Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಗಳ ಪದಾಧಿಕಾರಿಗಳು ಪ್ರತಿಭಟಣೆ

ಹುಕ್ಕೇರಿ: ಸರಕಾರ ಶಿಕ್ಷಣ ಇಲಾಖೆಯಲ್ಲಿ ಜಾರಿಗೆ ತಂದಿರುವ ಹೊಸ ವೃಂದ ಮತ್ತು ನೇಮಕಾತಿ ನಿಯಮದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕು ಇಲ್ಲದಿದ್ದರೆ ಸರಕಾರ ಮತ್ತು ಶಿಕ್ಷಣ ಇಲಾಖೆ ವಿರುದ್ದ ಹೋರಾಟ ಮಾಡುವದು ಅನಿವಾರ್ಯವೆಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಹುಕ್ಕೇರಿ  ತಾಲೂಕಾ ಘಟಕ ಹಾಗೂ ತಾಲೂಕಿನ ಪ್ರಾಥಮಿಕ ವಿವಿಧ ಸಂಘಗಳ ಪದಾಧಿಕಾರಿಗಳು ಪ್ರತಿಭಟಣೆ ನಡೆಸಿ ಚಳುವಳಿಯ ಪತ್ರದ ಮನವಿ ಸಲ್ಲಿಸಿದರು.

ಸೋಮವಾರ ತಾಲೂಕಿನ ವಿವಿಧ ಹಳ್ಳಿಗಳಿಂದ ಆಗಮಿಸಿದ ಶಿಕ್ಷಕರರು ಬಿಆರ.ಸಿ ಕೇಂದ್ರದಲ್ಲಿ ಸಭೆ ನಡೆಸಿ ೨೦೧೭ ಸರಕಾರ ಶಿಕ್ಷಣ ಇಲಾಖೆಯಲ್ಲಿ ಹೊಸ ವೃಂದ ಮತ್ತು ನೇಮಕಾತಿ ನಿಯಮಗಳ ಅನುಷ್ಠಾನದ ತತ್ಪರಿಣಾಮವಾಗಿ ೨೦೧೬ ಕ್ಕಿಂತ ನೇಮಕಗೊಂಡ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಾರಿ ಅನ್ಯಾಯವಾಗಿದೆ. ೧ ರಿಂದ ೭ ಹಾಗೂ ೮ ನೇ ವೃಂದಕ್ಕೆ
ನೇಮಕಾತಿ ಹೊಂದಿದ ಎಲ್ಲ ಪ್ರಾಥಮಿಕ ಶಿಕ್ಷಕರನ್ನು ೧ ರಿಂದ ೫ ಎಂದು ವೃಂದಕ್ಕೆ ಪರಿಗಣಿಸಿದ್ದು ಸರಿಯಲ್ಲ ಪದವಿ, ಬಿ.ಇಡಿ ವಿಧ್ಯಾರ್ಹತೆ ಹೊಂದಿದ್ದಾರೆ. ಕಾರಣ ನಿಯಮಗಳನ್ನು ಸರಿಪಡಿಸಿ, ಸೇವಾ ಜೇಷ್ಠತೆಯ ಮೇಲೆ ಬಡ್ತಿ ನೀಡುವದು, ರಕ್ಷಣೆ ನೀಡುವ ಬಗ್ಗೆ ಮನವಿ ಸಲ್ಲಿಸುವ ಬಗ್ಗೆ ಚರ್ಚಿಸಿದರು.

ಆಗಷ್ಟ ೧೨ ರಂದು ನಡೆಯುವ ಬೆಂಗಳೂರಿನಲ್ಲಿ ನಡೆಯುವ ಹೋರಾಟದಲ್ಲಿ ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಕರು ಪಾಲ್ಗೋಳುವ ಬಗ್ಗೆ ತಿರ್ಮಾನಿಸಲಾಯಿತು.
ಬಹುದಿನಗಳ ಶಿಕ್ಷಕರ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯ ಮಟ್ಟದ ಹೋರಾಟದ ರೂಪರೇಷೆಗಳ ಬಗ್ಗೆ ಚರ್ಚಿಸಿ ಮಿನಿ ವಿಧಾನ ಸೌಧಕ್ಕೆ ತೆರಳಿ. ತಹಶೀಲ್ದಾರ ಮಂಜುಳಾ ನಾಯಕ, ಕ್ಷೇತ್ರ
ಶಿಕ್ಷಣಾಧಿಕಾರಿ ಪ್ರಭಾವತಿ ಪಾಟೀಲ ,ಕ್ಷೇತ್ರ ಸಮನ್ವಧಿಕಾರಿ ಎ.ಎಸ್ ಪದ್ಮನ್ನವರ, ಅವರಿಗೆ ಮನವಿ  ಅರ್ಪಿಸಿದರು.

ಶಿಕ್ಷಕರ ಸಂಘದ ತಾಲುಕಾ ಅಧ್ಯಕ್ಷ ಎನ್.ಎಸ್ ದೇವರಮನಿ, ಪ್ರದಾನ ಕಾರ್ಯದರ್ಶಿ ಪ್ರವೀಣ ಎನ್, ರಾಜ್ಯ ಸಂ ಘಟನಾ ಕಾಯದರ್ಶಿ ಬಸವಪ್ರಭು ಅಂಗಡಿ, ರಾಜ್ಯ ನೌಕರ ಸಂಘದ ಜಂಟಿ ಕಾರ್ಯದರ್ಶಿ ಮಹಾಂತೇಶ ನಾಯಿಕ, ಎಸ.ಸಿ. ಎಸ್.ಟಿ ಸಂಘದ ಅಧ್ಯಕ್ಷ ಎಸ.ಬಿ ಶಿಂಗೆ, ಎ.ಜಿ ಕಾಂಬಳೆ, ಶಿಕ್ಷಕರ ಪತ್ತಿನ ಅಧ್ಯಕ್ಷ ರಾಜು ಬಾಗೋಜಿ, ವಿನಾಯಕ ನಾಯಿಕ, ಎ,.ಎ.
ಮುಜಾವರ, ಎಸ.ಕೆ ಕಮತೆ, ಉಮಾ ಪಡೆಪ್ಪನ್ನವರ, ಎಚ್.ಎಲ್. ಪೂಜೇರಿ ಎನ್. ಸಣ್ಣಾಯಿಕ, ಕೆ.ಸಿ ಮುಚಖಂಡಿ, ಎಸ.ಆರ. ಖಾನಾಪುರೆ, ಮಹಾಂತೇಶ ಹಿರೇಮಠ, ಪಿ.ಪಿ ಟೋಪಗಿ, ಎನ್ ಎಸ್ ಅಸ್ಕಿ, ರಾಜು ತಳವಾರ, ಎಸ. ವಾಜರೆ, ಕೆ.ಆರ್ ಕುಲಕರ್ಣಿ ದಳವಾಯಿ, ಸೇರಿದಂತೆ ಪಿಎಸ.ಟಿ ಶಿಕ್ಷಕರು ಪಾಲ್ಗೋಂಡಿದ್ದರು.

 
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ