ಬೆಳಗಾವಿ.ಸಮೀಪದ ಲೋಂಡಾ ರೈಲು ನಿಲ್ದಾಣದಲ್ಲಿ ಟ್ರ್ಯಾಕ್ ಮೆಂಟನ್ಸ್ ಇಂಜಿನಿಯಯಗಳಾಗಿ ಸೇವೆ ಸಲ್ಲಿಸುತ್ತಿರುವ ಪ್ರಭು ಚಂದ್ರಪ್ಪ ತುಮ್ಮರಗುದ್ದಿ ಹಾಗೂ ನಾರಾಯಣ ಪಾಟೀಲ ಅವರು ರೈಲ್ವೆ ಇಲಾಖೆಯಿಂದ ವಯೋ ಸೇವಾ ನಿವೃತ್ತಿ ಹೊಂದಿದ್ದರು.
ಈ ಇಬ್ಬರನ್ನು ರೈಲು ನಿಲ್ದಾಣದ ಅಧಿಕಾರಿಗಳು, ಸಿಬ್ಬಂದಿ ಸಡಗರದಿಂದ ಸತ್ಕರಿಸಿ ಮಾಡಿದ ಕೆಲಸ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸೀನಿಯರ ಸೆಕ್ಷನ್ ಇಂಜಿನಿಯರ್ ಸಿಯಾಜ್ ಕೆ ಪಿ, ಎಂ ಸಿ ಎಂ ಮೊಹಮ್ಮದ ಆಸೀಫ್ ಹಾಗೂ ಲೋಂಡಾ ರೈಲ್ವೆ ಕಛೇರಿ ಸಿಬ್ಬಂದಿ ಉಪಸ್ಥಿತರಿದ್ದರು.
