ಹೆಬ್ಬಾಳಕರ್ ನಿವಾಸಕ್ಕೆ ಆಗಮಿಸಿದ ವಿಮಲರೇಣುಕಾ ಶಿವಾಚಾರ್ಯರು

Ravi Talawar
ಹೆಬ್ಬಾಳಕರ್ ನಿವಾಸಕ್ಕೆ ಆಗಮಿಸಿದ ವಿಮಲರೇಣುಕಾ ಶಿವಾಚಾರ್ಯರು
WhatsApp Group Join Now
Telegram Group Join Now
ಬೆಳಗಾವಿ: ಗದಗ  ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಬಾಳೆಹೊನ್ನೂರು ಮುಕ್ತಿಮಂದಿರದ ಶ್ರೀ ವಿಮಲರೇಣುಕಾ ಶಿವಾಚಾರ್ಯರು ಭಾನುವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ಬೆಳಗಾವಿಯ ನಿವಾಸಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಅವರನ್ನು ಸಚಿವರು ಬರಮಾಡಿಕೊಂಡು, ಆಶೀರ್ವಾದ  ಪಡೆದರು. ಮೃಣಾಲ್‌ ಹೆಬ್ಬಾಳಕರ್ ಮತ್ತು ಕುಟುಂಬಸ್ಥರು ಇದ್ದರು.
WhatsApp Group Join Now
Telegram Group Join Now
Share This Article