Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಪಂಚಕಲ್ಯಾಣ ಪ್ರತಿಷ್ಠಾ ಮಹಾಮಹೋತ್ಸಕ್ಕೆ ಚಾಲನೆ

ಕುಡಚಿ; ಸಮೀಪದ ಕೃಷ್ಣಾ ತೀರದ ಶಿರಗೂರ ಗ್ರಾಮದಲ್ಲಿ, ವಿಶ್ವಶಾಂತಿ ಆತ್ಮಶಾಂತಿ ಧರ್ಮಪ್ರಭಾವನಾ ಬಹು ಪುಣ್ಯ ಸಂಪಾದನಾರ್ಥ, ಶ್ರೀ ಮುದ್ದೇವಾಧಿದೇವ ೧೦೦೮ ಭ, ಮೂಲನಾಯಕ ಆದಿನಾಥ ತಿರ್ಥಂಕರ ಮಾನಸ್ತಂಭೋಪರಿ ಚತುರ್ಮುಖ ಜಿನಬಿಂಬ ತಥಾ ಶಿಖರಸ್ಥ ಸಿಂಹಾಸನೋಪರಿ ಶ್ರೀ೧೦೦೮ ಭ, ಶಾಂತಿನಾಥ ತಿರ್ಥಂಕರ ಜಿನಬಿಂಬಗಳ, ಪಂಚಕಲ್ಯಾಣ ಪ್ರತಿಷ್ಠಾ ಮಹಾಮಹೋತ್ಸಕ್ಕೆ, ಸೋಮವಾರ ಚಾಲನೆ ನೀಡಿಲಾಯಿತು.
ಪ ಪೂ, ಶ್ರೀ ೧೦೮ ಡಾ; ಬಾಲಾಚಾರ್ಯ ವಿಭೂಷಣ ಸಿದ್ದಸೇನ ಮುನಿ ಮಹಾರಾಜರು ದಿವ್ಯ ಸಾನಿಧ್ಯದಲ್ಲಿ, ಬೆಳಗ್ಗೆ ನಾಂದಿ ಮಂಗಲ, ವಾಧ್ಯಘೋಷ ಆಚಾರ್ಯ ನಿಯಂತ್ರಣ ಪ್ರತಿಷ್ಠಾಚಾರ್ಯ ಪ್ರತಿಜ್ಞೆ, ಇಂದ್ರ ಪ್ರತಿಷ್ಠಾ, ಆನೆಯ ಮೇಲೆ ಯಜಮಾನರ ಆಗಮನ, ಧ್ವಜಾರೋಹಣ, ಮಂಟಪ್ ಉದ್ಘಾಟನೆ, ಮಂಟಪ ವೇದಿ ಪ್ರತಿಷ್ಠಾ, ಮಂಗಲ ಕುಂಭ ತರುವುದು, ಪೀಠಯಂತ್ರಾರಾಧನ, ಧಾಮಸಂಪ್ರೋಷಣೆ, ಮಂದಿರ ಶುದ್ಧಿ, ನವಗ್ರಹ ಹೋಮ.
ಆರಾಧನ ಮಹಾಯಾಗ ಮಂಡಲ ಆರಾಧನಾ, ಮೃತ್ತಿಕಾಸಂಗ್ರಹ, ಅಂಕುರಾರೋಫಣ, ಆನೆ ಮೇಲೆ ಭದ್ರ ಕುಂಭ ತರುವುದು, ಜಲಯಾತ್ರಾ ಮಹೋತ್ಸವ. ಸುವರ್ಣ ಮುತೈದೆಯರಿಂದ ಪಂಚಕುಂಭ ವಿನ್ಯಾಸ, ಶಾಂತಿ ಹೋಮ. ಗರ್ಭ ಕಲ್ಯಾಣ ಮಹೋತ್ಸವ, ಗರ್ಭ ಸಂಸ್ಕಾರ ವಿಧಿ ಸೇರಿ ವಿವಿಧ ಕಾರ್ಯಕ್ರಮಗಳು ನಡೆದವು.
ಪ ಪೂ, ಶ್ರೀ ೧೦೮ ಡಾ; ಬಾಲಾಚಾರ್ಯ ಜಿನಧರ್ಮ ವಿಭೂಷಣ ಸಿದ್ದಸೇನ ಮುನಿ ಮಹಾರಾಜರು ದಿವ್ಯ ಸಾನಿಧ್ಯ ವಹಿಸಿ, ಮಾತನಾಡಿದ ಅವರು ಭಕ್ತಿಯಿಂದ ಶ್ರೀ ಭಗವಾನ ತಿರ್ಥಂಕರರ ಸೇವೆ ದ್ಯಾನ ಮಾಡಿದರೆ ಕಷ್ಟಗಳು ದೂರಾಗಿ ಮನುಷ್ಯನಿಗೆ ಸುಖ ಶಾಂತಿ ಸಿಗುತ್ತದೆ ಎಂದು ತಿಳಿಸುತ್ತಾ, ಇವತ್ತಿನ ಕಾಲದಲ್ಲಿ ಸಂಸ್ಕಾರ ಬಹಳ ಮುಖ್ಯವಾಗಿದ್ದು, ಪಾಲಕರು ತಮ್ಮ ಮಕ್ಕಳಿಗೆ ಒಳ್ಳೆಯ ಸಂಸ್ಕಾರವನ್ನು ನೀಡಬೇಕೇಂದು ತಿಳಿಸಿದರು.
ದಕ್ಷಿಣ ಭಾರತ ಜೈನ ಸಭೆ ಉಪಾಧ್ಯಕ್ಷ ಅಭಿನಂದ ಪಾಟೀಲ, ಹಾಗೂ ಉತ್ತಮ ಪಾಟೀಲ ಮಹಾಮಹೋತ್ಸವಕ್ಕೆ ಚಾಲನೆ ನೀಡಿದರು,
ಪ ಪೂ, ಸ್ವಸ್ತಿ ಶ್ರೀ ಜಗದ್ಗುರು ಲಕ್ಷ್ಮೀಸೇನ ಭಟ್ಟಾರಕರು ಭಾಗ ವಹಿಸಿ ಮಾತನಾಡಿದರು. ಅಭಿನಂದನ ಪಾಟೀಲ, ವಿನಯಶ್ರೀ ಪಾಟೀಲ, ಉತ್ತಮ ಪಾಟೀಲ, ಧನಶ್ರೀ ಪಾಟೀಲ, ಭರತೇಶ ಪಾಟೀಲ, ಗೊಮ್ಮಟೇಶ ಪಾಟೀಲ, ಧನ್ಯಕುಮಾರ ಪಾಟೀಲ, ಸುರೇಶ ನಾಂದ್ರೆ, ರಮೇಶ ಐನಾಪೂರೆ, ರಾವಸಾಬ ನಾಂದ್ರೆ, ದೀಲಿಪ ಅಕ್ಕೂಳೆ ಹಾಗೂ
ಶಿರಗೂರ ಗ್ರಾಮದ ಶ್ರೀ ೧೦೦೮ ಭ, ಆಧಿನಾಥ ತೀರ್ಥಂಕರರ ಜೈನ ಬಸದಿ ಟ್ರಸ್ಟ ಕಮೀಟಿ, ಹಾಗೂ ಶ್ರೀ ಚಕ್ರೇಶ್ವರಿ ಮಹಿಳಾ ಮಂಡಳ, ಶ್ರೀ ಆದಿನಾಥ ಯುವಕ ಮಂಡಳ ಸದಸ್ಯರು ಉಪಸ್ಥಿತರಿದ್ದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ