ಬೀಳಗಿ - ಇಲ್ಲಿನ ಶಬರಿ ನಗರದಲ್ಲಿ ಇರುವ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಹುಬ್ಬಳ್ಳಿ ಶಬರಿ ನಗರದ ಡಾ ,ಮೋಹನ್ ಗುರುಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ದಿ ೩೧ ಮುಂಜಾನೆ ೧೦.೦೦ ಗಂಟೆಗೆ ದೇವಸ್ಥಾನದಲ್ಲಿ ದ್ರಢ ಮೂರ್ತಿ ಪ್ರತಿಷ್ಠಾಪನೆ ಹಾಗೂ ಗುರು ಪೂರ್ಣಿಮಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ,ದಿವಂಗತ ರವೀಂದ್ರ ಕಣವಿ ಗುರುಸ್ವಾಮಿಗಳ ಆಶಿರ್ವಾದದಿಂದ ಜರುಗುವ ಕಾರ್ಯಕ್ರಮದಲ್ಲಿ ಸಕಲ ಭಕ್ತಾಧಿಗಳು ಆಗಮಿಸಬೇಕು ಎಂದ ಪ್ರಕಟನೆ ನೀಡಲಾಗಿದೆ.
