Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಶೀಲಾ ಬೃಂದಾ ಕಲಾ ಟ್ರಸ್ಟ್  ವತಿಯಿಂದ  ರಂಗಭೂಮಿ ದಿನಾಚರಣೆ

ಬಳ್ಳಾರಿ. ಮಾ. 31 ಜಿಲ್ಲೆಯ ಸಿರುಗುಪ್ಪ ತಾಲೂಕಿನ ಅರಳಿಗನೂರು ಗ್ರಾಮದಲ್ಲಿ  ಶೀಲಾ ಬೃಂದಾ ಕಲಾ ಟ್ರಸ್ಟ್ ವತಿಯಿಂದ  ಡಾ. ಬಿಆರ್ ಅಂಬೇಡ್ಕರ್ ಮೆಟ್ರಿಕ್ ನಂತರ ವಸತಿಯಲ್ಲಿ ರಂಗಭೂಮಿ ದಿನಾಚರಣೆ  ಕಾರ್ಯಕ್ರಮವನ್ನು ನಡೆಸಲಾಯಿತು.

 ರಂಗಭೂಮಿ ಕಲಾವಿದರು ನಿವೃತ್ತ ಶಿಕ್ಷಕರು ನರಸಿಂಹಮೂರ್ತಿ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

 ತಿಮ್ಮಪ್ಪ ಜಾನಪದ ಕಲಾವಿದರು ಉಮೇಶ ಅತಿಥಿ ಉಪನ್ಯಾಸಕರು ಈ ನಾಗರಾಜ್ ಭಜನೆ ಕಲಾವಿದರು ರಂಗಪ್ಪ ಕಲಾವಿದರು ಡಾಕ್ಟರ್ ಕುರವಳ್ಳಿ ತಿಮ್ಮಯ್ಯ ಸಾಹಿತಿಗಳು ರಂಗಭೂಮಿ ಕಲಾವಿದರು ಪಾಲಾಕ್ಷಿ ಸಾಹಿತಿಗಳು ಸಿರುಗುಪ್ಪ ವಸತಿಯ ಸಿಬ್ಬಂದಿಗಳಾದ ಚಂದ್ರಶೇಖರ್ ವಾರ್ಡನ್ ಶಶಿಧರ್ ವಾರ್ಡನ್ ಇತರೆ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು .

ಮಾರೇಶ ತಿಪ್ಪೇಸ್ವಾಮಿ ವೀರೇಶ್ ಒಳಗೊಂಡಂತೆ ಕಾರ್ಯಕ್ರಮದಲ್ಲಿ ಅರಳಿಗಿನೂರಿನ ಶಿಕ್ಷಕರಾಗಿರ್ತಕ್ಕಂತ ಯೋಗೇಶ್ ಮತ್ತು ಮಕ್ಕಳಿಂದ ಬಯಲಾಟದ ಕುಣಿತ

 ಕಿರಣ್, ಶೇಖರ್ ವಿದ್ಯಾರ್ಥಿಗಳಿಂದ  ನಾಗರಾಜ್   ಕೆ ಸೂಗೂರು ಇವರಿಂದ ರಂಗಭೂಮಿಯ ಹಾಡುಗಳು ಪ್ರದರ್ಶನಗೊಂಡವು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ದಳವಾಯಿ ವೀರೇಶ ,ಶೀಲಾ ಬೃಂದಾ ಕಲಾ ಟ್ರಸ್ಟಿನ  ಕಾರ್ಯದರ್ಶಿ ದೊಡ್ಡ ಹುಸೇನಪ್ಪ  ಭಾಗವಸಿದ್ದರು.

 ಯುವ ರಂಗಭೂಮಿ ಕಲಾವಿದರಾದ  ಉತ್ತನೂರು ರಾಮಣ್ಣನ ಮಗನಾದ ಮಾರೇಶ್ ಮಾಸ್ಟರ್ ರವರನ್ನು  ರಂಗಭೂಮಿಯ ಅಂಗವಾಗಿ ಸನ್ಮಾನಿಸಿ ಗೌರವಿಸಲಾಯಿತು.  ಸಿರುಗುಪ್ಪ  ಆಶಾ ಕಲಾವಿದರು ಮತ್ತು ನಿವೃತ್ತಿ ಶಿಕ್ಷಕರಾಗಿರ್ತಕ್ಕಂತ  ನರಸಿಂಹಮೂರ್ತಿ  ರಂಗಭೂಮಿಯ ಬಗ್ಗೆ ಕೆಲವು ಚುಟುಕು ನುಡಿಗಳು ನೆರೆದ ಪ್ರೇಕ್ಷಕರನ್ನು  ರಂಜಿಸಿದವು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ