Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಹುನಗುಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ೧೯ ಲಕ್ಷ ರೂ. ನಿವ್ವಳ ಲಾಭ

ಹುನಗುಂದ: ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು ೧೯೦೯೯೮೪.೬೦ ಲಕ್ಷ ರೂ. ನಿವ್ವಳ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷೆ ಮಹಾಂತೇಶ ಹೊಸೂರ ಹೇಳಿದರು. ನಗರದ ಪ್ರತಿಷ್ಠಿತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರದಲ್ಲಿ ಶುಕ್ರವಾರ ೧೧೨ನೇ ೨೦೨೪-೨೫ನೇ ವಾರ್ಷಿಕ ವರದಿ ಮತ್ತು ಅಢಾವೆ ಕುರಿತು ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತ್ತ ಸದ್ಯಕ್ಕೆ ಸಂಘವು ಹುನಗುಂದ, ಬಾದವಾಡಗಿ ಮತ್ತು ತಿಮ್ಮಾಪೂರ ಸೇರಿ ೬೮೯೮ ಸದಸ್ಯರನ್ನು ಹೊಂದಿದೆ. ಸಂಘವು ೪೭೫.೫೧ ಲಕ್ಷ ರೂ. ಮೇಂಬರ್ ?ರು ಬಂಡವಾಳದ ಜೊತೆಗೆ ೪೩೭೫.೬೪ ಠೇವುಗಳನ್ನು ಹೊಂದಿದೆ. ಮೇಂಬರ್ ಬಿಕೆಸಿಸಿ ಸಾಲ, ಟ್ರ್ಯಾಕ್ಟರ ಸಾಲ, ಬಿನ್‌ಶೇತ್ಕಿ ಸಾಲ ಹೀಗೆ ೧೧ಬಗೆಯ ಸಾಲಗಳನ್ನು ೪೯೮೬.೨೨ ಲಕ್ಷ ನೀಡಿದೆ. ಇನ್ನೂ ರೈತರಿಗೆ ಬೆಳೆ ಸಾಲ ಹೆಚ್ಚಿಸಲು ಪ್ರಯತ್ನಿಸಲಾಗುವದು ಎಂದು ಸಂಘದ ಅಧ್ಯಕ್ಷ ಮಹಾಂತೇಶ ಹೊಸೂರ ತಿಳಿಸಿದರು. ಉಪಾಧ್ಯಕ್ಷ ಬಸವರಾಜ ಹಾದಿಮನಿ ಮಾತನಾಡಿ ಪ್ರಸಕ್ತ ಸಾಲಿಗೆ ೪೪೮೩೭೨.೯೭ ರೂ. ವ್ಯಾಪಾರಿ ಲಾಭ ಹೊಂದಿದ್ದು, ೨೦೨೫-೨೬ಕ್ಕೆ ಶೇರು ಬಂಡವಾಳ ೪೭೪೪೨೦೦೨, ಮೇಂಬರ ಶೇರು ೪೭೫೫೧೦೦೨ ಮತ್ತು ರಾಜ್ಯ ಸರ್ಕಾರದ ಶೇರು ೯೯೫೦೦ ಹೊಂದಿದೆ. ನಿಯಮದಂತೆ ಬೆಳೆಸಾಲ, ಟ್ರ್ಯಾಕ್ಟರ್ ಸಾಲ, ವಾಹನ ಸಾಲ, ಬಂಗಾರ ಆಭರಣ ಮೇಲೆ ಸಾಲ, ಮನೆ ಕಟ್ಟಡ ಸಾಲ, ರೋಖ ಪತ್ತಿನ ಸಾಲ ಮತ್ತು ಜಾಮೀನು ಸಾಲಗಳನ್ನು ಸಂಘವು ನೀಡುತ್ತಿದೆ ಎಂದರು. ಸಂಘದ ಮುಖ್ಯ ವ್ಯವಸ್ಥಾಪಕ ಸಂಗಪ್ಪ ಹಳ್ಳೂರ ಮಾತನಾಡಿ ಸಂಘವು ಆರಂಭಗೊಂಡು ೧೧೨ ವ?ಗಳಾಗಿವೆ. ಹುನಗುಂದ, ತಿಮ್ಮಾಪೂರ ಮತ್ತು ಬಾದವಾಡಗಿ ಗ್ರಾಮಗಳಲ್ಲಿ ಕಾರ್‍ಯನಿರ್ವಹಿಸುತ್ತಿದೆ. ಬಿಸಿಸಿ ಬ್ಯಾಂಕಿನ ಹಣಕಾಸು ಪ್ರತಿನಿಧಿ ಸೇರಿ ೧೩ಜನ ಆಡಳಿತ ಮಂಡಳಿಯನ್ನು ಹೊಂದಿದೆ. ಮುಖ್ಯ ಕಾರ್‍ಯನಿರ್ವಾಕ ಸೇರಿ ೧೮ ಜನ ಸಿಬ್ಬಂದಿ ಹಾಗೂ ೩ಜನಪಿಗ್ಮಿ ಎಜೆಂಟರು ಕಾರ್‍ಯನಿರ್ವಹಿಸುತ್ತಿದ್ದಾರೆ. ಸೆ.೨೩ರಂದು ಮುಂಜಾನೆ ೨೦-೩೦ಕ್ಕೆ ಬಸವ ಮಂಟಪದಲ್ಲಿ ಸಂಘದ ವಾರ್ಷಿಕ ಮಹಾಸಭೆ ನಡೆಯುವದು. ಸಂಘದ ಎಲ್ಲ ?ರುದಾರರು. ಠೇವಣಿದಾರರು, ಸಾಲಗಾರರು ಆಗಮಿಸಬೇಕೆಂದು ಸಂಗಪ್ಪ ಹಳ್ಳೂರ ಮನವಿ ಮಾಡಿದರು. ನಿರ್ದೇಶಕರಾದ, ರವಿ ಹುಚನೂರ, ರವಿ ಹೂಲಗೇರಿ, ದೊಡಬಸಪ್ಪ ಬೆಳ್ಳಿಹಾಳ, ಕುಮಾಅರ ಘಟ್ಟಿಗನೂರ,ಚೇತನ ಮುಕ್ಕಣ್ಣವರ, ದೇವಪ್ಪ ಡಂಬಳ, ಸಂಗಮೇಶ ಭದ್ರಶಟ್ಟಿ, ದೀಪಾ ಸುಂಕದ, ಅನ್ನಪೂರ್ಣ ಹೊಸೂರ ಮತ್ತು ಸುಪರವೈಸರ್ ಜಿ.ಎಚ್. ಇಲಕಲ್ಲ ಮತ್ತು ಸಿಬ್ಬಂದಿ ಇದ್ದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ