Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮಹಾಂತೇಶ ಅರ್ಬನ್ ಕೋ ಆಫ್ ಕ್ರೇಡಿಟ್ ಸೊಸೈಟಿ ಶಾಖೆಯನ್ನು ಉದ್ಘಾಟಿಸಿದ ಮಹಾಬಳೇಶ್ವರ ಹಾದಿಮನಿ

ಯರಗಟ್ಟಿ: ಸಮೀಪದ ಕಟಕೋಳ ಹಾಗೂ ಯರಗಟ್ಟಿ ಪಟ್ಟಣದಲ್ಲಿ ಆರಂಭಗೊಂಡ ನೂತನ ದಿ. ಮಹಾಂತೇಶ ಅರ್ಬನ್ ಕೋ ಆಫ್ ಕ್ರೇಡಿಟ್ ಸೊಸೈಟಿ ಶಾಖೆಗಳನ್ನು ಮಹಾಬಳೇಶ್ವರ ಹಾದಿಮನಿ ಉದ್ಘಾಟಿಸಿದರು.

ಸಂಘದ ಅಧ್ಯಕ್ಷರಾದ ಶಶಿಧರ ಮಾಳವಾಡ ಇವರ ಅಧ್ಯಕ್ಷತೆಯಲ್ಲಿ ಹಾಗೂ ಕಟಕೋಳ ಹಾಗು ಯರಗಟ್ಟಿ ಶಾಖೆಗಳ ಸಲಹಾ ಸಮಿತಿಯ ಅಧ್ಯಕ್ಷರಾದ ಮಹಾದೇವ ಆತಾರ ಮತ್ತು ಪರುತಗೌಡ ಪಾಟೀಲ ಅವರ ಮುಂದಾಳತ್ವದಲ್ಲಿ ಮಹಾಲಕ್ಷ್ಮೀ ಪೂಜೆಯೊಂದಿಗೆ ನೇರವೇರಿಸವಾಯಿತು.

ಸಂಸ್ಥೆಯ ಪ್ರಧಾನ ಕಛೇರಿ ಪ್ರಸ್ತುತ ವರ್ಷಕ್ಕೆ 12 ಕೋಟಿಗು ಅಧಿಕ ಠೇವು ಸಂಗ್ರಹ ಮಾಡಿದ್ದು 13 ಕೋಟಿಗೂ ಅಧಿಕ ಸಾಲ ನೀಡಲಾಗಿದೆ. ಮತ್ತು 12 ಕೋಟಿಗೂ ಅಧಿಕ ಸಾಲ ವಸೂಲಿ ಮಾಡಲಾಗಿದೆ. ರೂ. 22.58 ಲಕ್ಷ ಲಾಭದಲ್ಲಿದ್ದು 2500ಕ್ಕೂ ಹೆಚ್ಚಿನ ಶೇರುದಾರರನ್ನು ಹೊಂದಿರುವ ಸಂಘದ ದುಡಿಯುವ ಬಂಡವಾಳ ರೂ. 15 ಕೋಟಿಗಿಂತ ಹೆಚ್ಚಾಗಿದೆ. ಸಂಘವು ಪಗ್ರತಿಯತ್ತ ಮುನ್ನಡೆಯುವಲ್ಲಿ ಆಡಳಿತ ಮಂಡಳಿಯವರು ವಿಶೇಷವಾಗಿ ಪ್ರಯತ್ನಿಸುತ್ತಿದ್ದು ಮತ್ತು ಸಂಘದ ಸದಸ್ಯರಿಗೆ ಹಣಕಾಸು ಬೇಡಿಕೆಯನ್ನು ಸಕಾದಲ್ಲಿ ದೊರೆಯುವಂತೆ ಆಸಕ್ತಿ ವಹಿಸಿದ್ದಾರೆಂದು ತಿಳಿಸಿದರು. ಈ ಸಹಕಾರಿ ಸಂಘಗಳು ಉತ್ತಮ ಬೆಳವಣಿಗೆ ಹೊಂದಬೇಕಾದರೆ ಸಾಲಗಾರರು ಸರಿಯಾದ ಸಮಯಕ್ಕೆ ತಾವು ಪಡೆದ ಸಾಲವನ್ನು ಮರುಪಾವತಿ ಮಾಡಬೇಕು . ಸಾಲಗಾರರಷ್ಟೆ ಠೇವುದಾರರು ಸಂಘಕ್ಕೆ ಪ್ರಮುಖವಾಗಿ ಬೇಕು ಮತ್ತು ಸಿಬ್ಬಂದಿ ಹಾಗು ಆಡಳಿತಮಂಡಳಿ ಸದಸ್ಯರು ಎಲ್ಲರೂ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದರೆ ಮಾತ್ರ ಉತ್ತಮ ಬೆಳವಣಿಗೆ ಹೊಂದಲು ಸಾಧ್ಯ ಎಂದು ತಿಳಿಸಿದರು.

ಈ ವೇಳೆ ಆಡಳಿತ ಮಂಡಳಿ ಉಪಾಧ್ಯಕ್ಷರಾದ ಬಸವರಾಜ ಯಾದವಾಡ, ನಿರ್ದೇಶಕರಾದ ಮಹಾದೇವಪ್ಪ ಕಲಹಾಳ, ಶಶಿಕಾಂತ ಧಡೇದ, ಶಿವಾನಂದ ಅಂಗಡಿ, ಜಗದೀಶ ಲಾಹೋಟಿ, ಗೋವಿಂದ ಮಡ್ಡಿ, ಶಂಕರ ಸೂಳಿಬಾವಿ, ಶರಣಪ್ಪ ಸಕ್ತಿ, ಅರುಣಕುಮಾರ ಶಿದ್ದಿಬಾವಿ, ಬಾಲಮುಕುಂದ ಮಹಾಲಿಂಗಪೂರಕರ, ಮನೋಹರ ಹೊನ್ನುಂಗರ ಶ್ರೀಮತಿ ಪುಷ್ಪಾ ಇಟ್ಟಂಗಿಹಾಳ, ಶ್ರೀಮತಿ ಮಧು ಜಂಬಗಿ, ದೀಪಕ ಅರಿಬೆಂಚಿ, ಕೃಷ್ಣ ಮೇದಾರ, ಪುಂಡಲೀಕ ಚನ್ನದಾಸರ ಹಾಗೂ ಕಟಕೋಳ ಶಾಖೆಯ ಸಲಹಾ ಸಮಿತಿಯ ಸದಸ್ಯರಾದ ಸಂಗಮೆಶ ಶೆಟ್ಟಿಸದಾವರ್ತಿ, ಸಂಗಮೇಶ ಅಡ್ಡಣಗಿ, ಬಾಳನಗೌಡ ಹೊಸಮನಿ, ನಾಗೇಂದ್ರ ತೋಡಕರ, ಬಸವರಾಜ ದಿವಟಗಿ, ವೇಂಕಟೇಶ ಜಾಧವ, ಶಂಕರಗೌಡ ಪಾಟೀಲ, ಮಹಾಂತೇಶ ತುಪ್ಪದ, ಗಜಾನನ ಪಾರಶೆಟ್ಟಿ ಮತ್ತು ಯರಗಟ್ಟಿ ಶಾಖೆಯ ಸಲಹಾ ಸಮಿತಿಯ ಸದಸ್ಯರಾದ ಶಿವಣ್ಣ ಹಂಜಿ, ಈರಪ್ಪ ಬೆಣ್ಣಿ, ಧರ್ಮಣ್ಣ ಪಡಸಲಗಿ, ದುಂಡಪ್ಪ ದೇವರಡ್ಡಿ, ಭಿಮಪ್ಪ ತಡಸಲೂರ, ಉಮೆಶ ಮಾಗುಂಡನವರ, ಮಹಾಂತೇಶ ಜಕಾತಿ, ಮೋಹನ ಹಾದಿಮನಿ ಹಾಜರಿದ್ದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ