ಧಾರವಾಡ : ರೈತ ನಾಯಕರು, ನೆಚ್ಚಿನ ಶಾಸಕರು ವಿನಯ ಕುಲಕರ್ಣಿಯವರಿಗೆ, ಮಹಾನಗರ ಪಾಲಿಕೆ ಸದಸ್ಯರಾದ ಪ್ರಕಾಶ ಘಾಟಗೆಯವರು ಸಾಗವಾನಿ ಕಟ್ಟಿಗೆಯಿಂದ ತಯಾರಿಸಿದ ಸುಂದರ ಕಲಾಕೃತಿ ಹೊಂದಿದ ನೋಗವನ್ನು ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಅರವಿಂದ ಏಗನಗೌಡರ, ಸಂಜೀವ ಲಕಮನಹಳ್ಳಿ, ಬಸವರಾಜ್ ನೇಮನ್ನವರ, ಮಹರುದ್ರ ಯಲಿಗಾರ ಸೇರಿದಂತೆ ಹೊಸಾಯಲ್ಲಾಪುರದ ರೈತರು ಉಪಸ್ಥಿತರಿದ್ದರು