Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಜನೇವರಿ ೧೨ ರಿಂದ ಶ್ರೀಮದ್ ಭಗವದ್ಗೀತಾ ಪಾರಾಯಣ

ಬೆಳಗಾವಿ ಗ್ರಾಮದಲ್ಲಿ ಜ್ಞಾನ ಸಪ್ತಾಹ, ಹಾಗೂ ದೇವಿ ಪರಾಯಣ
ಹುಕ್ಕೇರಿ ; ತಾಲೂಕಿನ ಬೆಳವಿ, ಸಾರಾಪುರ, ಶಿರಹಟ್ಟಿ ಗ್ರಾಮಗಳ ಮಧ್ಯದಲ್ಲಿರುವ ಶ್ರೀ ಸದ್ಗುರು ಸಿದ್ಧಾರೂಢ ಮಠದಲ್ಲಿ ಮಕರ ಸಂಕ್ರಮಣದ ಹಾಗೂ ಕಲ್ಲೇಶ್ವರ ಸ್ವಾಮಿಗಳ ೧೮ನೇ ಪುಣ್ಯಾರಾಧನೆ ನಿಮಿತ್ಯ ಪರಮಪೂಜ್ಯ ಮೃತ್ಯುಂಜಯ ಮಹಾಸ್ವಾಮಿಗಳು ಸಂಕಲ್ಪದಂತೆ ೩೭ ನೆ ಶಿವನಾಮ ಸಪ್ತಾಹ ಹಾಗೂ ಶ್ರೀ ದೇವಿ ಪಾರಾಯಣ ಮತ್ತು ಶ್ರೀಮದ್ ಭಗವದ್ಗೀತಾ ಪಾರಾಯಣ ಕಾರ್ಯಕ್ರಮ ಜನೇವರಿ ೧೨ ರಿಂದ ೧೪ ರವರೆಗೆ ನಡೆಯಲಿದೆ.
ಶೇಂದ್ರಿಯ ಸಿದ್ದಾರೂಡ ಮಠದ ಮೃತ್ಯುಂಜಯ ಮಹಾಸ್ವಾಮಿಗಳ ನೇತ್ರತ್ವದಲ್ಲಿ ದಿನನಿತ್ಯ ಹನಿಮನಾಳದ ಬಾಳ ಕೃ? ಪರೀಟ ಗುರೂಜಿ ಅವರಿಂದ ಶ್ರೀಮದ್ ಭಗವದ್ಗೀತಾ ಪಾರಾಯಣ ಅವರಿಂದ ದೇವಿ ಪರಾಯಣ ನಡೆಯಲಿದೆ.
ಸೋಮವಾರ ದಿ. ೧೨ ರಂದು ಕ್ಯಾರಗುಡ್ಡ ಅವೂಜಿಕರ ಆಶ್ರಮದ ಮಲ್ಲೇಶ್ವರ ಮಹಾರಾಜರು, ಓಂಕಾರ ಧ್ವಜಾರೋಹಣ ನಡೆಯಲಿದೆ.


ಸಂಜೆ ಮಹಾತ್ಮರ ಪ್ರವಚನದಲ್ಲಿ ಕಕ್ಕೇರಿಯ ರಾಮಾನಂದ ಭಾರತಿ ಸ್ವಾಮಿಗಳು, ಘೋಡಗೇರಿಯ ಶಿವಾನಂದ ಮಹಾಸ್ವಾಮಿಗಳು, ಶರಣರಾದ ಕೆಂಪಣ್ಣಾ ಬಂಗಾರಿ, ಬಸವಪ್ರಭುಮಹಾರಾಜರು, ಗಿರಿಗಾಔಮದ ನರಸಿಂಗೇಶ್ವರ ಮಹಾರಾಜರು, ಭಾಗವಹಿಸುವರು,
ಮಂಗಳವಾರ ದಿ ,೧೩ ರಂದು ರಾಜರಾಜೇಶ್ವರಿ ಆಶ್ರಮ ಯರಗಟ್ಟಿಯ ಗಣಪತಿ ಮಹಾರಾಜರು ಆಶೀರ್ವಚನ,
ಬುಧವಾರ ೧೫ ರಂದು ಯರನಾಳದ ಬ್ರಹ್ಮಾನಂದ ಮಹಾಸ್ವಾಮಿಗಳು ಸಾನಿಧ್ಯವಹಿಸಲಿದ್ದಾರೆ. .ಪರಮಪೂಜ್ಯ ಮೃತ್ಯುಂಜಯ ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸಲಿದ್ದಾರೆ. ಶರಣ ಬಾಬು ನಾಯಿಕ, ಈಶ್ವ ರ ಚೌಗಲಾ, ರಾಮಣ್ನ ಬಂದಾಯಿ, ಮಾರುತಿ ಪಾಂಡ್ರೆ, ಆಗಮಿಸಲಿದ್ದಾರೆ.ಬೆಳವಿ,ಶೇಲಾಪುರ,ಶಿರಹಟ್ಟಿ,ಮುಗಳಿ,ಮದಿಹಳಿ.ಬೆಣ್ಣಿವಾಡ ಗ್ರಾಮದ ಭಜನಾ ಕಾರ್ಯಕ್ರಮ ನಡೆಯಲಿದೆ.
ಪೋಟೋ ಶೀರ್ಷಿಕೆ ೧೦-ಹುಕ್ಕೇರಿ-೦೨
ಬೆಳವಿ ಮೃತ್ಯುಂಜಯ ಶ್ರೀಗಳು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
೨೦ ವರ್ಷಗಳ ಹಿಂದೆ ಆದ ರಸ್ತೆ * ರಸ್ತೆ ತುಂಬೆಲ್ಲಾ ತಗ್ಗುದಿನ್ನಿಗಳದ್ದೇ ದರ್ಬಾರುಅದ್ದೂರಿ ಜನ್ಮದಿನ ಆಚರಣೆ ಬೇಡ; ಸೇವಾ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿ: ಎ.ಎಸ್. ಪಾಟೀಲ ನಡಹಳ್ಳಿಶೈಕ್ಷಣಿಕ ಉತ್ಕೃಷ್ಟತೆ, ಸಂಶೋಧನೆ ಹಾಗೂ ನಾವೀನ್ಯತೆಗೆ ಒತ್ತು : ಡಾ. ಪ್ರಭಾಕರ ಕೋರೆ ಎಮ್ಮೆ ಹಾಲು ಪೂರೈಕೆಯಲ್ಲಿನ ಕುಸಿತ : ತೀವ್ರ ಕಳವಳ ವ್ಯಕ್ತಪಡಿಸಿದ ಬಾಲಚಂದ್ರ ಜಾರಕಿಹೊಳಿ ದಿ. 22-07-2026 ರಂದು ಶಾಸಕ ಬಾಬಾಸಾಹೇಬ ಪಾಟೀಲರ ಜನ್ಮದಿನದ ಪ್ರಯುಕ್ತ ರಕ್ತಧಾನ ಶಿಬಿರಆರೋಗ್ಯ ಕಾಳಜಿ ಮತ್ತು ಸುತ್ತ-ಮುತ್ತಲಿನ ಪರಿಸರ ಸ್ವಚ್ಛತಾ ಉಪನ್ಯಾಸದಲ್ಲಿ ಡಾ.ಜಗದೀಶ ಜಿಂಗಿ ಅಭಿಪ್ರಾಯಪ್ರತಿಭಾವಂತರಿಗೆ ಪುರಸ್ಕಾರ, ಬಸವ ಭವನ ನಿರ್ಮಾಣಕ್ಕೆ ವೇಗ: ವೀರಶೈವ ಲಿಂಗಾಯತ ಮಹಾಸಭಾ ನಿರ್ಧಾರಜಿಲ್ಲೆಯ ನರಗುಂದ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ವೀಕ್ಷಣೆ ನಡೆಸಿದ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ಪಿಂಚಣಿ ಸೇರಿದಂತೆ ಯಾವುದೇ ನಿವೃತ್ತಿ ಸೌಲಭ್ಯ ಸಿಗುವ ಮುನ್ನವೇ ಮುಖ್ಯೋಪಾಧ್ಯಾಯರ ನಿಧನ: ಎಸ್.ವಿ. ಸಂಕನೂರರ ತೀವ್ರ ಸಂತಾಪವಿಜಯನಗರ ಜಿಲ್ಲೆಯಲ್ಲಿ ಬೀದಿ ಬದಿ ವ್ಯಾಪಾರಿಗಳ ಹಕ್ಕುಗಳ ರಕ್ಷಣೆಗಾಗಿ ಜಿಲ್ಲಾಧಿಕಾರಿಗಳಿಗೆ ಮನವಿ