Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಝಳಕಿ : ಅನುಮಾನಾಸ್ಪದವಾಗಿ ನಾಲ್ಕು ಕುರಿಗಳ ಸಾವು.

        ಝಳಕಿ : ಭತಗುಣಕಿ ಗ್ರಾಮದ  ಶಿವಪುತ್ರಪ್ಪ ರುದ್ರಪ್ಪ ನಾವಿ ರೈತರು ಸಾಕಿದ ೧೨ ಕುರಿಗಳಲ್ಲಿ ೪ ಕುರಿಗಳು ಅನುಮಾನಾಸ್ಪದವಾಗಿ ಸಾವಿಗಿಡದ ಘಟನೆ ನಡೆದಿದೆ.
         ಗ್ರಾಮದ ಮನೆಯಲ್ಲಿ ಎಲ್ಲ ಕುರಿಗಳು, ಶೇಡ್ಡಿನಲ್ಲಿ ತಿನ್ನಲು ಆಹಾರ, ಕುಡಿಯಲು ನೀರಿನ ವ್ಯವಸ್ಥೆ ಇದ್ದು, ಬೆಳಿಗ್ಗೆ ಬಕೇಟಿನಲ್ಲಿ ಎಂದಿನಂತೆ ರೈತ ನೀರು ಹಾಕಿದ್ದಾರೆ, ಅದನ್ನು ನಾಲ್ಕು ಕುರಿಗಳು ಕುಡಿದು ಎಂದಿನಂತೆ ಜೈಮಿನಿಗೆ ಹೋಗಿವೆ, ಅಲ್ಲಿಯೇ ಅವುಗಳು ಉಸಿರು ಬಿಟ್ಟ ಘಟನೆ ತಡವಾಗಿ ತಿಳಿದ ಕೂಡಲೆ, ಗ್ರಾಮಸ್ಥರು ಓಡಿ ಹೋಗಿ, ಕೂಡಲೆ ಪಶು ವೈದ್ಯರಿಗೆ ಕರೆ ಮಾಡಿದ್ದು, ಪರೀಕ್ಷೆ ಮಾಡಲಾಗಿ ಕುರಿಗಳು ವಿ? ಸೇವಿಸಿರಬಹುದು, ಇದನ್ನು ಆಸ್ಪತ್ರೆಯಲ್ಲಿ ಪರಿಶೀಲಿಸಿ ವರದಿ ಕೊಡಲಾಗುವದು ಎಂದು ಇಂಡಿ ತಾಲೂಕು ಪಶು ಇಲಾಖೆ ಆಡಳಿತ ಅಧಿಕಾರಿಗಳು ಡಾ. ರಾಜಕುಮಾರ ಅಡವಿ ಪ್ರಕಟಣೆಗೆ ತಿಳಿಸಿದ್ದಾರೆ.
           ಸುಮಾರು ಲಕ್ಷ ರೂಪಾಯಿ ಬೆಲೆಬಾಳುವ ಕುರಿಗಳು, ಯಾರೋ ಸಹಿಸಲಾಗದೆ ಕುರಿಗಳಿಗೆ ವಿ? ಹಾಕಿದ್ದಾರೆ, ಇಂತಹ ಕೃತ್ಯ ಎಸಗಿದವರಿಗೆ ದೇವರು ತಕ್ಕ ಪಾಠ ಕಲಿಸುತ್ತಾನೆ ಎಂದು ರೈತ ಶಿವಪುತ್ರಪ್ಪ ನಾವಿ ಕಣ್ಣೀರಿಟ್ಟರು, ಇದನ್ನು ಶಾಸಕರು, ಅಧಿಕಾರಿಗಳು ಇಂತಹ ಬಡ ರೈತನಿಗೆ ಸಹಾಯ ಹಸ್ತಕ್ಕೆ ಮುಂದಾಗಬೇಕೆಂದು ಗ್ರಾಮಸ್ಥರು ತಿಳಿಸಿದರು.
      ಈ ಸಂದರ್ಭದಲ್ಲಿ ಕೆ. ಎಮ್. ಎಫನ್ ಅಭಿ?ಕ್ ಕೊಡತೇ, ಶಿವರಾಜ್ ಬಿರಾದಾರ, ವಿಶ್ವನಾಥ್ ಬನ್ನಿ, ಗ್ರಾಮಸ್ಥರಾದ ಶಿವಾಜಿ ಮಾನೆ, ಚನ್ನಯ್ಯ ಹಿರೇಮಠ್, ರಾಜಶೇಖರ್ ಕಾಡೆ, ರಾಜು ಪವಾರ, ಕಲ್ಲಪ್ಪ ಇಕ್ಕಳಕಿ, ಮಲಕಪ್ಪ ದುದಗಿ, ಸುರೇಶ ಬಂದಪಟ್ಟೆ, ಸಂಗಮೇಶ ಹಳಕಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಯೂರವರ್ಮನ ನಾಡಪ್ರೇಮ ಅಮರವಾಗಲಿಪ್ರಭು ತುಮ್ಮರಗುದ್ದಿ, ನಾರಾಯಣ ಪಾಟೀಲ   ಸೇವಾ ನಿವೃತ್ತಿ ಝಳಕಿ : ಅನುಮಾನಾಸ್ಪದವಾಗಿ ನಾಲ್ಕು ಕುರಿಗಳ ಸಾವು.ಬಕ್ರೀದ ತ್ಯಾಗ ಬಲಿದಾನದ ಸಂಕೇತಗ್ರಾಮ ಆಡಳಿತ ಅಧಿಕಾರಿಗಳು ಸಾರ್ವಜನಿಕ ಸೇವೆಯಲ್ಲಿ ಪ್ರಮುಖ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ : ಆಯುಕ್ತೆ ಜಾನಕಿ ಕೆ. ಎಂ.ಮಹಾಲಿಂಗಪುರದಲ್ಲಿ ಬಲಿದಾನ ಸಂಕೇತ ಬಕ್ರಿದ್ ಹಬ್ಬ ಆಚರಣೆ ಅಡಿವೆಪ್ಪ ದೊಡಮನಿ ಅವರಿಗೆ ವಲಯ ಅರಣ್ಯಾಧಿಕಾರಿ ಹುದ್ದೆಗೆ ಪದೋನ್ನತಿ: ಗ್ರಾಮಸ್ಥರಿಂದ ಸನ್ಮಾನಗಾಂಧಾರಿ ವಿದ್ಯೆ ಪ್ರದರ್ಶನ ಹಾಗೂ ಪುಣ್ಯಾರಾಧನೆ ಪೂರ್ವಭಾವಿ ಸಭೆ ಯಶಸ್ವಿಜಾತಿ-ಧರ್ಮ ಭೇದ ನಿವಾರಣೆಗೆ ಅಂಬೇಡ್ಕರ್ ಪಂಚಲೋಹದ ಪುತ್ಥಳಿ ಅನಾವರಣ : ಗೋಪಿನಾಥ ಮೀಸಿ'ಮನೆಯಲ್ಲಿ ಮಹಾಮನೆ' ಕಾರ್ಯಕ್ರಮ ಸರಳತೆ ಶರಣರ ಧ್ಯೇಯ: ಬೇವಿನಗಿಡದ