Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬೆಳಗಾವಿ ವಕೀಲರ ಸಂಘದ ಅಧ್ಯಕ್ಷರಾಗಿ ಬಿ.ಜೆ. ಗಂಗಾಯಿ ಆಯ್ಕೆ

ಬೆಳಗಾವಿ;

ಬೆಳಗಾವಿ ವಕೀಲರ ಸಂಘದ ೨೦೨೬-೨೮ ನೇ ಸಾಲಿನ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಬಿ.ಜೆ. ಗಂಗಾಯಿ ಯವರು ಅಧ್ಯಕ್ಷರಾಗಿ ಆಯ್ಕೆ ಯಾಗಿದ್ದಾರೆ.

ಸಂಘದ ಮುಂದಿನ ಎರಡು ವಷ೯ಗಳ ಅವಧಿಯ ಪದಾಧಿಕಾರಿಗಳ ಆಯ್ಕೆಗಾಗಿ ಶನಿವಾರ ಮತದಾನ ಪ್ರಕ್ರಿಯೆ ನಡೆಯಿತು. ತಡರಾತ್ರಿವರೆಗೆ ನಡೆದ ಮತ ಎಣಿಕೆ ಬಳಿಕ ಅಧಿಕೃತವಾಗಿ ಫಲಿತಾಂಶ ಘೋಷಣೆ ಮಾಡಲಾಯಿತು.  ಎರಡು ಉಪಾಧ್ಯಕ್ಷ ಸ್ಥಾನಕ್ಕೆ ಪವನ ಪಾಟೀಲ, ಜಯಶ್ರೀ ಮಂಡ್ರೋಳಿ ಆಯ್ಕೆಯಾದರು. ಅದೇ ರೀತಿ ಪ್ರಧಾನ ಕಾಯ೯ದಶಿ೯ಯಾಗಿ ಸಚಿನ ಶಿವಣ್ಣವರ, ಜಂಟಿ ಕಾಯ೯ದಶಿ೯ಯಾಗಿ ಪ್ರಶಾಂತ ಪಾಟೀಲ ಹಾಗೂ ಖಜಾಂಚಿಯಾಗಿ ನಿಮ೯ಲಾ ಪಾಟೀಲ ಅವರು ತಮ್ಮ ಪ್ರತಿಸ್ಪಧಿ೯ಗಳ ವಿರುದ್ಧ ಹೆಚ್ಚು ಮತಗಳನ್ನು ಪಡೆಯುವ ಮೂಲಕ ವಿಜೇತರಾದರು.

 ಆಡಳಿತ ಮಂಡಳಿಯ ಏಳು ಸ್ಥಾನಕ್ಕೆ ಅಭಿಷೇಕ ತಾರಿಹಾಳಕರ್‌, ವಸಂತ ಅಕ್ಕೆನ್ನವರ, ಹೂಲಿ ಮಲ್ಲಪ್ಪ ಮಾನಿಂಗಪ್ಪ, ಜಿ.ಎ. ಹಿರೇಮಠ, ದೀಪಾ ಮರಡಿ, ಜ್ಯೋತಿ ಪಟ್ಟಣಶೆಟ್ಟಿ ಹಾಗೂ ರಾಜೇಶ್ವರಿ ಪಾಟೀಲ ಆಯ್ಕೆಗೊಂಡಿದ್ದಾರೆ. ಚುನಾವಣಾಧಿಕಾರಿಯಾಗಿ ಜೆ.ಡಿ. ತಿಗಡಿ ಹಾಗೂ ಆರ್‌.ಎನ್.‌ ಮಿಸಾಳೆ ರವರು ಕಾಯ೯ನಿವ೯ಹಿಸಿದರು. ನೂತನ ಪದಾಧಿಕಾರಿಗಳ ಬೆಂಬಲಿಗರು ನ್ಯಾಯಾಲಯದ ಆವರಣದಲ್ಲಿ ವಿಜಯೋತ್ಸವ ಆಚರಿಸಿದರು.  

Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಚನ್ನಮ್ಮನ‌ ಕಿತ್ತೂರು ನೂತನ‌ ಬಸ್ ಘಟಕ‌ ಉದ್ಘಾಟನೆಶೃಂಗೇರಿ ಕ್ಷೇತ್ರ - ಮೂರು ವರ್ಷದ ಬಳಿಕ ಮತಗಳ ಮರು ಎಣಿಕೆ; ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಗೆ ಜಯಬೆಳಗಾವಿ ವಕೀಲರ ಸಂಘದ ಅಧ್ಯಕ್ಷರಾಗಿ ಬಿ.ಜೆ. ಗಂಗಾಯಿ ಆಯ್ಕೆದಿಟ್ಟ ಹೆಜ್ಜೆಯನ್ನಿಟ್ಟ ಗವಿಸಿದ್ದೇಶ್ವರ ಮಠ ; 60 ಕೋಟಿ ವೆಚ್ಚದಲ್ಲಿ ಗುರುಕುಲ ನಿರ್ಮಾಣನೀಟ್ ಎಕ್ಸಾಂ ಬರೆಯಲು ನಿರಾಕರಣೆ: ಕಣ್ಣೀರಿಟ್ಟ ವಿದ್ಯಾರ್ಥಿನಿಯರುನಾಳೆ ವಿಧಾನಸಭಾ ಚುನಾವಣಾ ಫಲಿತಾಂಶಹುಬ್ಬಳ್ಳಿ-ಧಾರವಾಡ ಪಾಲಿಕೆ ವಿಭಜನೆಗೆ ಬಿಜೆಪಿಯಿಂದ ಹೊಸ ತಗಾದೆಬಜೆಟ್‌ ಘೋಷಣೆಗಳು ಜಾರಿಯಾಗದಿದ್ದರೇ ಕಾರ್ಯದರ್ಶಿಗಳೇ ಜವಾಬ್ದಾರರುಧಾರವಾಡದ ಅಭಿವೃದ್ಧಿಗೆ ಬಿಜೆಪಿ ನಾಯಕರೇ ಕಂಟಕ: ಅರವಿಂದ ಏಗನಗೌಡರ ನೇರ ವಾಗ್ದಾಳಿ.ಪವಿತ್ರ ಸ್ಥಳಗಳ ಬಳಿ ಮದ್ಯದ ಬಾರ್‌ಗಳು ಇರುವುದನ್ನು ಯಾವುದೇ ಧರ್ಮ ಸಹಿಸಲು ಸಾದ್ಯವಿಲ್ಲ ಮುಸ್ಲಿಮ ಧರ್ಮಗುರು ಮೌಲಾನಾ ಅಬ್ಬಾಸ್ ಆಕ್ರೋಶ