ರಂದು ‘ಸತ್ಯಾನ್ವೇಷಣೆ’ ಪುಸ್ತಕ ಲೋಕಾರ್ಪಣೆ

Ravi Talawar
ಜೂನ್ 21ರಂದು ‘ಸತ್ಯಾನ್ವೇಷಣೆ’ ಪುಸ್ತಕ ಲೋಕಾರ್ಪಣೆ
WhatsApp Group Join Now
Telegram Group Join Now

ಬೆಳಗಾವಿ 19: ಇಲ್ಲಿಯ ತನ್ಮಯ ಚಿಂತನ ಚಾವಡಿ ವತಿಯಿಂದ ಪ್ರೊ. ಯು ಎನ್ ಸಂಗನಾಳ ಮಠ ಬರೆದ ಸತ್ಯಾನ್ವೇಷಣೆ (ಸ ರಾ ಸುಳಕೂಡೆ ಅವರ ಕೃತಿಗಳ ಅವಲೋಕನ )ಪುಸ್ತಕವನ್ನು ನೆಹರು ನಗರದ ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯಾಲಯದಲ್ಲಿ d

ಜೂನ್ 21ರಂದು ಬೆಳಿಗ್ಗೆ ೧೧ ಗಂಟೆಗೆ  ಖಾನಾಪುರ ಕಸಾಪ  ನಿಕಟಪೂರ್ವ ಅಧ್ಯಕ್ಷ ವಿಜಯ ಬಡಿಗೇರ್ ಅವರು  ಪುಸ್ತಕ ಲೋಕಾರ್ಪಣೆ ಮಾಡಲಿದ್ದಾರೆ. ಅಧ್ಯಕ್ಷತೆಯನ್ನ ಹಿರಿಯ ಸಾಹಿತಿಗಳಾದ ಬಿ ಕೆ ಮಲಾಬಾದಿ ಅವರು ವಹಿಸಲಿದ್ದಾರೆ.

ಅತಿಥಿಗಳಾಗಿ ನಿವೃತ್ತ ಉಪನ್ಯಾಸಕರಾದ ಬಾಳಗೌಡ ದೊಡ್ಡಬಂಗಿ ಭಾಗವಹಿಸಲಿದ್ದಾರೆ. ಪ್ರೊ. ಯು. ಎನ್. ಸಂಗನಾಳಮಠ  ಅವರು ಹಿರಿಯ ಸಾಹಿತಿ ಹೊನ್ನಾಳಿ ದಾವಣಗೆರೆ ಅವರಿಗೆ ಗೌರವ ಸನ್ಮಾನ ಮಾಡಲಿದ್ದಾರೆ. ಪುಸ್ತಕ ಪರಿಚಯವನ್ನು ಬೆಳಗಾವಿ ಕಸಾಪ ಗೌರವ ಕಾರ್ಯದರ್ಶಿ ಎಂ ವೈ ಮೆಣಸಿನಕಾಯಿ ಮಾಡಲಿದ್ದಾರೆ .

WhatsApp Group Join Now
Telegram Group Join Now
Share This Article