Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕೀರ್ತನೆ ಮೂಲಕ ಸಮಾಜದ ಡೊಂಕು ತಿದ್ದಿದ ಶ್ರೀ ಭಕ್ತ ಕನಕದಾಸ: ಸದಾಶಿವ ಗುರೂಜಿ

ರನ್ನ ಬೆಳಗಲಿ:ನ.೦೮., ಪಟ್ಟಣದ ಶ್ರೀ ಭಕ್ತ ಕನಕದಾಸ ಭವನದ ಆವರಣದಲ್ಲಿ ಶನಿವಾರ ದಂದು ಶ್ರೀ ಭಕ್ತ ಕನಕದಾಸ ಸೇವಾ ಸಮಿತಿ ಆಶ್ರಯದಲ್ಲಿ ಶ್ರೀ ಶ್ರೇ? ಭಕ್ತ ಕನಕದಾಸರ ೫೩೮ನೇ ಜಯಂತಿ ಕಾರ್ಯಕ್ರಮ ಜರಗಿತು.
ರನ್ನ ಬೆಳಗಲಿ ಪ್ರಮುಖ ಬೀದಿಗಳಲ್ಲಿ ಶ್ರೀ ಭಕ್ತ ಕನಕದಾಸರ ಭವ್ಯ ಭಾವಚಿತ್ರದ ಮೆರವಣಿಗೆಯು ಸಕಲ ವಾದ್ಯಮೇಳ ಮತ್ತು ಸುಮಂಗಲಿಯರ ಕುಂಭಾರತಿಗಳ ಜೊತೆಗೆ ವೈಭವದಿಂದ ನಡೆಯಿತು.

ಯೋಗಿರಾಜೇಂದ್ರ ಸದಾಶಿವ ಗುರೂಜಿ ಸಾನಿಧ್ಯ ವಹಿಸಿ ಕೀರ್ತನೆ ಮೂಲಕ ಸಮಾಜದ ಡೊಂಕು ತಿದ್ದಿದ, ಶ್ರೀ ಭಕ್ತ ಕನಕದಾಸರು.೫೩೮ವ?ಗಳ ಹಿಂದೆ ಉದಯಿಸಿದ ಸರ್ವಕಾಲಿಕ ಚೇತನ ಶಕ್ತಿಯೇ ಕನಕದಾಸರು. ಇಡೀ ಮಾನವ ಕುಲಕ್ಕೆ ಮಾನವೀಯ ಧರ್ಮದ ಬೋಧನೆ ನೀಡಿದ್ದಾರೆ ಎಂದು ತಿಳಿಸಿದರು.

ಪರಮ್ ಪೂಜ್ಯ ಶ್ರೀ ಸಿದ್ಧರಾಮ ಶಿವಯೋಗಿಗಳು ಪ್ರತಿ ಸಮಾಜದ ತಳಪಾಯ ಗಟ್ಟಿಗೊಳ್ಳುವುದು ಶಿಕ್ಷಣ ಮತ್ತು ಸಂಸ್ಕಾರಗಳಿಂದ.ತನ್ನ ಸಮಾಜದ ಹಿನ್ನೆಲೆ ಅರಿತುಕೊಂಡು ಹಿರಿಯರ ಬದುಕಿನಂತೆ. ತಮ್ಮ ಬದುಕನ್ನು ರೂಪಿಸಿಕೊಳ್ಳಬೇಕು. ಇಂದಿನ ಯುವಕರು ಸಂಸ್ಕಾರವಿಲ್ಲದೆ ಶಿಕ್ಷಣ ಪಡೆದುಕೊಂಡು. ಉದ್ಯೋಗ ಮಾಡುತ್ತ ತಂದೆ ತಾಯಿಯರನ್ನು ದೂರ ತಳುತ್ತಿದ್ದಾರೆ. ಇದು ಆಘಾತಕಾರಿ ಸಂಗತಿಯಾಗಿದೆ ಎಂದು ತಿಳಿಸಿದರು.

ಲಕ್ಕಪ್ಪ ಹಾರೂಗೇರಿ ಅಧ್ಯಕ್ಷತೆ ವಹಿಸಿದ್ದರು,ಧರೆಪ್ಪ ಸಾಂಗ್ಲಿಕರ, ಮಹಾಲಿಂಗಪ್ಪ ಗುಂಜಿಗಾಂವಿ, ಸಿದ್ದುಗೌಡ ಪಾಟೀಲ, ಕೆ ಬಿ ಕುಂಬಾಳಿ ಕಾರ್ಯಕ್ರಮದ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಸಮಾಜದ ಸನ್ ೨೦೨೪-೨೫ನೇ ಸಾಲಿನ ಪಿಯುಸಿ ಮತ್ತು ಎಸೆಸೆಲ್ಸಿ ಸಾಧಕ ವಿದ್ಯಾರ್ಥಿಗಳಿಗೆ,ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನಿಸಿ ಅಭಿನಂದಿಸಿದರು.
ಸದಾಶಿವ ಹೊಸಟ್ಟಿ, ಸಂಗಪ್ಪ ಅಮಾತಿ, ನೀಲಕಂಠ ಸೈದಾಪುರ, ಮುಬಾರಕ್ ಅತ್ತಾರ್, ಕರೆಪ್ಪ ಕುಂಬಾಳಿ, ಮಹಾದೇವ ಕುಂಬಾಳಿ, ಹನಮಂತ ಮಣ್ಣಿಕೇರಿ, ಲಕ್ಷ್ಮಣ ಕ್ವಾನ್ಯಾಗೊಳ, ರಾಮಪ್ಪ ಪೂಜೇರಿ, ಕೆಂಚಪ್ಪ ಕಂಬಳಿ,ಚನ್ನಪ್ಪ ಜಾಲಿಕಟ್ಟಿ,ನಿಂಗಪ್ಪ ಆರೇನಾಡ, ಮುದಕಪ್ಪ ದೋಬಸಿ, ಬಸಪ್ಪ ಬಡಿಗೇರ,ರಾಮನಗೌಡ ಪಾಟೀಲ, ಈಶ್ವರ ಅಮಾತಿ, ಶಿವಯ್ಯ ಮೆಟಗುಡ್ಡ,ಸದಾಶಿವ ಪೂಜೇರಿ, ಚಿನ್ನಪ್ಪ ಪೂಜೇರಿ,ಮುತ್ತು ಕ್ವಾನ್ಯಾಗೋಳ, ಬಸಪ್ಪ ಪೂಜೇರಿ, ಶಿವಪ್ಪ ಹಂಚಿನಾಳ, ಸಿದ್ದಲಿಂಗಪ್ಪ ಬೆಳ್ಳಿವರಿ, ಪರಮಾನಂದ ಹಿಪ್ಪರಗಿ, ಲಕ್ಕಪ್ಪ ಹಂಚಿನಾಳ,ಮಾರುತಿ ಜಾಲಿಕಟ್ಟಿ ವೇದಿಕೆ ಮೇಲೆ ಉಪಸ್ಥಿತರಿದ್ದರು.ಮಲ್ಲಪ್ಪ ಕ್ವಾನ್ಯಾಗೋಳ ಸ್ವಾಗತಿಸಿದರು, ರಾಘವೇಂದ್ರ ನೀಲನ್ನವರ ನಿರೂಪಿಸಿದರು. ಪಟ್ಟಣದ ಎಲ್ಲಾ ಸಮಾಜದ ಗುರು ಹಿರಿಯರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ