ಅಥಣಿ: ಅಥಣಿಯ ಪುಣ್ಯಭೂಮಿ ಕಳೆದ ೩೫ ವರ್ಷಗಳಿಂದ 'ಶಿವಯೋಗಿ ನಗರ' ಎಂದೇ ಹೆಸರುವಾಸಿಯಾಗಿದೆ. ಶಿವಯೋಗಿ ನಗರದ ನಾಮಫಲಕವನ್ನು ಅಧಿಕೃತವಾಗಿ ಅನಾವರಣಗೊಳಿಸಿರುವುದು ಸಂತಸ ತಂದಿದೆ ಎಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಶಿವಾನಂದ ದಿವಾನಮಳ
ಪಟ್ಟಣದ ಹೊರವಲಯದಲ್ಲಿರುವ ಶಿವಯೋಗಿ ನಗರದ ಅಧಿಕೃತ ನಾಮಫಲಕ ಅನಾವರಣ ಕಾರ್ಯಕ್ರಮವನ್ನು ಯೂತ್ ಆಫ್ ಶಿವಯೋಗಿ ನಗರ ಸೇವಾ ಸಂಘದಿಂದ ಸೋಮವಾರ ಅಥಣಿ ಶೆಟ್ಟರ ಮಠದ ಮರುಳಸಿದ್ಧ ಸ್ವಾಮೀಜಿ ಶಿವಯೋಗಿ ಮಹಾಸ್ವಾಮಿಗಳು ನಾಮಫಲಕ ಅನಾವರಣಗೊಳಿಸಿ ಮಾತನಾಡಿದ ಅವರು ನಗರದ ನಿವಾಸಿಗಳಲ್ಲಿ ಒಗ್ಗಟ್ಟು ಮತ್ತು ಅಭಿವೃದ್ಧಿಯ ಚಿಂತನೆ ಸದಾ ಇರಲಿ "ಈ ನಗರದಲ್ಲಿ ಈಗಾಗಲೇ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ನಗರಕ್ಕೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಎಲ್ಲರು ಸಿದ್ದಾರಾಗಬೇಕು. ಶಿವಯೋಗಿಗಳ ನಗರದ ಅತ್ಯಾಧುನಿಕ ಸವತ್ತುಗಳನ್ನು ನೀಡಿ ಅಭಿವೃದ್ದಿಪಡಿಸಬೇಕು ಎಂದು ಹೇಳಿದರು
ಈ ವೇಳೆ ಶಿವಯೋಗಿ ನಗರದ ಮುಖಂಡರಾದ ಕೇದಾರೆಪ್ಪಾ ತೇರದಾಳ, ಈಶ್ವರ ಮಾಳಿ, ಸದಾಶಿವ ಬುಟಾಳಿ,ಮಹಾದೇವ ಹಳ್ಳದಮಳ, ಬಸವರಾಜ ಬಕಾರಿ, ಗಿರೀಶ ದಿವಾನಮಳ, ಮೈಬುಬ ಬಾಗವನ, ಶ್ರೀಶೈಲ ಹಳ್ಳದಮಳ,ಶಿವು ಬಳ್ಳೊಳ್ಳಿ, ಕೇದಾರಿ ಹಳ್ಳದಮಳ, ಶಂಬು ತೇರದಾಳ, ಮಹಾಂತೇಶ ಹೊನ್ನೊಳ್ಳಿ ,ವಿರೇಶ ಶೇಡಬಾಳ, ಶ್ರೀಶೈಲ ಹಳ್ಳದಮಳ, ಅಪ್ಪು ಜೋಗಾಣಿ, ಸುರೇಶ ಅಲಬಾಳ, ರವಿ ಬಕಾರಿ, ಬಸವರಾಜ ಹಳ್ಳದಮಳ, ಶಿವು ಬಳ್ಳೊಳ್ಳಿ, ಕೇದಾರಿ ಹಳ್ಳದಮಳ, ಶಂಬು ತೇರದಾಳ ಮಹಾದೇವ ಹಳ್ಳದಮಳ ಪುಟ್ಟು ಐಗಳಿ, ರಾಜು ಹಳ್ಳದಮಳ, ಶಿರಸು ರೊಕ್ಕಡಿ, ಮುರಗೇಶ ಮಾಳಿ, ಬಾಬು ಕೋರಿ, ಮಹಾಂತೇಶ ಹೊನ್ನೊಳ್ಳಿ
ಪಟ್ಟಣದ ಹೊರವಲಯದಲ್ಲಿರುವ ಶಿವಯೋಗಿ ನಗರದ ಅಧಿಕೃತ ನಾಮಫಲಕ ಅನಾವರಣ ಕಾರ್ಯಕ್ರಮವನ್ನು ಯೂತ್ ಆಫ್ ಶಿವಯೋಗಿ ನಗರ ಸೇವಾ ಸಂಘದಿಂದ ಸೋಮವಾರ ಅಥಣಿ ಶೆಟ್ಟರ ಮಠದ ಮರುಳಸಿದ್ಧ ಸ್ವಾಮೀಜಿ ಶಿವಯೋಗಿ ಮಹಾಸ್ವಾಮಿಗಳು ನಾಮಫಲಕ ಅನಾವರಣಗೊಳಿಸಿ ಮಾತನಾಡಿದ ಅವರು ನಗರದ ನಿವಾಸಿಗಳಲ್ಲಿ ಒಗ್ಗಟ್ಟು ಮತ್ತು ಅಭಿವೃದ್ಧಿಯ ಚಿಂತನೆ ಸದಾ ಇರಲಿ "ಈ ನಗರದಲ್ಲಿ ಈಗಾಗಲೇ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ನಗರಕ್ಕೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಎಲ್ಲರು ಸಿದ್ದಾರಾಗಬೇಕು. ಶಿವಯೋಗಿಗಳ ನಗರದ ಅತ್ಯಾಧುನಿಕ ಸವತ್ತುಗಳನ್ನು ನೀಡಿ ಅಭಿವೃದ್ದಿಪಡಿಸಬೇಕು ಎಂದು ಹೇಳಿದರು
ಈ ವೇಳೆ ಶಿವಯೋಗಿ ನಗರದ ಮುಖಂಡರಾದ ಕೇದಾರೆಪ್ಪಾ ತೇರದಾಳ, ಈಶ್ವರ ಮಾಳಿ, ಸದಾಶಿವ ಬುಟಾಳಿ,ಮಹಾದೇವ ಹಳ್ಳದಮಳ, ಬಸವರಾಜ ಬಕಾರಿ, ಗಿರೀಶ ದಿವಾನಮಳ, ಮೈಬುಬ ಬಾಗವನ, ಶ್ರೀಶೈಲ ಹಳ್ಳದಮಳ,ಶಿವು ಬಳ್ಳೊಳ್ಳಿ, ಕೇದಾರಿ ಹಳ್ಳದಮಳ, ಶಂಬು ತೇರದಾಳ, ಮಹಾಂತೇಶ ಹೊನ್ನೊಳ್ಳಿ ,ವಿರೇಶ ಶೇಡಬಾಳ, ಶ್ರೀಶೈಲ ಹಳ್ಳದಮಳ, ಅಪ್ಪು ಜೋಗಾಣಿ, ಸುರೇಶ ಅಲಬಾಳ, ರವಿ ಬಕಾರಿ, ಬಸವರಾಜ ಹಳ್ಳದಮಳ, ಶಿವು ಬಳ್ಳೊಳ್ಳಿ, ಕೇದಾರಿ ಹಳ್ಳದಮಳ, ಶಂಬು ತೇರದಾಳ ಮಹಾದೇವ ಹಳ್ಳದಮಳ ಪುಟ್ಟು ಐಗಳಿ, ರಾಜು ಹಳ್ಳದಮಳ, ಶಿರಸು ರೊಕ್ಕಡಿ, ಮುರಗೇಶ ಮಾಳಿ, ಬಾಬು ಕೋರಿ, ಮಹಾಂತೇಶ ಹೊನ್ನೊಳ್ಳಿ
ಸೇರಿದಂತೆ ಯೂತ್ ಆಫ್ ಶಿವಯೋಗಿ ನಗರ ಸೇವಾ ಸಂಘ, ಶಿವಯೋಗಿ ನಗರದ ನಿವಾಸಿಗಳು ಉಪಸ್ಥಿತರಿದ್ದರು.