Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಭಗವಂತನಿಗೆ ಹತ್ತಿರವಾಗುವ ಬಳಗವಾಗಲಿ : ಪಂ. ಪುಷ್ಕರಾಚಾರ್ಯ

ಸತ್ತೂರ:31: ಕಳೆದ ಹತ್ತು ವರ್ಷಗಳಿಂದ ನಿರಂತರವಾಗಿ ಪಾರಾಯಣ ಮತ್ತು ಜ್ಞಾನ ಯಜ್ಞ ಕಾರ್ಯಕ್ರಮ ಮಾಡುವ ಸತ್ಸಂಗ ಸ್ಥಾಪಿಸಿದ ಸುತ್ತೂರಿನ ನಾರಾಯಣ ಪಾರಾಯಣ ಬಳಗವು ಭಗವಂತನಿಗೆ ಹತ್ತಿರವಾಗುವ ಬಳಗ ಹಾಗೂ ಹೆಮ್ಮೆರವಾಗಿ ಬೆಳಗಲಿ ಎಂದು ಪಂ. ಪುಷ್ಕರಾಚಾರ್ಯ ಶಿರಹಟ್ಟಿಯವರು ಹಾರೈಸಿದರು.


ಸುತ್ತೂರಿನ ನಾರಾಯಣ ಪಾರಾಯಣ ಬಳಗದ ಆಶ್ರಯದಲ್ಲಿ ಶ್ರೀ ಕೇಶವರಾವ ಕುಲಕರ್ಣಿಯವರ ನಿವಾಸದಲ್ಲಿ ಜರುಗಿದ ಬಳಗದ ದಶಮಾನೋತ್ಸವ ಕಾರ್ಯಕ್ರಮ ಹಾಗೂ ಯುಗಾದಿ ಹಬ್ಬದ ನಿಮಿತ್ತ ನಡೆದ ಪಂಚಾಂಗ ಶ್ರವಣದಲ್ಲಿ ಮಾತನಾಡುತ್ತ, ಪಂಚಾಂಗದ ಅಂಗಗಳಾದ ತಿಥಿ, ವಾರ, ನಕ್ಷತ್ರ, ಯೋಗ ,ಕರ್ಣಗಳನ್ನು ಶ್ರವಣ ಹಾಗೂ ಪಠಣದಿಂದ ಬಲ ಆರೋಗ್ಯ ಐಶ್ವರ್ಯಾದಿಗಳು ಲಭಿಸುತ್ತದೆ. ವಿಷ್ಣು ಸಹಸ್ರನಾಮ ಪಾರಾಯಣಕ್ಕೆ ಶ್ರೇಷ್ಠವಾದುದು, ಭಗವಂತನ ನಾಮಗಳಿಗೆ ಇರುವ ಶಕ್ತಿ ತುಂಬಾ ಅಪಾರವಾದದ್ದು ಬಹಳ ಸ್ಮರಣೆಯಿಂದ ಒಂದೊಂದು ಗುಣಗಳನ್ನು ತಿಳಿಸುತ್ತದೆ.


ಕಾರ್ಯಕ್ರಮದ ಪೂರ್ವದಲ್ಲಿ ಬಳಗದ ಸದಸ್ಯರಿಂದ ಶ್ರೀ ಹರಿವಾಯು ಗುರುಗಳ ಸ್ತೋತ್ರಗಳ ಪಾರಾಯಣ ಜರಗಿತು ,ಕಾರ್ಯಕ್ರಮದಲ್ಲಿ ರಘೋತ್ತಮ ಅವಧಾನಿ, ಕೃಷ್ಣ ಹುನಗುಂದ, ವಿವಿ ಕಾಂಗೋ, ಹನುಮಂತ ಪುರಾಣಿಕ ವಾದಿರಾಜ ಆಚಾರ್, ಪಟ್ಟಣಕೊಡಿ, ಡಿಕೆ ಜೋಶಿ, ಮುಂಡಗೋಡ, ಎಸ್ ಎಂ ಜೋಶಿ, ವಿಠಲ ಅಂಬಿಕರ, ವಿಲಾಸ್ ಸಬನೀಸ್, ಪಾಂಡುರಂಗ ಕುಲಕರ್ಣಿ, ಆನಂದ ದೇಶಪಾಂಡೆ, ಎಲ್ ವಿ ಜೋಶಿ, ಸಂಜೀವ ಗೊಳಸಂಗಿ , ಬದರಿನಾಥ ಬೆಟಿಗೇರಿ, ಬಹದ್ದೂರ್ ದೇಸಾಯಿ ಧೀರೇಂದ್ರ ತಂಗೋಡ ಶಿರಗುಪ್ಪಿ , ಪ್ರಕಾಶ ದೇಸಾಯಿ, ರಮೇಶ ಅಣ್ಣಿಗೇರಿ, ರಂಗನಾಥ ಕಟ್ಟಿ, ಸಿ ಕೆ ಕುಲಕರ್ಣಿ, ವೆಂಕಟೇಶ ಶಿರೋಳ, ರಮೇಶ ಕುಲಕರ್ಣಿ ಮುಂತಾದ ಕುಟುಂಬದವರು ಉಪಸ್ಥಿತತಿದ್ದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ