Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಎಲ್ಲರನ್ನು ಪ್ರೀತಿಯಿಂದ ಕಾಣಬೇಕು- ಲಕ್ಷ್ಮಣ ನಿರಾಣಿ

ಮಹಾಲಿಂಗಪುರ ; ವಿಶ್ವ ಬಂಧುತ್ವದ ಮಹತ್ವವನ್ನು ಸ್ವಾಮಿವಿವೇಕಾನಂದರು ಜಗತ್ತಿಗೆ ಪರಿಚಯಿಸಿದರು. ಎಲ್ಲರನ್ನು ಪ್ರೀತಿಯಿಂದ್ ಕಾಣುವುದು ಭಾರತದ ಧರ್ಮವಾಗಿದೆ. ಎಲ್ಲ ಧರ್ಮಗಳು ಇದನ್ನೆ ಹೇಳಿವೆ. ಎಲ್ಲರೂ ಸಮಾನರು, ಮನುಷ್ಯತ್ವದ ಪ್ರೀತಿಯನ್ನು ಎಲ್ಲರೂ ಎತ್ತಿ ಹಿಡಿಯಬೇಕ ಎಂದು ಯುವ ಉದ್ಯಮಿ ಲಕ್ಷ್ಮಣ ನಿರಾಣಿ ಹೇಳಿದರು.
ರನ್ನಬೆಳಗಲಿ ಪಟ್ಟಣದ ಸಿದ್ದಾರೂಢ ಶಂಭುಲಿಂಗ ಆಶ್ರಮದಲ್ಲಿ ನಡೆದ ಮಾಸಿಕ ವೇದಾಂತ ಸಮಾವೇಶದ ಮುಖ್ಯ ಅತಿಥಿಯಾಗಿ ಅಗಮಿಸಿದ ಮಾತನಾಡಿದ ಅವರು ಬಡವರ ಸೇವೆ ದೇವರ ಸೇವೆ,ಶಂಭುಲಿಂಗ ಮಹಾಸ್ವಾಮಿಗಳು ಈ ತತ್ವವನ್ನು ಜೀವನದುದ್ದಕ್ಕೂ ಭೋದಿಸಿದರು. ಮತ್ತು ತಾವು ಕೂಡಾ ಪಾಲೀಸುತ್ತ ಬಂದವರು. ಭಾರತದ ಅದ್ಯಾತ್ಮ ಶಕ್ತಿ ದೊಡ್ಡದು ಎಲ್ಲರೂ ಆಧ್ಯಾತ್ಮದತ್ತ ತಮ್ಮ ಸ್ವಲ್ಪ ಸಮಯವನ್ನಾದರೂ ಮಿಸಲಿಟ್ಟು ಪಾಲೀಸಿದರೆ ಸಂತಸದ ಜೀವನ ಕಳೆಯಬಹುದಾಗಿದೆ ಎಂದರು.
ಸಿದ್ದಾರೂಢ ಟ್ರಸ್ಟ ಕಾರ್ಯದರ್ಶಿ ಬಸವರಾಜ ಪುರಾಣಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶರಣರಾದ ಶಂಕರ ಟಿರ್ಕಿ, ದುಂಡಯ್ಯ ಮೆಟಗುಡ್, ಶರಣೆ ಕಾಶಮ್ಮ ಪುರಾಣಿಕ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಕಮೀಟಿ ಸದಸ್ಯರು ಲಕ್ಷ್ಮಣ ನಿರಾಣಿ ಅವರನ್ನು ಸನ್ಮಾನಿಸಿ ಗೌರವಿಸಿದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ