Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸಂವೇದನಾಶೀಲರಿಂದ ಮೌಲಿಕ ಕೃತಿಗಳು ಹೊರಬರಲು ಸಾಧ್ಯ

ಬೆಳಗಾವಿ

ಲೋಕದ ವಿದ್ಯಮಾನಗಳ ಸೂಕ್ಷ್ಮ ಅವಲೋಕನೆ, ಚಿಂತನೆ ಮಾಡುವ ಸಂವೇದನಾಶೀಲರಿಂದ ಮೌಲಿಕ ಕೃತಿಗಳು ಹೊರಬರಲು ಸಾಧ್ಯವೆಂದು ಹಿರಿಯ ಸಾಹಿತಿ ಶಿ.ಗು.ಕುಸುಗಲ್ಲ ಅಭಿಪ್ರಾಯ ವ್ಯಕ್ತಪಡಿಸಿದರು. 

ರಾ.ಚ. ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ಶ್ರೀ ವಿನಾಯಕ ನಂದಿ, ಇವರ ಪ್ರಥಮ ಕನ್ನಡ ಕವನ ಸಂಕಲನ "ಮೌನದೂರಿನ ಮಾತುಗಳು"  ಕೃತಿಯನ್ನು  ಬೆಳಗಾವಿಯ ರಾಮತೀರ್ಥ ನಗರದ  "ಸಾಹಿತ್ಯ" ನಿಲಯಕ್ಕೆ ಆಗಮಿಸಿ ಕುಸುಗಲ್ಲ ಇವರಿಗೆ  ಅರ್ಪಿಸಿದರು. 

ಗ್ರಾಮೀಣ ಪರಿಸರದ ಸಂಸ್ಕೃತಿ, ಸಂಸ್ಕಾರವನ್ನು ಮೈಗೂಡಿಸಿಕೊಂಡ ಈಗಾಗಲೇ "ಡ್ಯಾನ್ಸಿಂಗ್ ಆನ್ ಡೆಡ್ ಲಾಯಾನ್" ಇಂಗ್ಲೀಷ್ ಕವನ ಸಂಕಲವನ್ನು ಪ್ರಕಟಿಸಿ ಭವಿತವ್ಯದ ಭರವಸೆಯ ಕವಿ ಎಂದು ಸಾಬೀತು ಪಡಿಸಿದ ಈ ಯುವ ಪ್ರತಿಭೆಯಿಂದ ಇನ್ನೂ ಹೆಚ್ಚಿನ ಉತ್ತಮ ಕೃತಿಗಳು ಸಾಹಿತ್ಯ ಕ್ಷೇತ್ರವನ್ನು ಸಿರಿವಂತಗೊಳಿಸಲೆಂದು ಶುಭ ಹಾರೈಸಿದರು..

Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಮಯ್ಯ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಆ್ಯಂಡ್‌ ಮ್ಯಾನೇಜ್‌ಮೆಂಟ್ ಸ್ವಾಯತ್ತ ವಿಶ್ವವಿದ್ಯಾಲಯ ಆರಂಭಿಸಲು ನಿರ್ಧಾರಹಾಲುಮತದ ಗುರು ರೇವಣಸಿದ್ಧರು ಚಾರಿತ್ರಿಕ ಶರಣರು : ತೋಂಟದ ಸಿದ್ಧರಾಮ ಮಹಾಸ್ವಾಮಿಗಳು*ನಾರಿ ಶಕ್ತಿ ವಂದನಾ ಅಧಿನಿಯಮ ! ಕಾಂಗ್ರೆಸ್ ಹಾಗು ಅದರ ಮಿತ್ರ ಪಕ್ಷಗಳ ವಿರುದ್ದ  ಪ್ರತಿಭಟನೆಯ ಪೂರ್ವಭಾವಿ ಸಭೆ*ಶ್ರೀ ವೆಂಕಟೇಶ್ ಬಡಿಗೇರವರ ಸಂಪಾದಿತ ಕವನ ಸಂಕಲನ "ಕಲ್ಲುತೇರಿನ ಕುಸುರಿ" ದ್ವಿತೀಯ ಮುದ್ರಣ ಲೋಕಾರ್ಪಣೆವಿಜಯಪುರ ಜಿಲ್ಲೆಯ ೧೬೩೬೭.೮೩ಕೋಟಿ ರೂಪಾಯಿಗಳ ವಾರ್ಷಿಕ ಸಾಲ ಯೋಜನೆ ಕೃಷಿ ಮತ್ತು ಉದ್ಯಮಿ ವಲಯಕ್ಕೆ ಹೆಚ್ಚಿನ ಒತ್ತುಮಕ್ಕಳು ಮಾದಕ ವ್ಯಸನಕ್ಕೆ ತುತ್ತಗದಂತೆ ಜಾಗೃತಿ ವಹಿಸಿ: ಸಿಂಧೂ ಅಂಗಡಿಬಳ್ಳಾರಿ ಲಿಡ್‌ಕರ್ ಎಂಪೋರಿಯಂನಲ್ಲಿ ಚರ್ಮವಸ್ತುಗಳ ವಿಶೇಷ ರಿಯಾಯಿತಿ ದರದಲ್ಲಿ ಮಾರಾಟಕುಡಿತಿನಿ ರೈತರ ಬಂಧನ ಖಂಡನೆ : ಬೇಡಿಕೆ ಈಡೇರಿಸಲು ಕರ್ನಾಟಕ ದಲಿತ ರಕ್ಷಣಾ ವೇದಿಕೆ ಆಗ್ರಹಮೇ 15ರಂದು ‘ಶಿಖಂಡಿ’ ಕನ್ನಡ ಚಿತ್ರ ರಾಜ್ಯಾದ್ಯಂತ ಬಿಡುಗಡೆಜನತಾ ಬಜಾರ್ ನೂತನ ಅಧ್ಯಕ್ಷೆಯಾಗಿ ಮೈತ್ರಿ ಪಲ್ಲೇದ ಅವಿರೋಧ ಆಯ್ಕೆ