Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕಾಗದ ರಹಿತ ಆಸ್ತಿ ನೋಂದಣಿಯ ವ್ಯವಸ್ಥೆ ಜಾರಿ : ತರಬೇತಿ ಕಾರ್ಯಾಗಾರ

ಹುನಗುಂದ; ಕಾಗದ ರಹಿತ ಆಸ್ತಿ ನೋಂದಣಿಯ ವ್ಯವಸ್ಥೆ ಜಾರಿಯಾಗುತ್ತಿದ್ದು, ಅದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ತರಬೇತಿಯನ್ನು ಹಮ್ಮಕೊಳ್ಳಲಾಗಿದೆ ಎಂದು ಉಪನೋಂಣಾಧಿಕಾರಿ ಎಸ್.ಡಿ. ನಾಗಠಾಣ ಹೆಳಿದರು.ಪಾರಿಯಾಗುತ್ತಿದ್ದು ಅವನ್ನು ಪಟ್ಟುಕೊಳ್ಳಲಾಗಿದೆ ಎಂದು ಉಪ ನೋಂದಣಾಧಿಕಾರಿ ಎಸ್.ಡಿ. ನಾಗಠಾಣ ಹೇಳಿದರು. ಇಲ್ಲಿನ ತಹಶೀಲ್ದಾರ ಕಾರ್ಯಾಯಲಯದ ಸಭಾಭವನದಲ್ಲಿ ಹುನಗುಂದ-ಇಲಕಲ್ಲ ಉಪನೋಂದಣಿ ಕಾರ‍್ಯಾಲಯದ ವತಿಯಿಂದ ಹಮ್ಮಿಕೊಂಡ ಪೇಪರ್ ಲೆಸ್ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡುತ್ತ ಕಾವೇರಿ ೨.೦ ತಂತ್ರಾಂಶ ಮುಂದುವರೆದ ಭಾಗವಾಗಿದದ್ದು, ಅದರ ಸರಳೀಕರಣ ಹಾಗೂ ಜನಸ್ನೇಹಿ ನೋಂದಣಿ ವ್ವವಸ್ಥೆಯನ್ನು ಜಾರಿಗೊಳಿಸಲಾಗಿದೆ ಎಂದರು. ಇಲಕಲ್ ಉಪ ನೋಂಧಣಾಧಿಕಾರಿ ಎಂ. ಉಮೇಶ ಮಾತನಾಡಿ ಈ ಮೊದಲು ಆಸ್ತಿಗೆ ಸಂಬಂಧಿಸಿದ ಎಲ್ಲ ಕಾಗದಗಳನ್ನು ಸಿದ್ದಪಡಿಸಿ ಪಾರ್ಟಿ ಮತ್ತು ಸಾಕ್ಷಿದಾರರ ಸಹಿ ಮಾಡಿ, ನಂತರ ಆನ್‌ಲೈನ್‌ದಲ್ಲಿ ಅಪ್ಲೋಡ್ ಮಾಡಿದ ಮೇಲೆ ನಾವು ಅದನ್ನು ಪರಶೀಲಿಸಿ ನಂತರ ಪೇಮೆಂಟಗೆ ಕಳುಹಿಸಲಾಗುತ್ತಿತ್ತು. ಪೇಮೆಂಟ್ ಆದ ಬಳಿಕ ಪಾರ್ಟಿ ಕಚೇರಿಗೆ ಬಂದು ಪೊಟೊ, ತಂಬ್, ಸೈನ್ ಮಾಡುತ್ತಿದ್ದರು. ಸ್ಕ್ಯಾನ್ ಕಾಫಿಯ ಖರೀದಿ ಪತ್ರವನ್ನು ನಿಡುತ್ತಿದ್ದೆವು. ಆದರೆ ಸಧ್ಯ ಕಾಗದ ರಹಿತ ವ್ಯವಸ್ಥೆ ಜಾರಿಗೆ ಬರುತ್ತಿರುವುದರಿಂದ ಆಸ್ತಿ ಮಾರಾಟ ಮಾಡುವ ಮತ್ತು ಪಡೆಯುವವರ ಆಧಾರ ಕಾರ್ಡ ಮೂಲಕ ಇ-ಸೈನ್ ಆಗುತ್ತೆ ಅದರಲ್ಲಿ ಆಸ್ತಿಯ ಸಂಪೂರ್ಣ ಮಾಹಿತಿಯನ್ನು ಆನ್ಲೈನ್ದಲ್ಲಿ ಅಪ್ಲೊಡ್ ಯಾವುದೆ ಕಾಗದ ಇಲ್ಲದೆ ಕಷೇರಿಗೆ ಬಂದು ಪೊಟೊ ಸಹಿತ ತಂಬ್ ಮಡಿದರೆ ಸಕು ನೋಂದಾಯಿತ ಆಸ್ತಿಯ ಖರೀದಿ ಪತ್ರ ಅವರು ಮಾಡಿಕೊಂಡ ಲಾಗಿನ್‌ಗೆ ಹೋಗುತ್ತೆ ಅಲಲ್ಲಿ ಅವರು ಅದನ್ನು ಡೌನ್‌ಲೊಡ್ ಮಾಡಿ ಪಡೆದುಕೊಳ್ಳಬಹುದು. ನೋಂದಾವಣಿಸಮಯದಲ್ಲಿ ಎದುರಾಗುವ ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಈ ತರಬೇತಿ ಆಯೋಜಿಸಲಾಗಿದೆ. ನಮ್ಮ ನೋಂದಣಿ ಸಂಬಂಧಿಸಿದ ಕಾಗದೆಪತ್ರಗಳನ್ನು ಡಿಜಿ ಲಾಕರ್ ಲಭ್ಯವಿರುತ್ತದೆ. ಹೊಸ ತಾಂತ್ರಿಕ ವ್ಯವಸೈಯಿಂದ ಅವುಗಳನ್ನು ಸಹ ನಾವು ಪಡೆದುಕೊಳಬಹುದಾಗಿದೆ. ಹಾಗೇನೆ ಆಸ್ತಿ ಖಾತೆಯಲ್ಲಿ ಮತ್ತು ಆಧಾರ ಕಾರ್ಡನಲ್ಲಿ ಒಂದೆ ಹೆಸರು ಕಡ್ಡಾಯವಾಗಿ ಇರಬೇಕು ಎಂದರು. ಅಭಿಯಂತರ ದೇವೇಂದ್ರ ಸುತಾರ ಹಾಗೂ ಗರೀಶ್ ಮೊರೆ ತರಬೇತಿ ನೀಡಿದರು. ಎಚ್.ಡಿ. ಮರಿಸ್ವಾಮಿ, ಸಿ.ಎಂ. ಬಳಗೊಂಡ, ರಮೇಶ ಮೀಸಿ, ಸಿದ್ದು ನಾಡಿಗೇರ, ಅರುಣ ಬೊಮ್ಮಣಗಿ, ಮಹಾಂತೇಶ ಕಂಪ್ಲಿ ಮತ್ತು ಚಂದಕಲಾ ಮುಕ್ತಪೂರ ಹಾಗೂ ಸಾರ್ವಜನಿಕರು ಇದ್ದರು. ಕಾಗದ ರಹಿತ
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ