Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕಲ್ಪವೃಕ್ಷ ಮಲಪ್ರಭಾ ಕಾರ್ಖಾನೆ ಉಳಿಸಿ, ಬೆಳೆಸಲು ನಮ್ಮ ಪ್ರಯತ್ನ :ಬಾಬಾಸಾಹೇಬ ಪಾಟೀಲ 

ಚ. ಕಿತ್ತೂರು. ಕಿತ್ತೂರು, ಬೈಲಹೊಂಗಲ, ಬೆಳಗಾವಿ ಗ್ರಾಮೀಣ, ಖಾನಾಪುರ ಕ್ಷೇತ್ರದ ಕಲ್ಪವೃಕ್ಷವಾಗಿದ್ದ  ಶ್ರೀ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಸುಮಾರು 220 ಕೋಟಿ ರೂಪಾಯಿಗಳ ಸಾಲದಿಂದ ಮುಳಗುವ ಪರಿಸ್ಥಿತಿ ಬಂದು ಎದುರಾಗಿದ್ದು  ಒಟ್ಟು 16500 ಶೇರು ಸದಸ್ಯರ ಹಾಗೂ ಕಬ್ಬು ಬೆಳೆಗಾರ ರೈತರ ಸಮಸ್ಯೆ ನಿವಾರಣೆ  ನಾನು, ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಕರ, ವಿಠ್ಠಲ ಹಲಗೇಕರ, ಚನ್ನರಾಜ ಹಟ್ಟಿಹೊಳಿ ಅನೇಕ ಹಿರಿಯ ಸಮಾನ ಮನಸ್ಕರ ನೇತೃತ್ವದಲ್ಲಿ ಅಳೆದು ತೊಗಿ 15 ಜನರನ್ನು ಚುನಾವಣೆಗೆ ನಿಲ್ಲಿಸಿದ್ದು  ಇದರ ಮುಖ್ಯ ಉದ್ದೇಶ  ಕಾರ್ಖಾನೆ ಉಳಿಸುವದು ಮತ್ತು ಕಬ್ಬು ಬೆಲೆಗಾರರನ್ನು ಬೆಳೆಸುವ ಪ್ರಯತ್ನ ನಾವೆಲ್ಲರೂ ಮಾಡುತ್ತಿದ್ದು ಇದ್ದಕ್ಕೆ ಶೇರುದಾರರ ಸಹಕಾರ ಇದ್ದು,ಸರ್ಕಾರದ ಅನುಧಾನ ತಂದು ಪುನಃಸಚೇತನ ಮಾಡಲು ಸಂಕಲ್ಪ ಮಾಡಿದ್ದೇವೆ. ಕಾರ್ಖಾನೆ ಹಗರಣಗಳ ಕುರಿತು ತನಿಖೆ ನಡೆಯುತ್ತಿದ್ದು , ಕಾರ್ಖಾನೆ ಅಭಿವೃದ್ಧಿಗೆ ಎಲ್ಲರ ಸಹಕಾರದೊಂದಿಗೆ ರೈತರ ಕಲ್ಪವೃಕ್ಷ ಕಾರ್ಖಾನೆ  ಅಭಿವೃದ್ಧಿಗೆ ಕೆಲಸ ಮಾಡಲಾಗುವದೆಂದರು.


    ವಿಧಾನ ಪರಿಷತ ಸದಸ್ಯ ಚನ್ನರಾಜ ಹಟ್ಟಿಹೊಳಿ ಮಾತನಾಡಿ ನಾಲ್ಕು ವಿಧಾನಸಭಾ ಕ್ಷೇತ್ರಗಳ ಒಡನಾಡಿಯಾಗಿ ಅನೇಕ ರೈತರ ಕಲ್ಪವೃಕ್ಷವಾಗಿದ್ದ ಕಾರ್ಖಾನೆ ಇಂದು ಸಾಲದ ಹೊರೆಯಿಂದ ಹಿನ್ನಡೆ ಅನುಭವಿಸುತ್ತಿದೆ. ಆದರೂ ಕೂಡಾ ರೈತರ ಹಿತದೃಷ್ಟಿಯಿಂದ ಸರ್ಕಾರದ ಅನುಧಾನ ತಂದು ಮೊದಲು ಬಂಗಾರದ ಹೊಳೆ ಯಾಗಿದ್ದ ಸಕ್ಕರೆ ಕಾರ್ಖಾನೆಯನ್ನು ಪುನಃಚೇತನ ಮಾಡುವ ಉದ್ದೇಶದಿಂದ ಹಾಗೂ ಸುಮಾರು 1700 ಸದಸ್ಯರ ಹಾಗೂ 700 ಜನ ಸಿಬ್ಬಂದಿಯ ಕುಟುಂಬ ರಕ್ಷಣೆಗೆ ಪ್ರಾಮಾಣಿಕ ಪ್ರಯತ್ನ ಮಾಡಿ, ನಮ್ಮ ಮೇಲೆ ವಿಶ್ವಾಸವನ್ನು ಶೇರುದಾರರು ಹೊಂದಿದ್ದು  ಎಲ್ಲ 15 ಜನ ಆಯ್ಕೆ ಆಗುವ ವಿಶ್ವಾಸ ವ್ಯಕ್ತಪಡಿಸಿದರು. 15 ದಿನಕೊಮ್ಮೆ ಕಬ್ಬಿನ ಬಿಲ್ಲು ಪಾವತಿ, 700 ಜನ ಸಿಬ್ಬಂದಿಗೆ ಸರಿಯಾದ ಸಂಬಳ, ಸದಸ್ಯರಿಗೆ ಅರೋಗ್ಯ ವಿಮೆ, ಕ್ರೇಸಿಂಗ್ ಕ್ಯಾಪ್ಯಾಸಿಟಿ ಹೆಚ್ಚಳ, ನೂತನ ತಂತ್ರಜ್ಞಾನ ಬಳಕೆ, ಡಿಸ್ಟಲರಿ ಉನ್ನತಿಕರಣ, ಇಲ್ಲಿನ ಶಾಲೆಯ ಪುನಃ ಪ್ರಾರಂಭ , ಬಂಡೆಮ್ಮಾ ದೇವಸ್ಥಾನ ಅಭಿವೃದ್ಧಿ ಇನ್ನೂ ಅನೇಕ ಯೋಜನೆಗಳನ್ನು ದೊರಕಿಸುವ ಉದ್ದೇಶ ಹೊಂದಿದ್ದೇವೆ ಎಂದರು.  ಈ ಸಂದರ್ಭದಲ್ಲಿ ಕಿತ್ತೂರು, ಖಾನಾಪುರ, ಬೆಳಗಾವಿ ಗ್ರಾಮೀಣ, ಬೈಲಹೊಂಗಲ ಕ್ಷೇತ್ರದ ಮುಖಂಡರು, ರೈತ ನಾಯಕರು, ಕಬ್ಬು ಬೆಳಗಾರರು ಉಪಸ್ಥಿತರಿದ್ದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ