Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಜನೇವರಿ ೧೨ ರಿಂದ ಶ್ರೀಮದ್ ಭಗವದ್ಗೀತಾ ಪಾರಾಯಣ

ಬೆಳಗಾವಿ ಗ್ರಾಮದಲ್ಲಿ ಜ್ಞಾನ ಸಪ್ತಾಹ, ಹಾಗೂ ದೇವಿ ಪರಾಯಣ
ಹುಕ್ಕೇರಿ ; ತಾಲೂಕಿನ ಬೆಳವಿ, ಸಾರಾಪುರ, ಶಿರಹಟ್ಟಿ ಗ್ರಾಮಗಳ ಮಧ್ಯದಲ್ಲಿರುವ ಶ್ರೀ ಸದ್ಗುರು ಸಿದ್ಧಾರೂಢ ಮಠದಲ್ಲಿ ಮಕರ ಸಂಕ್ರಮಣದ ಹಾಗೂ ಕಲ್ಲೇಶ್ವರ ಸ್ವಾಮಿಗಳ ೧೮ನೇ ಪುಣ್ಯಾರಾಧನೆ ನಿಮಿತ್ಯ ಪರಮಪೂಜ್ಯ ಮೃತ್ಯುಂಜಯ ಮಹಾಸ್ವಾಮಿಗಳು ಸಂಕಲ್ಪದಂತೆ ೩೭ ನೆ ಶಿವನಾಮ ಸಪ್ತಾಹ ಹಾಗೂ ಶ್ರೀ ದೇವಿ ಪಾರಾಯಣ ಮತ್ತು ಶ್ರೀಮದ್ ಭಗವದ್ಗೀತಾ ಪಾರಾಯಣ ಕಾರ್ಯಕ್ರಮ ಜನೇವರಿ ೧೨ ರಿಂದ ೧೪ ರವರೆಗೆ ನಡೆಯಲಿದೆ.
ಶೇಂದ್ರಿಯ ಸಿದ್ದಾರೂಡ ಮಠದ ಮೃತ್ಯುಂಜಯ ಮಹಾಸ್ವಾಮಿಗಳ ನೇತ್ರತ್ವದಲ್ಲಿ ದಿನನಿತ್ಯ ಹನಿಮನಾಳದ ಬಾಳ ಕೃ? ಪರೀಟ ಗುರೂಜಿ ಅವರಿಂದ ಶ್ರೀಮದ್ ಭಗವದ್ಗೀತಾ ಪಾರಾಯಣ ಅವರಿಂದ ದೇವಿ ಪರಾಯಣ ನಡೆಯಲಿದೆ.
ಸೋಮವಾರ ದಿ. ೧೨ ರಂದು ಕ್ಯಾರಗುಡ್ಡ ಅವೂಜಿಕರ ಆಶ್ರಮದ ಮಲ್ಲೇಶ್ವರ ಮಹಾರಾಜರು, ಓಂಕಾರ ಧ್ವಜಾರೋಹಣ ನಡೆಯಲಿದೆ.


ಸಂಜೆ ಮಹಾತ್ಮರ ಪ್ರವಚನದಲ್ಲಿ ಕಕ್ಕೇರಿಯ ರಾಮಾನಂದ ಭಾರತಿ ಸ್ವಾಮಿಗಳು, ಘೋಡಗೇರಿಯ ಶಿವಾನಂದ ಮಹಾಸ್ವಾಮಿಗಳು, ಶರಣರಾದ ಕೆಂಪಣ್ಣಾ ಬಂಗಾರಿ, ಬಸವಪ್ರಭುಮಹಾರಾಜರು, ಗಿರಿಗಾಔಮದ ನರಸಿಂಗೇಶ್ವರ ಮಹಾರಾಜರು, ಭಾಗವಹಿಸುವರು,
ಮಂಗಳವಾರ ದಿ ,೧೩ ರಂದು ರಾಜರಾಜೇಶ್ವರಿ ಆಶ್ರಮ ಯರಗಟ್ಟಿಯ ಗಣಪತಿ ಮಹಾರಾಜರು ಆಶೀರ್ವಚನ,
ಬುಧವಾರ ೧೫ ರಂದು ಯರನಾಳದ ಬ್ರಹ್ಮಾನಂದ ಮಹಾಸ್ವಾಮಿಗಳು ಸಾನಿಧ್ಯವಹಿಸಲಿದ್ದಾರೆ. .ಪರಮಪೂಜ್ಯ ಮೃತ್ಯುಂಜಯ ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸಲಿದ್ದಾರೆ. ಶರಣ ಬಾಬು ನಾಯಿಕ, ಈಶ್ವ ರ ಚೌಗಲಾ, ರಾಮಣ್ನ ಬಂದಾಯಿ, ಮಾರುತಿ ಪಾಂಡ್ರೆ, ಆಗಮಿಸಲಿದ್ದಾರೆ.ಬೆಳವಿ,ಶೇಲಾಪುರ,ಶಿರಹಟ್ಟಿ,ಮುಗಳಿ,ಮದಿಹಳಿ.ಬೆಣ್ಣಿವಾಡ ಗ್ರಾಮದ ಭಜನಾ ಕಾರ್ಯಕ್ರಮ ನಡೆಯಲಿದೆ.
ಪೋಟೋ ಶೀರ್ಷಿಕೆ ೧೦-ಹುಕ್ಕೇರಿ-೦೨
ಬೆಳವಿ ಮೃತ್ಯುಂಜಯ ಶ್ರೀಗಳು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ