ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ. ಅವರು ರಾಷ್ಟçದ ಸ್ವಾತಂತ್ರö್ಯ ಹಾಗೂ ಐಕ್ಯತೆಯನ್ನು ಸಂರಕ್ಷಿಸಲು ಮತ್ತು ಬಲಪಡಿಸಲು ಅರ್ಪಣಾ ಮನೋಭಾವದಿಂದ ಕೆಲಸ ಮಾಡುವ ಕುರಿತು ಪ್ರಮಾಣ ವಚನ ಬೋಧಿಸಿದರು. ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಸವರಾಜ ಕೊಟ್ಟೂರ, ಭೂ ದಾಖಲೆ ಇಲಾಖೆ ಉಪನಿರ್ದೇಶಕ ರುದ್ರಗೌಡ, ಕಂದಾಯ ಇಲಾಖೆಯ ಎಂ.ಎಸ್. ಫರ್ನಾಂಡಿಸ್, ಸಹನಾ ಹಂಜೆ, ಶಿವಯೋಗಯ್ಯ ಸಾವಳಗಿಮಠ, ಎಸ್.ಎಂ. ಹಿರೇಮಠ, ಮಹೇಶ ಕರಡಿಗುಡ್ಡ, ಸಿ.ಪಿ.ಸಂಕನೂರ, ಭರತ್ ಅಂಗಡಿ, ರಾಕೇಶ ಪಂಡಿತ, ಮಹೇಶ ಕೆಂಚರೆಡ್ಡಿ, ಗಾಯತ್ರಿ ಕುಲಕರ್ಣಿ, ಜಯಶ್ರೀ ಕುಲಕರ್ಣೀ, ರಾಜನಾಳ ಸೇರಿದಂತೆ ಮತ್ತಿತರರು ಇದ್ದರು.