Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕ್ರೈಸ್ಟ್‌ ಕಾನ್ವೆಂಟ್‌ ಶಾಲೆಗೆ ʼಎʼ ಗ್ರೇಡ್‌

news_1777026115_0_502.webp

 

news_1777026104_0_818.webp

 

news_1777026093_0_949.webp

 

ಘಟಪ್ರಭಾ

2025-26 ನೇ ಸಾಲಿನ ಎಸ್‌ ಎಸ್‌ ಎಲ್‌ ಸಿ ಪರೀಕ್ಷೆಯಲ್ಲಿ ಕ್ರೈಸ್ಟ್‌ ಕಾನ್ವೆಂಟ್‌ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾಥಿðಗಳು ಉತ್ತಮ ಸಾಧನೆಯನ್ನು ಮಾಡಿ ಶಾಲೆಗೂ ಹಾಗೂ ಪಾಲಕರಿಗೂ ಘನತೆಯನ್ನು ತಂದಿದ್ದು, ಪ್ರಥಮ ಸ್ಥಾನವನ್ನು ಲಾವಣ್ಯ ಆನಂದಪ್ಪ ಶೇಕಡ 92 ರಷ್ಟು, ಸೌಭಾಗ್ಯ ಹಳ್ಳೂರ ಶೇಕಡ 91.04 ರಷ್ಟು ಮತ್ತು ಲೋಕೇಶ ಗಾಡಿವಡ್ಡರ 91.04 ರಷ್ಟು, ತೃತೀಯ ಸ್ಥಾನವನ್ನು ಸಾಕ್ಷಿ ಕಾgÁåUÉÆÃ¼À ಶೇಕಡ 88.48 ರಷ್ಟು ಪಡೆದುಕೊಂಡಿದ್ದಾರೆ.

ಅದ್ವಿತೀಯ ಸಾಧನೆಯನ್ನು ಮಾಡಿದ ವಿದ್ಯಾಥಿðಗಳನ್ನು ಶಾಲೆಯ ಚೇರಮನ್ನರಾದ ಡಾ|| ರಾಜಕುಮಾರ ವೆಸ್ಲಿ ಬೆಂಗಳೂರ, ಶಾಲೆಯ ಪ್ರಿನ್ಸಿಪಾಲಕರಾದ ಶ್ರೀಮತಿ ವೀಣಾ ಬೆಂಗಳೂರ, ಆಡಳಿತಾಧಿಕಾರಿಯಾದ ನಿಖಿಲ ಬೆಂಗಳುರ ಹಾಗೂ ಮುಖ್ಯೋಪಾಧ್ಯಾಯರಾದ ಚಿ. ಚೂಡಾಮನಿಯವರು ಹಾಗೂ ಎಲ್ಲ ಸಿಬ್ಬಂದಿಯವರು ಅಭಿನಂದಿಸಿದ್ದಾರೆ.

 

Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಟನೆಯ ಮೂಲಕ ಜೀವನ ಮೌಲ್ಯಗಳನ್ನು ಬೋಧಿಸಿದ ವರನಟ ಡಾ.ರಾಜಕುಮಾರ್ ಕನ್ನಡದ ಶ್ರೇಷ್ಠ ರತ್ನ                                               -ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮನಿರ್ದಿಷ್ಟ ಗುರಿ ಹಾಕಿಕೊಂಡು ಅಭ್ಯಾಸ ಮಾಡಿ : ಡಿಸಿ ಡಾ. ಆನಂದ ಕೆ. ಸಲಹೆರಾಜ್ಯ ರಾಜಕಾರಣದಲ್ಲಿ ಬದಲಾವಣೆಯ ಗಾಳಿ :  ಮಾಜಿ ಸಚಿವ ಕೆ. ಎಸ್  ಈಶ್ವರಪ್ಪ ಶ್ರೀ ವಾಸವಿ ವಿದ್ಯಾಲಯ ಎಸ್.ಎಸ್.ಎಲ್.ಸಿ ಫಲಿತಾಂಶ ಅತ್ಯುತ್ತಮ ಸಾಧನೆ ಬಿಐಟಿಎಂಗೆ ಮತ್ತೊಂದು ಕೀರ್ತಿ: ಡಾ. ಜಗದೀಶ್ ಅಂತರರಾಷ್ಟ್ರೀಯ ಸಂಶೋಧನಾ ಸಾಧನೆERSS-112 ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ ಪಿಡಿ ಪೊಲೀಸ್ ಠಾಣೆಡಾ. ರಾಜ್‌ಕುಮಾರ್ ಆದರ್ಶಗಳು ಸಮಾಜಕ್ಕೆ ದಾರಿದೀಪ: ಮಹಾಪೌರ ಗಾದೆಪ್ಪಡಾ. ರಾಜ್‌ಕುಮಾರ್ ಆದರ್ಶಗಳು ಸಮಾಜಕ್ಕೆ ದಾರಿದೀಪ: ಮಹಾಪೌರ ಗಾದೆಪ್ಪರೈತರ ಜೊತೆ ಸೌಜನ್ಯದಿಂದ ವರ್ತಿಸಿ, ಇಲ್ಲವಾದರೆ ಮನೆಗೆ ಕಳುಹಿಸಬೇಕಾದೀತು: ಅಧಿಕಾರಿಗಳಿಗೆ ಶಾಸಕ ಬಾಬಾಸಾಹೇಬ ಪಾಟೀಲ ಖಡಕ್ ಎಚ್ಚರಿಕೆಗ್ರಾಮಾಭಿವೃದ್ಧಿ, ಸ್ವಾಯತ್ತತೆ ರೂಪಿಸುವ ಮೂಲಕ ಗ್ರಾಮೀಣ ಸಬಲೀಕರಣಕ್ಕೆ ಉತ್ತೇಜನ- ಸಿಇಓ ವರ್ಣಿತ್ ನೇಗಿ