Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ವೈಶಿಷ್ಟ್ಯಪೂರ್ಣವಾಗಿ ವೈದ್ಯರ ದಿನಾಚರಣೆ

ರಾಮದುರ್ಗ: ಜುಲೈ ೧ ವೈದ್ಯರ ದಿನಾಚರಣೆ. ಆ ದಿನಾಚರಣೆಯನ್ನು ನಿವೃತ್ತ ಅಂಚೆ ನೌಕರರೊಬ್ಬರು ಪಟ್ಟಣದ ಎಲ್ಲ ಆಸ್ಪತ್ರೆಗೆ ತೆರಳಿ ವೈದ್ಯರನ್ನು ಸನ್ಮಾನಿಸುವ ಮೂಲಕ ವೈದ್ಯರ ದಿನಾಚರಣೆಯನ್ನು ಅತ್ಯಂತ ವೈಶಿಷ್ಟ್ಯಪೂರ್ಣವಾಗಿ ಆಚರಿಸಿದರು.
ದಿನಾಚರಣೆಯ ವೈಶಿಷ್ಟ್ಯತೆಗೆ ಕಾರಣವಾದ ನಿವೃತ್ತ ಅಂಚೆ ನೌಕರ ಹಾಗೂ ೮೨ ವರ್ಷದ ಹಿರಿಯ ಜೀವಿ ತಾಲೂಕಿನ ಹಲಗತ್ತಿ ಗ್ರಾಮದ ಬಸಪ್ಪ ಮುಳ್ಳೂರ. ಇವರು ನಿವೃತ್ತಿಗೊಂಡರು ಸದಾ ಯಾವುದೇ ದಿನಾಚರಣೆಗಳಿರಲಿ ಅಂತಹ ಸಂದರ್ಭದಲ್ಲಿ ಅವರ ಸೇವೆಯನ್ನು ಸ್ಮರಿಸುವ ಕೆಲಸ ಸದಾ ಮಾಡುತ್ತಿರುತ್ತಾರೆ. ಆ ನಿಟ್ಟಿನಲ್ಲಿ ಜು. ೧ ರ ವೈದ್ಯರ ದಿನಾಚರಣೆ ಅಂಗವಾಗಿ ರಾಮದುರ್ಗ ಪಟ್ಟಣದಲ್ಲಿರುವ ಶ್ರೀನಿವಾಸ ಆಸ್ಪತ್ರೆಯ ಡಾ| ಆರ್.ಎ. ಕಣಬೂರ ಹಾಗೂ ಪುತ್ರ ಡಾ| ವಿಶ್ವನಾಥ, ರಾಮದುರ್ಗದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಡಾ| ಐ.ಪಿ. ದೊಡ್ಡಮನಿ ಹಾಗೂ ಡಾ| ನಿರ್ಮಲಾ ಹಂಜಿ, ಡೆಂಟಲ್ ಆಸ್ಪತ್ರೆಯ ತಜ್ಞ ಡಾ| ಎಸ್.ಎ. ಅಲ್ಲಿಸಾಬಣ್ಣವರ ದಂಪತಿ, ವರ್ಣಿಕಾ ಕಣ್ಣಿನ ಆಸ್ಪತ್ರೆ ಡಾ| ರೇಣುಕಾ ಸುಲ್ತಾನಪೂರ, ಲಕ್ಷ್ಮಿ ಹಾಸ್ಪಿಟಲ್‌ನ ಡಾ| ಲಕ್ಷ್ಮಿ ಲಿಂಗಾರೆಡ್ಡಿ ಇವರನ್ನು ಸನ್ಮಾನಿಸಿ ಗೌರವಿಸುವ ಮೂಲಕ ವೈದ್ಯ ದಿನಾಚರಣೆ ಶುಭ ಕೋರಿ ತಮ್ಮ ಸೇವೆ ಸದಾ ಜನರಿಗೆ ಮುಡಿಪಾಗಿರಲಿ ಎಂದು ಹೇಳಿ ವೈದ್ಯ ದಿನಾಚರಣೆಯನ್ನು ಸ್ಮರಿಸುವ ಕಾರ್ಯ ಮಾಡಿದರು.

Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮದುವೆಯಾಗುವುದಾಗಿ ನಂಬಿಸಿ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ; ಉಪನ್ಯಾಸಕ ಬಂಧನಸರ್ಕಾರಿ ಜಾಗದ ಕೊರತೆಯಿಂದ ಅಭಿವೃದ್ಧಿಗೆ ಹಿನ್ನಡೆ: ಶಾಸಕ ಬಾಬಾಸಾಹೇಬ ಪಾಟೀಲವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಕುರಿತು ಜಾಗೃತಿ ಜಾಥಾ: ಮತದಾರರಾಗಿ ನೋಂದಾಯಿಸಿಕೊಳ್ಳುವಂತೆ ಸಿಓ ಪ್ರಶಾಂತ ಸಿ. ಕರೆದಲಿತ ನಾಯಕರ ಅವಹೇಳನ ಸಹಿಸುವುದಿಲ್ಲ: ಉಗ್ರ ಹೋರಾಟದ ಎಚ್ಚರಿಕೆ ನೀಡಿದ ದಲಿತ ಮುಖಂಡ ಸಂಜಯ ತಳವಲ್ಕರ್!ಮುದ್ದೇಬಿಹಾಳದಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆ ಅರ್ಥಪೂರ್ಣ ಆಚರಣೆ"ಸತ್ಯ ಸಂಶೋಧನೆಯ ಭಾಗವೇ ಪತ್ರಕರ್ತ : ಡಾ||ಆನಂದ ಮಹಾರಾಜ ಗೋಸಾವಿ,ಎಲ್ ನಿನೋ ಪರಿಣಾಮ ಎದುರಿಸಲು ರಾಜ್ಯ ಸಜ್ಜಾಗಿದೆ: ಈಶ್ವರ ಖಂಡ್ರೆ ವಚನ ಸಾಹಿತ್ಯ ಸಂರಕ್ಷಣೆಗೆ ಡಾ. ಫ.ಗು. ಹಳಕಟ್ಟಿ  ಅವರ ಕೊಡುಗೆ ಅಪಾರ: ಡಾ. ಔದ್ರಾಮಜು.೫ರಂದು ೧೬ನೇ ಶಿವಯೋಗ ಸಮಾಧಿಯ ಮುಕ್ತಾಯ ಸಮಾರಂಭ