ಶಿವ ಬಸವ ಜಯಂತಿ ಪ್ರಯುಕ್ತ ರಕ್ತದಾನ ಶಿಬಿರ

Ravi Talawar
ಶಿವ ಬಸವ ಜಯಂತಿ ಪ್ರಯುಕ್ತ ರಕ್ತದಾನ ಶಿಬಿರ
WhatsApp Group Join Now
Telegram Group Join Now
ಬೆಳಗಾವಿ,11: ಬೆಳಗಾವಿ.ಬಸವನ ಬಳಗ ಹಿಂಡಾಲ್ಕೋ ಹಾಗೂ  ಡಾ.ಪ್ರಭಾಕರ್ ಕೋರೆ ಕೆ ಎಲ್ ಇ  ಆಸ್ಪತ್ರೆ. ಸಹಯೋಗದಲ್ಲಿ ಶಿವಬಸವ ಜಯಂತಿ ಪ್ರಯುಕ್ತ   ರಕ್ತದಾನ ಶಿಬಿರ ನಡೆಯಿತು.
ಶಿಬಿರದ ಉದ್ಘಾಟನೆಯನ್ನು ಹಿಂಡಾಲ್ಕೊ ಕಂಪನಿಯ ಘಟಕದ ಮುಖ್ಯಸ್ಥರಾದ  ಅಭಿಜೀತ್ ಬಂದಿ ರವರು ರಕ್ತದಾನ ಮಾಡುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು.ಮತ್ತು ಶ್ರೀಮತಿ ಅನುಶ್ಕಾ ಬಂದಿ ಅವರು ಉದ್ಘಾಟಿಸಿದರು.
ಮಾನವ ಸಂಪನ್ಮೂಲ ಮ್ಯಾನೇಜರ್  ಮಹೇಶ್ ಶೆಟ್ಟಿ, ಕಂಪನಿ ವೈದ್ಯಾಧಿಕಾರಿಯಾದ ಡಾ. ಜೋ ತ್ಸ್ನಾ ಎಂ, ಕೆ ಎಲ್ ಇ ರಕ್ತ ಬಂಡಾರದ ಮುಖ್ಯಸ್ಥರು    ಎಸ್ ವಿ ವೀರಗಿ, ವೈದ್ಯಾಧಿಕಾರಿಗಳಾದ ಡಾ!! ವಿಠ್ಠಲ್ ಮಾನೆ, ಬಸವನ ಬಳಗದ ಕಾರ್ಯದರ್ಶಿಯಾದ  ಶ್ರೀ ಬಿ ಎಂ ಕುಲಕರ್ಣಿ, ಅಶೋಕ್ ಈಟಿ,  ರವಿ ಮಲ್ಕನವರ.ಅರ್ ಅರ್ ಪಾಟೀಲ.ಈಶ್ವರ ಮಗದುಮ್.ಹಾಗೂ  ಬಳಗದ ಸದಸ್ಯರು  ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು  ಬಸವರಾಜ್ ತಳವಾರ  ನಿರೂಪಿಸಿದರು ಮತ್ತು ವಂದಿಸಿದರು
WhatsApp Group Join Now
Telegram Group Join Now
Share This Article