ನೇಸರಗಿ. ರಾಜ್ಯದ ನೂತನ ಮುಖ್ಯಮಂತ್ರಿ ಡಿ ಕೆ ಶಿವಕುಮಾರ ಅವರ ಮಂತ್ರಿ ಮಂಡಲದಲ್ಲಿ ರಾಜ್ಯದ ಲೋಕೋಪಯೋಗಿ ಸಚಿವರಾಗಿ ಆಯ್ಕೆಯಾದ ಸತೀಶ ಜಾರಕಿಹೊಳಿ ಅವರನ್ನು ನೇಸರಗಿ ಜಿಲ್ಲಾ ಪಂಚಾಯತ ವ್ಯಾಪ್ತಿಯ ಅನೇಕ ಕಾರ್ಯಕರ್ತರು ಬೆಳಗಾವಿ ನಗರದ ಕಾಂಗ್ರೆಸ್ ಭವನದಲ್ಲಿ ಸತ್ಕರಿಸಿದರು. ಈ ಸಂದರ್ಭದಲ್ಲಿ ಮಾಜಿ ಜಿ ಪಂ ಸದಸ್ಯ ನಿಂಗಪ್ಪ ಅರಿಕೇರಿ, ಮಂಜುನಾಥ ಹುಲಮನಿ, ನಿಂಗಪ್ಪ ಕುರಗುಂದ, ಆಯುಭ ಗಣಾಚಾರಿ, ಶ್ಯಾನ ರಾಮಣ್ಣವರ, ಸುರೇಶ, ರಾಮಣ್ಣವರ,ದ್ಯಾಮಣ್ಣ ನವಲಗಟ್ಟಿ, ಶ್ರೀನೇಶ ಚಿಕರಾಯಿ, ಲಕ್ಕಪ್ಪ ತಪಲಿ, ಯಲ್ಲಪ್ಪ ಕಾಕಿ, ನಾಗಪ್ಪ ಕರಡಿಗುದ್ದಿ, ದುರ್ಗಪ್ಪ ನವಲಗಟ್ಟಿ, ಬಾಳಪ್ಪ ಮಿಜ್ಜಿ, ಬಸವಣ್ಣೆಪ್ಪ ಕರಡಿಗುದ್ದಿ, ದುರ್ಗಪ್ಪ ಆಡಿನ, ಬಸಪ್ಪ ಕಪಲಿ ಸೇರಿದಂತೆ ನೇಸರಗಿ ಭಾಗದ ಅನೇಕ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಹೃದಯ ಪೂರ್ವಕವಾಗಿ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರನ್ನು ಸನ್ಮಾನಿಸಿದರು.
