ಹೊಸಪೇಟೆ : ಮುಸ್ಲಿಂ ಸಮುದಾಯದ ಪ್ರಭಾವಿ ನಾಯಕ ಜಮೀರ್ ಅಹ್ಮದ್ ಖಾನ್ ರಿಗೆ ಸಚಿವ ಸ್ಥಾನ ನೀಡುವ ಮೂಲಕ ಸಮಾಜದ ಜನರಿಗೆ ಕಾಂಗ್ರೆಸ್ಸಿನ ಮೇಲೆ ಬರವಸೆ ಮೂಡಲಿದೆ , ಇಲ್ಲಿಯ ವರೆಗೆ ನಾವು ನಂಬಿದ ಪಕ್ಷ ನಮ್ಮನ್ನು ಕೈಬಿಡುವ ದಿಲ್ಲ ಎಂಬ ಬರವಸೆ ಮೂಡಲಿದೆ ಎಂದು ಹೂಡಾ ಆದ?ಕ್ಷ. ಇಮಾಂಮ್ ನಿಯಾಜಿ ಹೇಳಿ ದರು. ನಗರದ ಅಪ್ಪು ವೃತ್ತ ದಲ್ಲಿ ಇಂದು ಸರ್ಕಾರದ ಮೇಲೆ ಒತ್ತಡ ಹೇರಲು ಪ್ರತಿಭಟನೆ ಹಮ್ಮಿ ಕೊಳ್ಳಲಾಗಿತ್ತು .
