ಮುಗಳಖೋಡ (೮) ಪಟ್ಟಣದ ಶ್ರೀ ಚನ್ನಬಸವೇಶ್ವರರ ಜಾತ್ರಾಮಹೋತ್ಸವದ ನಿಮಿತ್ಯ ಬೆಳಿಗ್ಗೆ ಚನ್ನಬಸವೇಶ್ವರರ ಶ್ರೀ ಬಸವೇಶ್ವರ ಮೂರ್ತಿಗೆ ಅಭಿಷೇಕ ಮಂತ್ರ ಪಠಣೆ ಪೂಜೆ ನೈವೇದ್ಯ ಅರ್ಪಿಸಿ ನಂತರ ಭಜನಾ ಕಲಾವಿದರಿಂದ ಭಜನೆ ಕಾರ್ಯಕ್ರಮ ಜರುಗಿದವು ಸಾಯಂಕಾಲ 6 ಗಂಟೆಗೆ ಪಲ್ಲಕಿ ಹಾಗೂ ರಥೋತ್ಸವ ಸಕಲ ವಾದ್ಯವೃಂದ ಕುಂಬಾರೂತಿ ಯೊಂದಿಗೆ ವಿಜೃಂಭಣೆಯಿಂದ ನಡೆಯಿತು. ಜಗದೀಶ ಮಹಾರಾಜರು. ಅಪ್ಪಾಸಾಹೇಬ ಯರಡೆತ್ತಿ. ಶ್ರೀಶೈಲ ಹೊಸಪೇಟಿ .ಭೀಮಪ್ಪ ಕೊಪ್ಪದ. ಅಪ್ಪಾಸಾಹೇಬ ಹೊಸಪೇಟಿ .ಮಹಾದೇವ ಬಿರಾದಾರ .ಶ್ರೀಕಾಂತ ಖೆತಗೌಡರ. ಸದಾಶಿವ ಬಡಿಗೇರ .ಕಾಳಪ್ಪಾ ಕಂಬಾರ. ಮಾರುತಿ ಹೂಗಾರ .ಬಸವರಾಜ ಬಡಿಗೇರ ಬಸವರಾಜ ಕಂಬಾರ. ಭಗವಂತ ಕಡಹಟ್ಟಿ ಮಹಾಂತೇಶ ಹಿರೇಮಠ .ಹಣಮಂತ ಯರಡೆತ್ತಿ .ಸಿದ್ದಣ್ಣ ಹೊಸಪೇಟಿ .ಶ್ರೀಶೈಲ ಕಂಬಾರ. ಮುತ್ತಪ್ಪ ಬಡಿಗೇರ. ರಾಮಚಂದ್ರ ಕಂಬಾರ .ಹಣಮಂತ ಬಡಿಗೇರ. ಲಕ್ಷ್ಮಣ್ಣ ಕಂಬಾರ .ಸತ್ಯಪ್ಪ ಬಡಿಗೇರ. ಗುರು ಶೇಗುಣಸಿ. ಸಂಗಾನಟ್ಟಿ ಗುರುಗಳು. ಅಶೋಕ ಹೂಗಾರ. ಮಲ್ಲಪ್ಪ ನಾವಿ ಹಾಗೂ ಅಪಾರ ಭಕ್ತರು ಇದ್ದರು.