ನೇಸರಗಿ. ಸಾರ್ವಜನಿಕರ ಅರೋಗ್ಯ ರಕ್ಷಣೆಗೆ ಹಗಲು ಇರುಳು ಎನ್ನದೆ ಅವರ ಅರೋಗ್ಯ ರಕ್ಷಣೆ ಮಾಡುವದು ವೈದ್ಯರಾದ ನಮ್ಮೆಲ್ಲರ ಅದ್ಯಕರ್ತವ್ಯ ಆಗಿದೆ ಎಂದು ಡಾ. ಪ್ರಕಾಶ ಹಳ್ಯಾಳ ( ವಣ್ಣೂರ ಡಾಕ್ಟರ) ಹೇಳಿದರು.
ಅವರು ಸಮೀಪದ ಮಲ್ಲಾಪೂರ ಕೆ ಎನ್ ಗ್ರಾಮದ ಶ್ರೀ ಮಹಾಲಕ್ಷ್ಮಿ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ವೈದ್ಯರ ದಿನ ಆಚರಣೆ ಮಾಡಿ ಮಾತನಾಡಿದರು.
ಈ ಸಂದರ್ಭದಲ್ಲಿ ನಾಗರಾಜ ತುಬಾಕಿ,ಕಾಲೇಜು ಶಿಕ್ಷಕರು, ವಿದ್ಯಾರ್ಥಿಗಳು, ವೇದ್ದಾಂತ ಆಸ್ಪತ್ರೆಯ ಸಿಬ್ಬಂದಿ ಉಪಸ್ಥಿತರಿದ್ದರು.
