Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಹೆಣ್ಣು ಮಕ್ಕಳು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು-ಡಾ ಲಲಿತಾ ಲಿಂಗಾರೆಡ್ಡಿ

ಗದಗ 22: ಹೆಣ್ಣು ಮಕ್ಕಳು ತಮ್ಮ ಕೆಲಸದ ಕಡೆ ಅಷ್ಟೇ ಗಮನ ಕೊಡದೆ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕೆಂದು ಶ್ರೀಮತಿ ಡಾ ಲಲಿತಾ ಲಿಂಗಾರೆಡ್ಡಿಯವರು ಅವರು ತಮ್ಮ ಉಪನ್ಯಾಸದಲ್ಲಿ ಹೇಳಿದರು ಇವರ ಪರಿಚಯವನ್ನು ರೇಖಾ ಶಿಗ್ಲಿಮಠ ಮಾಡಿದರು.

ಅಕ್ಕನ ಜಯಂತಿಯ ಮೂರನೇ ದಿನದ ಕಾರ್ಯಕ್ರಮದ ಅಂಗವಾಗಿ ಆಟಗಳನ್ನು ಆಯೋಜಿಸಲಾಗಿತ್ತು. ಶೈಲಾ ಕವಲೂರ್ ಆಟವಾಡಿಸಿದರು ಮೊದಲನೇ ಬಹುಮಾನ  ಉಮಾ ರಾಮನಕೊಪ್ಪ ಎರಡನೇ ಬಹುಮಾನ ಶ್ರೀಮತಿ ಉಮಾ ಲಕ್ಷ್ಮೇಶ್ವರಮಠ ಮೂರನೇ ಬಹುಮಾನ ಶಿವಲೀಲಾ ಕುರುಡಿಗಿಯವರು ಪಡೆದರು  ಸುವರ್ಣ ಎಸ್ ಹೊಸಂಗಡಿ ಅವರು ಸುಂದರವಾಗಿ ಪ್ರಾರ್ಥನೆಯನ್ನು ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷರಾದ ಶ್ರೀಮತಿ ಅನ್ನಪೂರ್ಣ ಎಸ್ ಮಾಳೆಕೊಪ್ಪಮಠ ಸ್ವಾಗತಿಸಿದರು ಶ್ರೀಮತಿ ಅಕ್ಷತಾ ಹಿರೇಮಠ
ಅವರ ಇಂಪಾದ ವಚನ ಗಾಯನ ಎಲ್ಲರ ಮನಸ್ಸನ್ನು ತಂಪುಗೊಳಿಸಿತು ಶ್ರೀಮತಿ ಕಸ್ತೂರಿ ಹಿರೇಗೌಡರ ನಿರೂಪಣೆ ಮಾಡಿದರು.

ಪ್ರಸಾದ ಭಕ್ತಿ ಸೇವೆಯನ್ನು ಶ್ರೀಮತಿ ಬೀನಾ ಮಾನ್ವಿ ಅವರು ವಹಿಸಿಕೊಂಡಿದ್ದರು, ಶ್ರೀಮತಿ ಜಯಲಕ್ಷ್ಮಿ ವಿ ಬಳ್ಳಾರಿಯವರು ಕಾರ್ಯಕ್ರಮವನ್ನು ಸಂಯೋಜಿಸಿದರು ರೇಣುಕಾ ಎಲ್ ಅಮಾತ್ಯ ಅವರು ವಂದಿಸಿದರು ಕಾರ್ಯಕ್ರಮದಲ್ಲಿ ನಾಗರತ್ನ  ಹುಬ್ಬಳ್ಳಿಮಠ, ಶಿವಲೀಲಾ ಹಿರೇಮಠ ಭಾರತಿ ಮಾನ್ವಿ, ಜಯಶ್ರೀ ಹುಬ್ಬಳ್ಳಿ, ಜಯಶ್ರೀ ಬಾಳಿಹಳ್ಳಿಮಠ, ಶಾಂತ ಸಂಕನೂರ್, ಲಲಿತಾ ಇಂಗಳಹಳ್ಳಿ, ಕೀರ್ತಿ ಹುಬ್ಬಳ್ಳಿಮಠ, ಶೈಲಾ ಹಿರೇಮಠ, ಶ್ರೇಯಾ ಪವಾಡಶೆಟ್ಟರ, ಪ್ರೇಮಾ ನಾಲವಾಡ ಮಾಧುರಿ ಮಳೆಕೊಪ್ಪ, ಭಾಗ್ಯಶ್ರೀ ಅಬ್ಬಿಗೇರಿ, ಶೋಭಾ ಪಟ್ಟಣಶೆಟ್ಟಿ. ಪುಷ್ಪ ಬಳ್ಳಾರಿ, ಸುವರ್ಣ ಮದರಿಮಠ, ಗಿರಿಜಾ ನಾಲ್ವತವಾಡಮಠ, ಈರಮ್ಮ ವಾಲಿ, ಕಲಾವತಿ
ಪಟ್ಟಣಶೆಟ್ಟಿ, ಶಕುಂತಲಾ ಮಠದ ಇನ್ನಿತರ ಸದಸ್ಯರೆಲ್ಲರೂ ಕೂಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ದಿ. ೨೦/೦೪/೨೦೨೪

Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು ನದಾಫ್-ಪಿಂಜಾರ ಸಂಘ ತಾಲೂಕ ಘಟಕದ ಕಚೇರಿ ಉದ್ಘಾಟನೆ ಟ್ರಕ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ : ಅಕ್ಕ-ತಮ್ಮ ದಾರುಣ ಸಾವುತಾಲೂಕಾ ಅಧಿಕಾರಿಗಳ ಸಾಮಾನ್ಯ ಸಭೆ; ರೈತರಿಗೆ ಬೀಜ, ಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಿ: ಬಸವರಾಜ್ ಅಡವಿಮಠ್ ಸೂಚನೆಕೊಪ್ಪಳ ಕಾರ್ಯನಿರತ ಪತ್ರಕರ್ತರ ಸಂಘದ ಸಭೆನೂತನ ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ ಅವರಿಗೆ ಅಭಿನಂದಿಸಿದ ಲಕ್ಷ್ಮೀ  ಹೆಬ್ಬಾಳಕರ.ಸಿದ್ದರಾಮಯ್ಯ ಭೇಟಿ ಮಾಡಿ ಧನ್ಯವಾದ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ ಅವರಿಗೆ ಸತ್ಕರಿಸಿದ ಯುವ ಮುಖಂಡ  ರಾಹುಲ  ಜಾರಕಿಹೊಳಿ.ಸಚಿವ ಸತೀಶ ಜಾರಕಿಹೊಳಿ, ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ ಬೇಟಿ ಪರಸ್ಪರ ಶುಭ ಕೋರಿಕೆಗ್ಲೋಬಲ್ ಕ್ಯಾಪೆಬಿಲಿಟಿ ಸೆಂಟರ್‌ಗಳ ಬೆಳವಣಿಗೆಗೆ ಉತ್ತೇಜನ*ಶರಣು ಕಾರ್ಯಾಲಯ ಆರಂಭಿಸುವ ಮೂಲಕ ಬಡವರ ಕಣ್ಣಿರು ಒರೆಸುವ ಕಾರ್ಯಕ್ಕೆ ಮುಂದಾಗಿರುವುದು ಶ್ಲಾಘನೀಯ : ಬಳಗಾನೂರು ಶ್ರೀಗಳು,,*