Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಶಿವಯೋಗಿ ನಗರದ ನಾಮಫಲಕ ಅಧಿಕೃತವಾಗಿ ಅನಾವರಣ

ಅಥಣಿ: ಅಥಣಿಯ ಪುಣ್ಯಭೂಮಿ ಕಳೆದ ೩೫ ವರ್ಷಗಳಿಂದ 'ಶಿವಯೋಗಿ ನಗರ' ಎಂದೇ ಹೆಸರುವಾಸಿಯಾಗಿದೆ. ಶಿವಯೋಗಿ ನಗರದ ನಾಮಫಲಕವನ್ನು ಅಧಿಕೃತವಾಗಿ ಅನಾವರಣಗೊಳಿಸಿರುವುದು ಸಂತಸ ತಂದಿದೆ ಎಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಶಿವಾನಂದ ದಿವಾನಮಳ
ಪಟ್ಟಣದ ಹೊರವಲಯದಲ್ಲಿರುವ ಶಿವಯೋಗಿ ನಗರದ ಅಧಿಕೃತ ನಾಮಫಲಕ ಅನಾವರಣ ಕಾರ್ಯಕ್ರಮವನ್ನು ಯೂತ್ ಆಫ್ ಶಿವಯೋಗಿ ನಗರ ಸೇವಾ ಸಂಘದಿಂದ ಸೋಮವಾರ ಅಥಣಿ ಶೆಟ್ಟರ ಮಠದ ಮರುಳಸಿದ್ಧ ಸ್ವಾಮೀಜಿ ಶಿವಯೋಗಿ ಮಹಾಸ್ವಾಮಿಗಳು ನಾಮಫಲಕ ಅನಾವರಣಗೊಳಿಸಿ ಮಾತನಾಡಿದ ಅವರು ನಗರದ ನಿವಾಸಿಗಳಲ್ಲಿ ಒಗ್ಗಟ್ಟು ಮತ್ತು ಅಭಿವೃದ್ಧಿಯ ಚಿಂತನೆ ಸದಾ ಇರಲಿ "ಈ ನಗರದಲ್ಲಿ ಈಗಾಗಲೇ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ನಗರಕ್ಕೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಎಲ್ಲರು ಸಿದ್ದಾರಾಗಬೇಕು. ಶಿವಯೋಗಿಗಳ ನಗರದ ಅತ್ಯಾಧುನಿಕ ಸವತ್ತುಗಳನ್ನು ನೀಡಿ ಅಭಿವೃದ್ದಿಪಡಿಸಬೇಕು ಎಂದು ಹೇಳಿದರು
ಈ ವೇಳೆ ಶಿವಯೋಗಿ ನಗರದ ಮುಖಂಡರಾದ ಕೇದಾರೆಪ್ಪಾ ತೇರದಾಳ, ಈಶ್ವರ ಮಾಳಿ, ಸದಾಶಿವ ಬುಟಾಳಿ,ಮಹಾದೇವ ಹಳ್ಳದಮಳ, ಬಸವರಾಜ ಬಕಾರಿ, ಗಿರೀಶ ದಿವಾನಮಳ, ಮೈಬುಬ ಬಾಗವನ, ಶ್ರೀಶೈಲ ಹಳ್ಳದಮಳ,ಶಿವು ಬಳ್ಳೊಳ್ಳಿ, ಕೇದಾರಿ ಹಳ್ಳದಮಳ, ಶಂಬು ತೇರದಾಳ, ಮಹಾಂತೇಶ ಹೊನ್ನೊಳ್ಳಿ ,ವಿರೇಶ ಶೇಡಬಾಳ, ಶ್ರೀಶೈಲ ಹಳ್ಳದಮಳ, ಅಪ್ಪು ಜೋಗಾಣಿ, ಸುರೇಶ ಅಲಬಾಳ, ರವಿ ಬಕಾರಿ, ಬಸವರಾಜ ಹಳ್ಳದಮಳ, ಶಿವು ಬಳ್ಳೊಳ್ಳಿ, ಕೇದಾರಿ ಹಳ್ಳದಮಳ, ಶಂಬು ತೇರದಾಳ ಮಹಾದೇವ ಹಳ್ಳದಮಳ ಪುಟ್ಟು ಐಗಳಿ, ರಾಜು ಹಳ್ಳದಮಳ, ಶಿರಸು ರೊಕ್ಕಡಿ, ಮುರಗೇಶ ಮಾಳಿ, ಬಾಬು ಕೋರಿ, ಮಹಾಂತೇಶ ಹೊನ್ನೊಳ್ಳಿ
ಸೇರಿದಂತೆ ಯೂತ್ ಆಫ್ ಶಿವಯೋಗಿ ನಗರ ಸೇವಾ ಸಂಘ, ಶಿವಯೋಗಿ ನಗರದ ನಿವಾಸಿಗಳು ಉಪಸ್ಥಿತರಿದ್ದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಾರ್ವಜನಿಕ ನೆಮ್ಮದಿಯ ಬದುಕಿಗೆ ಪೊಲೀಸ್ ವರ್ಗ ಪ್ರಮಾಣಿಕ ಸೇವೆ ಸಲ್ಲಿಸುತ್ತಿದೆ : ಯಶವಂತರಾಯಗೌಡ ಪಾಟೀಲ ಕಾಂಗ್ರೆಸ್ ಸರಕಾರ ಹಿಂದು ಸಮಾಜದ ಮೇಲೆ ಅನ್ಯಾಯ ಮಾಡುತ್ತಿದೆ : ಬಸನಗೌಡ ಪಾಟೀಲಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಪ್ರವೇಶಕ್ಕಾಗಿ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಸುವರ್ಣ ಸೌಧದಲ್ಲಿ ವೀರಣ್ಣ ವಾಲಿ, ಅಲ್ಲಾವುದ್ದೀನ್ ಅನ್ಸಾರಿಗೆ ಸಚಿವ ಸತೀಶ ಜಾರಕಿಹೊಳಿ ಅವರಿಂದ ಸನ್ಮಾನ.ನಿವೃತ್ತ ಪ್ರಾಚಾರ್ಯ ಡಾ.ಚನ್ನಪ್ಪ ಕಟ್ಟಿ ಅವರಿಗೆ ಮೇ.೧ರಂದು ಅಭಿನಂದನಾ ಸಮಾರಂಭಶಿವಯೋಗಿ ನಗರದ ನಾಮಫಲಕ ಅಧಿಕೃತವಾಗಿ ಅನಾವರಣಮಹಿಳಾ ಮೀಸಲಾತಿ ಮಸೂದೆ ಜಾರಿಗೆ ತಡೆದ ಕಾಂಗ್ರೆಸ್ ಮಿತ್ರಪಕ್ಷಗಳ ವಿರುದ್ಧ ಮಹಿಳಾ ಮೋರ್ಚಾ ಆಕ್ರೋಶಭೋವಿ ವಡ್ಡರ ಸಂಘದ ಜಿಲ್ಲಾ ಅಧ್ಯಕ್ಷರಾಗಿ ವಿ. ರಾಮಾಂಜಿನೇಯಲು ಮುಂದುವರಿಕೆಕಂಪ್ಲಿಯಲ್ಲಿ ನೂತನ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಉದ್ಘಾಟನೆ33% ಮಹಿಳಾ ಮೀಸಲಾತಿಗೆ ಒತ್ತಾಯಿಸಿ ನಾರಿ ಶಕ್ತಿ ಫೋರಂ ಜನಾಕ್ರೋಶ ಜಾಥಾ