ಶುಕ್ರವಾರ ದಿ. 28 ರಂದು ಬ್ರಾಹ್ಮಿ ಮುಹರ್ತದಲ್ಲಿ ಮುತೈದಯರು ಗಂಗಾ ಕಲಸದೊಂದಿಗೆ ದೇವಸ್ಥಾನ ಪ್ರವೇಶ, ಮಹಾಸಂಕಲ್ಪ,ಮಹಾಗಣಪತಿ ಪೂಜೆ, ಉಮಾಮಹೇಶ್ವರಿ ಮಹಾಮೃತ್ಯಂಜಯ ಪೂಜೆ, ಸಪ್ತ ಸಭಾದೇವತೆಗಳ ಪೂಜೆ, ನವದುರ್ಗಿಯರ ಪೂಜೆ ಅಷ್ಠದಿಕ್ಪಾಲಕರ ಪೂಜೆ, ಎಕದಶ ಚಂಡಿಕಾಹೊಮ, ಜಯಾದಿಹೊಮ ಪೂಜೆಗಳು ನಡಯುವವು ಸಕಲ ಪೂಜಾ ವಿದಿವಿಧಗಳೊಂದಿಗೆ ಹೋಮ ಹವನದೊಂದಿಗೆ ಮೂರ್ತಿಗಳ ಪ್ರತಿಷ್ಠಾಪನೆ ಕಾರ್ಯಕ್ರಮ ಜರುಗುವದು ದಿ 29 ರಂದು ಉಡಿ ತುಂಬುವ ಕಾರ್ಯಕ್ರಮ ಹಾಗೂ ಮಹಾ ಪ್ರಸಾದಸೇವೆ ಜರುಗುವದು.
ಕಾರ್ಯಕ್ರಮದ ದಿವ್ಯಸಾನಿದ್ಯವನ್ನು ಶ ಬ್ರೋ ಬಸವಲಿಂಗ ಶಿವಾಚಾರ್ಯರು ಮುರಗೊಡ ( ಹಣಬರಟ್ಟಿ) ಪೂರೊಹಿತರು ವೇದ ಭ್ರಹ್ಮ ವಿಶ್ವನಾಥ ಶಾಸ್ತ್ರೀಗಳು ಚರಂತಿಮಠ ನೇಸರಗಿ ಇವರಿಂದ ನೇರವೇರುವದು ಎಂದು ಮುತವಾಡ ಗ್ರಾಮದ ಗ್ರಾಮದೇವಿ ಜಾತ್ರಾ ಕಮಿಟಿ ಸದಸ್ಯರು ಪ್ರಕಟನೆಯಲಿ ತಿಳಿಸಿದ್ದಾರೆ.