Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಪರೋಪಕಾರ ದಿಂದ ಮನಶಾಂತಿ: ಸುಧಾ ಮೂರ್ತಿ

ಬೆಳಗಾವಿ,ಮಾ26:ಮಹಿಳೆಯರು ತಮ್ಮ ದಿನನಿತ್ಯದ ಕೆಲಸ ಕಾರ್ಯಗಳನ್ನು ಶ್ರದ್ಧೆಯಿಂದ ಮಾಡಬೇಕು.ಅದರ ಜೊತೆಗೆ ಪರೋಪಕಾರಿ ಕೆಲಸಗಳನ್ನು ಕೈಗೊಳ್ಳಬೇಕು ಇದರಿಂದ ಮನಶಾಂತಿ ದೊರೆಯುವದು.ಒಬ್ಬ ಮಹಿಳೆ ತನ್ನ ಕುಟುಂಬದಲ್ಲಿ ಸುಧಾರಣೆ ತರುವ ಮೂಲಕ ಇಡೀ ಸಮಾಜ ವನ್ನೇ ಪರಿವತಿ೯ಸಬಹುದು.ನಿಮ್ಮಂತಹ ಮಹಿಳಾ ಮಂಡಳಗಳ ಮುಖಾಂತರ ಸಮಾಜ ಸುಧಾರಣೆ ಕಾಯ೯ಗಳನ್ನು ಕೈಗೊಳ್ಳುವಂತೆ ಸರಳಜೀವಿ ಪದ್ಮಭೂಷಣ ಶ್ರೀಮತಿ ಸುಧಾ ಮೂರ್ತಿ ಅವರು ಇಲ್ಲಿನ ಮಹಿಳೆಯರಿಗೆ ಸಲಹೆ ನೀಡಿದರು.

ಅವರು ನಿನ್ನೆ ಇಲ್ಲಿನ ದೂರದರ್ಶನ ನಗರದ ಸಂಸ್ಕೃತಿ ಮಹಿಳಾ ಮಂಡಳದ ವತಿಯಿಂದ ಜರುಗಿದ ವಾರ್ಷಿಕ ದಿನಾಚರಣೆಯ ಸಮಾರಂಭದಲ್ಲಿ ಮಾತನಾಡುತ್ತಿದ್ದರು.

ಈ ಸಮಾವೇಶದಲ್ಲಿ ಸಂಸ್ಕೃತಿ ಮಹಿಳಾ ಮಂಡಳ, ರಡ್ಡಿ ಮಹಿಳಾ ಸಂಘ,ಮೈತ್ರಿ ಕ್ಲಬ್, ನಾನು ನಮ್ಮವರೊಂದಿಗೆ ಸಂಘ, ದೂರದರ್ಶನ ನಗರದ ಪತಂಜಲಿ ಯೋಗಾಸನ ಕೇಂದ್ರದ ಮಹಿಳೆಯರು ಪಾಲ್ಗೊಂಡಿದ್ದರು.

ಸಂಸ್ಕೃತಿ ಮಹಿಳಾ ಮಂಡಳದ ಅಧ್ಯಕ್ಷೆ ಶ್ರೀಮತಿ ಶಾಂತಾ ಜಂಗಲ ಅಧ್ಯಕ್ಷತೆ ವಹಿಸಿದ್ದರು.ಶ್ರೀಮತಿ ಪ್ರತಿಭಾ ಸಿದ್ದಪ್ಪ ಗೌಡರ ಸ್ವಾಗತ ಬಯಸಿದರು.ಸಂಯೋಜಕಿಯರಾದ ಶ್ರೀಮತಿ ಸುನೀತಾ ಸುರೇಶ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಮಹಾನಗರ ಪಾಲಿಕೆಯ ಮಾಜಿ ಸದಸ್ಯೆ ಶ್ರೀಮತಿ ಅನುಶ್ರೀ ದೇಶಪಾಂಡೆಯವರು ವಂದಿಸಿದರು.

ವಿಶೇಷ ಅತಿಥಿಯಾಗಿ ಡಾ.ಸುನಂದಾ ಕುಲಕರ್ಣಿ,ಶ್ರೀ ರಮೇಶ ಜಂಗಲ ಆಗಮಿಸಿದ್ದರು.

ಬೆಳಗಾವಿಯ ವಿವಿಧ ಮಹಿಳಾ ಸಂಘಗಳ ಪ್ರತಿನಿಧಿಗಳಾಗಿ ಶ್ರೀಮತಿಯರಾದ ಲಲಿತಾ ಕಾಂಚನ,ಕಾಂಚಾಣ, ಅರಕೇರಿ, ಕಸ್ತೂರಿ ಬರಮನಿ,ತುಳಸಾ ಪಾಟೀಲ, ಸವಿತಾ ನಾಡಗೌಡರ,ಆರತಿ ಅಂಗಡಿ,ಮಂಗಳಾ ಅರಳಿಕಟ್ಟಿ,

ನೀಲಂ ಗುತ್ತೀಗೋಳಿ, ಸುನೀತ ನಂದೆಣ್ಣವರ, ಕಮಲಾ ಪುರದ, ಲೀನಾ ಭಟ್ಕಳ, ದೀಪಾ ಹಾಲಪ್ಪನವರ ಮುಂ. ಭಾಗವಹಿಸಿದ್ದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ