Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ದರೂರು ಶ್ರೀ ವೀರಭದ್ರ ಸ್ವಾಮಿ ಪುಣ್ಯಕ್ಷೇತ್ರದಲ್ಲಿ ಹುಂಡಿ ಎಣಿಕೆ 5,07,662/ ರೂ ಸಂಗ್ರಹ

ಬಳ್ಳಾರಿ. ಮಾ. 09.. ಜಿಲ್ಲೆಯ ಸಿರುಗುಪ್ಪ ತಾಲೂಕಿನ ದರೂರು ಗ್ರಾಮದಲ್ಲಿರುವ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಹುಂಡಿಯನ್ನು ಇಂದು ತೆಗೆಯಲಾಗಿದ್ದು ಅದರಲ್ಲಿ 5,07,662/ ರೂ ಸಂಗ್ರಹವಾಗಿದೆ ಎಂದು ಸೆಲ್ವಮಣಿ ತಿಳಿಸಿದ್ದಾರೆ


ಈ ದಿನ  ಬೆಳಿಗ್ಗೆ 11ಗಂಟೆಗೆ ಬಳ್ಳಾರಿ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಕಾರ್ಯನಿರ್ವಾಹಕ ಅಧಿಕಾರಿಯಾದ  ಸೇಲ್ವಮನಿ, ಇವರು ದರೂರು ವೀರಭದ್ರ  ಸ್ವಾಮಿ ಪುಣ್ಯಕ್ಷೇತ್ರದ ಹುಂಡಿಗಳ ಬೀಗದ ಕೀಲಿಗಳನ್ನು  ದೇವಸ್ಥಾನದ ಪ್ರಧಾನ ಅರ್ಚಕರ ವ್ಯವಸ್ಥಾಪನ ಸಮಿತಿಯ ಹಾಗು ಭಕ್ತರ ಸಮ್ಮುಖದಲ್ಲಿ  ಕರೂರು ಕರ್ನಾಟಕ ಗ್ರಾಮೀಣ ಬ್ಯಾಂಕಿನವರ ಮತ್ತು ಸಿರಿಗೆರೆ ಪೊಲೀಸ್ ಠಾಣೆಯ ಅಧಿಕಾರಿಗಳ ಸಮ್ಮುಖದಲ್ಲಿ  ಎಲ್ಲಾ ಹುಂಡಿಗಳ  ಕೀಲಿಗಳನ್ನು ತೆಗೆದು ಹಣವನ್ನು ಸಂಪೂರ್ಣವಾಗಿ ಎಣಿಕೆ ಮಾಡಲಾಗಿ  ಸಂಗ್ರಹ ಗೊಂಡ  507,662/ರೂಪಾಯಿಗಳನ್ನು ಕರೂರು ಗ್ರಾಮದ ಕರ್ನಾಟಕ ಗ್ರಾಮೀಣ ಬ್ಯಾಂಕಿನ ಪುಣ್ಯ ಕ್ಷೇತ್ರದ ಖಾತೆಗೆ ಜಮೆ ಮಾಡಲಾಯಿತು.


 ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿಯ ಅಧ್ಯಕ್ಷ ಪುರುಷೋತ್ತಮ್ ಗೌಡ,

 ಮತ್ತು ಕಾರ್ಯದರ್ಶಿ ಟೀ. ವೀರನಗೌಡ.

 ಸಮಿತಿ ಸದಸ್ಯರು, ಮತ್ತು

 ಪೂಜಾರಿ ವೀರೇಶಯ್ಯ ಸ್ವಾಮಿ, ತಳವಾರ್ ದುರ್ಗಣ್ಣ  , ಬಡಿಗೇರ ಪಂಪಾಪತಿ, ಕೆಂಪಣ್ಣನವರ ವೀರೇಶ್ ನಾಯಕ್ , ಕುರುಬರ ಪೂಜಾರಿ ಮಲ್ಲಯ್ಯ ,ಮರಿಬಸಪ್ಪ ನಾಯಕ,ವಿನೋದ್ ಗೌಡ, ಮೇಟಿ ಪಂಪನಗೌಡ , ಲೆoಕೆರ್  ಕಲ್ಲಪ್ಪ ನಾಯಕ, ಎಂ.ವೀರಭದ್ರ ನಾಯಕ್, ಕುರುಬರ ಆಗ್ಲೂರಪ್ಪ , ತಿಪ್ಪೇರುದ್ರ ಗೌಡ, ತಳವಾರ್ ಉಮೇಶ್ ನಾಯಕ್, ದೇವಟ್ಟಿಗೆ ಮಲ್ಲಿಕಾರ್ಜುನ, ಕೆ. ವೀರೇಶ್ ನಾಯಕ್, ಕೆಂಪಣ್ಣನವರ ರುದ್ರ ನಾಯಕ್

 ಸೇರಿದಂತೆ ಹಲವಾರು ಜನ ಭಕ್ತರಿದ್ದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ