Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ರನ್ನ ಬೆಳಗಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ೨೨.೯೫ ಲಕ್ಷ ಲಾಭ

ರನ್ನ ಬೆಳಗಲಿ:ಸೆ.೧೨., ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸರಕಾರಿ ಸಂಘದ ೨೦೨೪-೨೫ನೇ ಸಾಲಿನ ೮೧ನೇ ವಾರ್ಷಿಕ ಸರ್ವ ಸಾಧಾರಣ ಸಭೆಯು ಶ್ರೀ ಬಂದ ಲಕ್ಷ್ಮೀ ದೇವಸ್ಥಾನದ ಕವಿ ಚಕ್ರವರ್ತಿ ರನ್ನ ಸಾಂಸ್ಕೃತಿಕ ಭವನದಲ್ಲಿ ಶುಕ್ರವಾರ ದಂದು ಜರುಗಿತು.
ಧರೆಪ್ಪ ಸಾಗಲೀಕರ ರೈತರಿಗಾಗಿ ಸ್ಥಾಪನೆಗೊಂಡ ಸಹಕಾರಿ ಸಂಘವು ರೈತರ ಆರ್ಥಿಕ ಸರ್ವೋತೊಮುಖ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಪ್ರಸ್ತುತ ಪಟ್ಟಣದ ರೈತ ಬಾಂಧವರು ಹದಿನಾಲ್ಕು ಕೋಟಿ ಸಾಲ ಪಡೆದು ತಮ್ಮ ಕೃಷಿ ಬದಕನ್ನ ಸುಗಮಗೊಳಿಸಿದ್ದಾರೆ. ೨೨.೯೫ ಲಕ್ಷ ಲಾಭಾಂಶ ಜೊತೆಗೆ ನಮ್ಮ ಸಹಕಾರಿ ಸಂಘವು ಅಭಿವೃದ್ಧಿಯತ್ತ ಮುನ್ನಡೆ ಹೊಂದಿದ್ದು ಸಂತಸ ತಂದ್ದಿದೆ. ಅದರಂತೆ ಉಳಿತಾಯ ಖಾತೆಯನ್ನು ಹೊಂದಿ ಕೃಷಿಯಿಂದ ಬಂದ ಲಾಭಾಂಶವನ್ನು ಉಳಿತಾಯ ಮಾಡುವ ನಿಟ್ಟಿನಲ್ಲಿ ರೈತ ಬಾಂಧವರು ಸಹಕಾರ ನೀಡಿ ಸಂಘದಲ್ಲಿ ಎಫ್ ಡಿ ಮಾಡಬೇಕೆಂದು ತಿಳಿಸಿದರು.
ಪರಮ ಪೂಜ್ಯ ಶ್ರೀ ಸಿದ್ದರಾಮ ಶಿವಯೋಗಿಗಳು ಸಿದ್ಧಾರೂಢ ಆಶ್ರಮ ಮುಧೋಳ ಪೂಜ್ಯರು ಸಾನಿಧ್ಯ ವಹಿಸಿದರು. ಚಿನ್ನಪ್ಪ ಪೂಜೇರಿ ಅಧ್ಯಕ್ಷತೆವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಬಸವರಾಜ ಹಿಕಡಿ ಮುಖ್ಯ ಕಾರ್ಯನಿರ್ವಾಹಕರು ೩,೪೩೫ ಸದಸ್ಯರನ್ನು ಹೊಂದಿದ ಊರಿನ ಅತ್ಯಂತ ದೊಡ್ಡ ಸಹಕಾರಿ ಸಂಘವೆ ನಮ್ಮ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವಾಗಿದೆ. ರೈತ ಅಭಿವೃದ್ಧಿಗಾಗಿ ಅನೇಕ ಸರ್ಕಾರದಲ್ಲಿರುವ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಾ, ಪ್ರಸ್ತುತ ವ?ದಿಂದ ಡಿಸಿಸಿ ಬ್ಯಾಂಕು ಕೂಡ ಜಾರಿಗೊಂಡು ರೈತರಿಗೆ ಅನುಕೂಲವಾಗಿದೆ ಎಂದು ತಿಳಿಸಿದರು.
ಪ್ರಸ್ತುತ ವರುಷದ ಸಾಧಕ ವಿದ್ಯಾರ್ಥಿಗಳಾದ ರೂಪಾ ಹಳ್ಳೂರ, ಬಸವರಾಜ ನಂದಿಗೋಣಿ,ಆಕಾಶ ಕಂಬಳಿ, ಸಮರ್ಥರಾಜು,ವಿದ್ಯಾರ್ಥಿಗಳಿಗೆ ಸನ್ಮಾನಿಸಿ ನಗದು ಪುರಸ್ಕಾರ ನೀಡಿದರು.
ಪಂಡಿತ ಪೂಜಾರಿ, ಕಾಶಿನಾಥ ಕೂಗಾಟೆ ರೈತ ಪ್ರತಿನಿಧಿಗಳಾಗಿ ಮಾತನಾಡಿದರು. ಮುಖಂಡರಾದ ಶಿವನಗೌಡ ಭೀಮನಗೌಡ ಪಾಟೀಲ, ಮಹಾಲಿಂಗಪ್ಪ ಲಾಗದವರ, ಉಪಾಧ್ಯಕ್ಷರಾದ ಶಿವಯ್ಯ ಮೆಟಗುಡ್ಡ, ನಿರ್ದೇಶಕರಾದ ಗಿರೀಶ ಶಿರೋಳ, ನಿಂಗಪ್ಪ ಆರೇನಾಡ, ಶಂಕರ ಆರೇನಾಡ, ಯಮನಪ್ಪ ಚಂದಪ್ಪನವರ, ಪರಮಾನಂದ ಸನಹಟ್ಟಿ, ಲಕ್ಷ್ಮಿ ಹುಣ್ಣೂರ, ಸಂತಪ್ಪ ಮಲಾವಡಿ, ಭೀಮವ್ವ ನ್ಯಾಮಗೌಡ, ಹನಮಂತ ದೊಡಹಟ್ಟಿ, ಕೇತ್ರಾಧಿಕಾರಿಗಳಾದ ಸವಿತಾ ಮಾರಂಗಪ್ಪನವರ ವೇದಿಕೆ ಮೇಲೆ ಉಪಸ್ಥಿತರಿದ್ದರು.ರೈತ ಬಾಂಧವರು ಹಾಗೂ ಪಟ್ಟಣದ ಮುಖಂಡರು ಹಾಜರಿದ್ದರು. ವಿಠ್ಠಲ ಬಿರಾಜನವರ ಸ್ವಾಗತಿಸಿದರು, ಯೋಗ ಶಿಕ್ಷಕರ ರಾಘವೇಂದ್ರ ನೀಲಣ್ಣವರ ಕಾರ್ಯಕ್ರಮಕ್ಕೆ ನಿರೂಪಿಸಿ ವಂದಿಸಿದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ