Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಶಿಕ್ಷಕನಿಗೆ ನಿವೃತ್ತಿ ಎನ್ನುವುದೇ ಇರುವುದಿಲ್ಲ: ಜಿ.ಸಿ. ಕೋಟಗಿ

ಎಂ. ಕೆ. ಹುಬ್ಬಳ್ಳಿ: ಶಿಕ್ಷಕನಿಗೆ ನಿವೃತ್ತಿ ಎನ್ನುವುದೇ ಇರುವುದಿಲ್ಲ. ವಿದ್ಯಾರ್ಥಿಗಳಾದವರಿಗೆ ನಿರಂತರವಾಗಿ ಬೋಧಕನಾಗಿರುತ್ತಾನೆಎಂದು ರಾಜ್ಯಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿವಿಜೇತ ನಿವೃತ್ತ ಪ್ರಾಂಶುಪಾಲ ಜಿ.ಸಿ. ಕೋಟಗಿಅಭಿಪ್ರಾಯ ಪಟ್ಟರು.


ಇಟಗಿ ಗ್ರಾಮದ ಚನ್ನಮ್ಮ ರಾಣಿ ಸ್ಮಾರಕಹೈಸ್ಕೂಲ್‌ನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದನಿ.ಶಿಕ್ಷಕ ಸುರೇಶ ತುರಮರಿ ಅವರಿಗೆಶಿಷ್ಯರ ಬಳಗ ಮತ್ತು ಸ್ನೇಹಿತರಿಂದ ನಡೆದಸಾರ್ಥಕ ಸೇವೆಗೆ ಸಂಭ್ರಮದ ಸನ್ಮಾನ
ಕಾರ್ಯಕ್ರಮದಲ್ಲಿ ಮಾತನಾಡಿದರು.


ಆಧುನಿಕತೆ ಭರಾಟೆ ಮತ್ತು ಡಿಜಿಟಲ್ಯುಗದಲ್ಲಿ ಗುರು-ಶಿಷ್ಯರಪರಂಪರೆಯನ್ನು ಉಳಿಸಿ, ಬೆಳೆಸಬೇಕಾಗಿದೆಯಾವುದೇ ದೇಶ ಅಭಿವೃದ್ಧಿಕಾಣಬೇಕಾದರೆ, ಶಿಕ್ಷಕನುಕಾರಣನಾಗುತ್ತಾನೆ. ಮೋಕ್ಷ ಸಾಧನೆಗೆ ಗುರುವಿನ ಬೋಧನೆ ಬೇಕು. ನಿ.ಶಿಕ್ಷಕಸುರೇಶ ತುರಮರಿ ಅವರ ಸೇವೆಸಾರ್ಥಕವಾಗಿದೆ ಎನ್ನುವುದಕ್ಕೆ ಸೇರಿದವಿದ್ಯಾರ್ಥಿಗಳೇ ಸಾಕ್ಷಿ ಎಂದರು.


ಅವರೊಳ್ಳಿ-ಬೀಳಕಿಯ ಶ್ರೀ ಚನ್ನಬಸವದೇವರು ಮಾತನಾಡಿ, ಭೂಮಿಯಲ್ಲಿಹುಟ್ಟಿದವರೆಲ್ಲ ಮಹಾತ್ಮ,ಸಾಧಕರಾಗುವುದಿಲ್ಲ. ಗುರುವಿನ ಕರುಣೆ,ಒಳ್ಳೆ ಆದರ್ಶ, ಗುಣಗಳಿಂದಆದರ್ಶಪ್ರಾಯರಾಗುತ್ತಾರೆ ಎಂದರು.

ಚಿಕ್ಕಮುನವಳ್ಳಿಯ ಶ್ರೀ ಶಿವಪುತ್ರಶ್ರೀಗಳು, ತೋಲಗಿ-ಚಿಕ್ಕಲದಿನ್ನಿಯ ಶ್ರೀಅದೃಶ್ಯಶಿವಾಚಾರ್ಯ ಮಹಾಸ್ವಾಮಿಗಳುಮಾತನಾಡಿದರು.ನಿವೃತ್ತ ಶಿಕ್ಷಕ ಸುರೇಶ ತುರಮರಿ ಅವರುವಿದ್ಯಾರ್ಥಿಗಳು ಮತ್ತು ಗೆಳೆಯರಿಂದ
ಸನ್ಮಾನ ಸ್ವೀಕರಿಸಿ, ತಮ್ಮ ಸೇವಾ ಅವದಿಅನುಭವಗಳನ್ನು ವಿವರಿಸಿದರು. ರಾಣಿ ಚನ್ನಮ್ಮ ಪ. ಪೂ ಕಾಲೇಜು ನಿವೃತ್ತ ಪ್ರಾಚಾರ್ಯ ವಿ.ವಿ.ಬಡಿಗೇರ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಚನ್ನಮ್ಮನ ಕಿತ್ತೂರು ತಾಲೂಕ ಕಸಾಪಅಧ್ಯಕ್ಷ ಡಾ.ಎಸ್.ಬಿ.ದಳವಾಯಿ, ನಿವೃತ್ತಶಿಕ್ಷಕರಾದ ಕೆ.ಬಿ.ನಾವಲಗಟ್ಟಿ,ಬಿ.ಬಿ.ಕಾದ್ರೋಳ್ಳಿ, ಮಾಜಿ ತಾಪಂ ಸದಸ್ಯ ಶ್ರೀಕಾಂತಇಟಗಿ, ಉಪನ್ಯಾಸಕ ಜಗದೀಶ ಪೂಜಾರ
ಪಿಎಸ್‌ಐಗಳಾದ ಕಲ್ಮೇಶ ಬಣ್ಣೂರ, ಉಮಾ ಬಸರಕೋಡ, ಎಸ್.ಎಸ್.ಬದಾಮಿ, ಬಸನಗೌಡಾ ಪಾಟೀಲ, ನಿಂಗಪ್ಪ ಠಕ್ಕಾಯಿ, ಕಿರಣ ಗಣಾಚಾರಿ,ದಶರಥ ಬನೋಶಿ ಹಾಗೂ ಇತರರು ಉಪಸ್ಥಿತರಿದ್ದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ