Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ದಿ. ಉಮೇಶ ಕತ್ತಿ ನಮ್ಮ ಅಣ್ಣನ ಸ್ಥಾನದಲ್ಲಿ ಇದ್ದರು, ಉತ್ತರ ಕರ್ನಾಟಕ ಅಭಿವೃದ್ಧಿಗೆ ಅವರ ಕೊಡುಗೆ ಅಪಾರ: ಬಸನಗೌಡ ಪಾಟೀಲ ಯತ್ನಾಳ್

ಹುಕ್ಕೇರಿ. ಮಾಜಿ ಸಚಿವ ಉತ್ತರ ಕರ್ನಾಟಕ ಹೋರಾಟಗಾರ, ನೇರ ನಡೆ , ನುಡಿಯ ಸಾಹುಕಾರ ನಮ್ಮ ಮಾರ್ಗದರ್ಶಕರು ಆದ ಮಾಜಿ ಸಚಿವ ದಿ. ಉಮೇಶ ಕತ್ತಿ ಅವರು ನನ್ನಗೆ ಅಣ್ಣನ ಸ್ಥಾನದಲ್ಲಿ ಇದ್ದರು. ಅವರು ಕೊನೆ ದಿನಗಳಲ್ಲಿ ಮಾಜಿ ಸಚಿವ ಎ ಬಿ ಪಾಟೀಲರ ಕುರಿತು ಕಳಕಳಿ ಹೊಂದಿ ಅವರ ಬಗ್ಗೆ ಚಿಂತನೆ ಹೊಂದಿ ಮಾತನಾಡಲು ಬಯಸಿದ್ದರು. ಅವರು ಇಂದು ಇದ್ದಿದರೆ ನನಗೆ ಆಣೆ ಬಲ ಇರುತಿತ್ತು. ಅವರು ನೇರ್ ನಡೆ, ನುಡಿ ಉಳ್ಳವರು, ನಾನು ಅವರ ಹಾಗೆ ಯಾರು ಅಂಜದ ವ್ಯಕ್ತಿ, ಅವರ ಹಾಗೆ ಸುಮ್ಮನೆ ಉತ್ತರ ಕರ್ನಾಟಕ ಪ್ರತೇಕತೆ ಕುರಿತು ಮಾತನಾಡುತ್ತ ಇದ್ದರು  ನಮಗೆ ಹಳೆ ಬಸ್, ಬೆಂಗಳೂರಿಗೆ ಹೊಸ ಬಸ, ನಮಗೆ ನಾಲ್ಕು ತಾಸು ವಿದ್ಯುತ್ ರೈತರಿಗೆ ಆ ಭಾಗಕ್ಕೆ 10 ತಾಸು ರೈತರಿಗೆ ವಿದ್ಯುತ್ ನೀಡಿಕೆ ನೋಡಿ ಉತ್ತರ ಕರ್ನಾಟಕ ಅನ್ಯಾಯದ ಕುರಿತು ಧ್ವನಿ ಇಟ್ಟಿದ್ದರು, ಆದು ಯಾರಿಗೂ ಹೆದರದೆ, ಅಂಜದೆ  ಬಹಿಸ್ಕಾರಕ್ಕೆ ಬೇದರದೇ ವಿಧಾನಸೌಧದಲ್ಲಿ ಪ್ರತಿಭಟನೆ ಮಾಡಿದ್ದರು. ಆದರೂ ಇಂದು ಅವರಿಲ್ಲ,  ಅವರ ಬದಲಾಗಿ ಅವರ ಮಕ್ಕಳಲ್ಲಿ ಓರ್ವ ಉತ್ತಮ ಭವಿಷ್ಯ ಹೊಂದಿದ್ದಾನೆ. ನಿಖಿಲ ಕತ್ತಿ ಶಾಸಕರಾದರು ಸೂಕ್ಷ್ಮ ಸ್ವಭಾವದವರು, ಅವರಿಗೆ ಅಧಿವೇಶನದಲ್ಲಿ ಅನೇಕ ಬಾರಿ ಮಾತನಾಡಲು ಈ ಭಾಗದ ಅಭಿಪ್ರಾಯ ಹೇಳಲು ಹೇಳಿದ್ದೇನೆ. ಮತ್ತು ಮಾಜಿ ಸಂಸದ ರಮೇಶ ಸಹೋದರ ನನಗಿಂತ ಸ್ಟ್ರಾಂಗ್ ಇದ್ದಾರೆ ಮಾತನಾಡುವದರಲ್ಲಿ  ಅವರು ನಾವು ಕೂಡಿ ಮುಂದಿನ ದಿನಗಳಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿಗೆ ಹೊರಟ ಮಾಡುತ್ತೇವೆ. ದುಡ್ಡು ತೆಗೆದು ಮತ ಹಾಕದಿರಿ, ಕೆಲಸ, ಪ್ರಾಮಾಣಿಕತೆ ಬೆಲೆ ಕೊಡಿ, ಕೊಡುವವರು 500 ರೂ. 1000 ರೂ ಮುಖಂಡರಿಗೆ ಲಕ್ಷ ರೂ ಕೊಟ್ಟರು. ಹುಕ್ಕೇರಿ ಭಾಗ ಇದಕ್ಕೆ ಆಶೆ ಮಾಡಲ್ಲ.ಉಮೇಶ ಕತ್ತಿ ಅವರ ಕನಸನ್ನು ನನಸು ಮಾಡುತ್ತಾರೆ. ಮತ್ತೊಬ್ಬರ ಹಣದಿಂದ ನಾವು ಬದುಕಬೇಕಾ? ಬಾರಿ ದುಡ್ಡು ದರ್ಬಾರದಿಂದ ಏನು ಮಾಡೋಕೆ ಆಗಲ್ಲ. ನನ್ನ ಪಾರ್ಟಿ ಯಿಂದ ತಗದ್ರೂ, ಈಗ ನನ್ನದು ಉತ್ತರ ಕರ್ನಾಟಕ ಮಾತ್ರ ಅಲ್ಲ, ದಕ್ಷಿಣ, ಮೈಸೂರು, ಬೆಂಗಳೂರು, ಕಲ್ಯಾಣ ಕರ್ನಾಟಕ ಮಟ್ಟದಲ್ಲಿ ಬೆಳೆಯುತ್ತಿದ್ದೇನೆ. ದೊಡ್ಡವರು ನನಗೆ ನಿನ್ನ ಉಚ್ಚಟನೆ ಮಾಡಿದ್ದಾರೆ ಎಂದರೆ ಅವರಿಗೆ ನಿಮನ್ನು ಉಚ್ಚಟನೆ ಮಾಡಿದ್ದಾರೆ ಅಲ್ವಾ ಎಂದು ಸಿ ಎಮ್ ಗೆ ಹೇಳಿದವನು ನಾನು ಯಾರಿಗೂ ಬಗ್ಗಲ್ಲ, ಯಾರಿಗೂ ಜಗ್ಗಲ್ಲ ಎಂದಾಗ ಸೇರಿದ ಅಪಾರ ಜನಸ್ತೋಮ್ ಕೇಕೆ, ಚಪ್ಪಾಳೆ,ಶಿಳ್ಳೆ, ಯತ್ನಾಳ್ ಜಿಂದಾಬಾದ ಘೋಷಣೆಗಳು ಕೇಳುತಿದ್ದವು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ