Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಅಧಿಕ ಮಾಸ ನಿಮಿತ್ಯ ದಾಸರ ಪದ ಹಾಡು ಕಾರ್‍ಯಕ್ರಮ

ಹುನಗುಂದ; ಕಳೆದ ೪ದಶಗಳಿಂದ ಬ್ರಾಹ್ಮಣ ಸಮಾಜವು ಶ್ರೀ ರಾಘವೇಂದ್ರ ಮಠದಲ್ಲಿ ಅಧಿಕ ಮಾಸ ನಿಮಿತ್ಯ ೩೩ದಿನಗಳ ವರೆಗೆ ಮಹಿಳಾ ಸಂಘವು ನಡೆಸಿಕೊಂಡು ಬಂದಂತಂತೆ ಈ ವರ್ಷವೂ ಪ್ರತಿದಿನ ಸಾಯಂಕಾಲ ೫ರಿಂದ ೩೭ ದಾಸರ ಪದ ಹಾಡು ಕಾರ್‍ಯಕ್ರಮ ನಡೆಯುತ್ತಿದೆ. ಕಳೆದ ಮೇ ೧೭ರಿಂದ ಪ್ರಾರಂಭವಾದ ಈ ಕಾರ್‍ಯಕ್ರಮವು ಬರುವ ಜೂನ್ ೧೫ರಂದು ಮುಕ್ತಾಂiiಗೊಳ್ಳುವದು.  ಮಹಿಳಾ ಸಂಘದ ಅಧ್ಯಕ್ಷೆ ಶ್ರೀಮತಿ ಗೌರಿ ದೇಶಪಾಂಡೆ ಮಾತನಾಡಿ ಪ್ರತಿ ವಷ್ ನಡೆಸುವ ಈ ಕಾರ್‍ಯಕ್ರಮದಿಂದ ಸಮಾಜ ಬಾಲ್ಯ ವಯಸ್ಸಿನ ಮಕ್ಕಳು ದಾಸರ ಪದಗಳನ್ನು ಹಾಡಲು ಮತ್ತು ಕೀರ್ತನಗಳನ್ನು ಕಲಿಯುವವದರ ಜೊತೆಗೆ ವಿಶೇಷ ಗೌರಿ ಪೂಜೆಯಲ್ಲಿ ಪಾಲ್ಗೊಂಡು ವಯಕ್ತಿಕ ಹಾಗೂ ಸಾಮೂಹಿಕ ಹಾಡುಗಳಳನ್ನು ಕಲಿಯುತ್ತಾರೆ ಎಂದರು.  ಜೂನ್ ೧೫ರಂದು ಪೂಜೆ ಮುಕ್ತಾಯ ದಿನದಂದು ತೀರ್ಥ ಪ್ರಸಾದ ನಡೆಯಲಿದೆ ಎಂದರು. ಈ ವೇಳೆ ವಿದ್ಯಾ ಗುಡ್ಡದ, ಲೀಲಾವತಿ ದೇಶಪಾಂಡೆ, ವಿಜಯಲಕ್ಷ್ಮಿ ಗುಡ್ಡದ, ಅಂಜಲಿ ಗುಡ್ಡದ, ಕನಿಷಾ ಮುದಕವಿ, ಹೇಮಾವತಿ ದೇಶಪಾಂಡೆ, ಛಾಯಾ ಜೋಶಿ, ಸುಜಾತಾ ದೇಶಪಾಂಡೆ, ಮಾಧವಿ ದೇಶಪಾಂಡೆ, ಸುನಂದಾ ಕುಲಕರ್ಣಿ, ಭವಾನಿ ದೇಶಪಾಂಡೆ, ಅಕ್ಷತಾ ದೇಶಪಾಂಡೆ ಸೇರದಂತೆ ಬ್ರಾಹ್ಮಣ ಸಮಾಜದ ಭಗಿನಿಯರು ಇದ್ದರು.

Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು ನದಾಫ್-ಪಿಂಜಾರ ಸಂಘ ತಾಲೂಕ ಘಟಕದ ಕಚೇರಿ ಉದ್ಘಾಟನೆ ಟ್ರಕ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ : ಅಕ್ಕ-ತಮ್ಮ ದಾರುಣ ಸಾವುತಾಲೂಕಾ ಅಧಿಕಾರಿಗಳ ಸಾಮಾನ್ಯ ಸಭೆ; ರೈತರಿಗೆ ಬೀಜ, ಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಿ: ಬಸವರಾಜ್ ಅಡವಿಮಠ್ ಸೂಚನೆಕೊಪ್ಪಳ ಕಾರ್ಯನಿರತ ಪತ್ರಕರ್ತರ ಸಂಘದ ಸಭೆನೂತನ ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ ಅವರಿಗೆ ಅಭಿನಂದಿಸಿದ ಲಕ್ಷ್ಮೀ  ಹೆಬ್ಬಾಳಕರ.ಸಿದ್ದರಾಮಯ್ಯ ಭೇಟಿ ಮಾಡಿ ಧನ್ಯವಾದ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ ಅವರಿಗೆ ಸತ್ಕರಿಸಿದ ಯುವ ಮುಖಂಡ  ರಾಹುಲ  ಜಾರಕಿಹೊಳಿ.ಸಚಿವ ಸತೀಶ ಜಾರಕಿಹೊಳಿ, ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ ಬೇಟಿ ಪರಸ್ಪರ ಶುಭ ಕೋರಿಕೆಗ್ಲೋಬಲ್ ಕ್ಯಾಪೆಬಿಲಿಟಿ ಸೆಂಟರ್‌ಗಳ ಬೆಳವಣಿಗೆಗೆ ಉತ್ತೇಜನ*ಶರಣು ಕಾರ್ಯಾಲಯ ಆರಂಭಿಸುವ ಮೂಲಕ ಬಡವರ ಕಣ್ಣಿರು ಒರೆಸುವ ಕಾರ್ಯಕ್ಕೆ ಮುಂದಾಗಿರುವುದು ಶ್ಲಾಘನೀಯ : ಬಳಗಾನೂರು ಶ್ರೀಗಳು,,*