Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸರಾಗ ಸಂಸಾರಕ್ಕೆ ಹೊಂದಾಣಿಕೆ ಅಗತ್ಯ: ಡಾ ಶ್ರೀಕಾಂತ ಶಾನವಾಡ

ಬೆಳಗಾವಿ4 :- ಡಾ ಫ ಗು ಹಳಕಟ್ಟಿ ಭವನ ಮಹಾಂತೇಶ ನಗರ ಲಿಂಗಾಯತ ಸಂಘಟನೆ, ಬೆಳಗಾವಿಯಲ್ಲಿ ದಿ.4.1.2026ರಂದು ಶ್ರೀಕಾಂತ ಶಾನವಾಡ ಅವರು ಉಪನ್ಯಾಸ ನಿಡುತ್ತಾ ಇಂದು ನಾವು ಮಕ್ಕಳಿಗೆ ಸಂಸ್ಕಾರ ಕಲಿಸುತ್ತಿಲ್ಲಾ ಅವರು ಕಲಿಯುತ್ತಿಲ್ಲ.ಅವರ ಅವರ ಉದ್ಯೋಗ ಹೊಂದಾಣಿಕೆ ಮಾಡಿ ಲಗ್ನ ಮಾಡುತ್ತಿದ್ದರು. ಆದರೆ ಈಗ ಆಯ್ಕೆ ಅವರಿಗೆ ಬಿಟ್ಟಿದ್ದಾರೆ. ಇಂದಿನ ದಾಂಪತ್ಯ ಏನಾಗಿದೆ ಎಂದರೆ ಹಿರಿಯರ ಮಾತು ಯುವಕರು ಕೇಳುತ್ತಿಲ್ಲಾ. ಪ್ರಕೃತಿ ಬಿಟ್ಟು ಮಾನವನಿಲ್ಲ. ಸಂಸಾರ ಸರಾಗವಾಗಿ ಸಾಗಬೇಕಾದರೆ ಇಬ್ಬರೂ ಹೊಂದಾಣಿಕೆ ಅಗತ್ಯ ಎಂದು ಶ್ರೀಕಾಂತ ಶಾನವಾಡ ಅವರು ಲಿಂಗಾಯತ ಸಂಘಟನೆಯ ವಾರದ ಸಾಮೂಹಿಕ ಪ್ರಾಥ೯ನೆಯ ಉಪನ್ಯಾಸ ದಲ್ಲಿ ತಿಳಿಸಿದರು.

ಮಹಾದೇವಿ ಅರಳಿ ಸಾಮೂಹಿಕ ಪ್ರಾಥ೯ನೆ ನಡಿಸಿಕೊಟ್ಟರು. ಚಿನ್ಮಯ ಶಾನವಾಡ ದಾಸೋಹ ಸೇವೆಗೈದರು. ಅಧ್ಯಕ್ಷತೆಯನ್ನು ಈರಣ್ಣಾ ದೇಯಣ್ಣವರ ಅವರು ವಹಿಸಿದ್ದರು.

ದಾಂಪತ್ಯ ಧಮ೯ ಕುರಿತು ಶ್ರೀಕಾಂತ ಶಾನವಾಡ ಅವರು ಈಗಿನ ಸ್ಥಿತಿ ಗತಿ ಹನ್ನೆರಡನೆಯ ಶತಮಾನದ ದಾಂಪತ್ಯ ಕುರಿತು ಎಲ್ಲರಿಗೂ ಮನಮುಟ್ಟುವಂತೆ ತಿಳಿಸಿದರು.ಇದೇ ಸಂದಭ೯ದಲ್ಲಿ ಚಿನ್ಮಯ ಶಾನವಾಡ ಅವರ ಜನ್ಮ ದಿನ ಆಚರಿಸಲಾಯಿತು.

ವಿ ಕೆ ಪಾಟೀಲ ಸವ೯ರನ್ನು ಸ್ವಾಗತಿಸಿದರು.ಗುರುಸಿದ್ದಪ್ಪ ರೆವಣ್ಣವರ, ಜ್ಯೋತಿ ಬದಾಮಿ, ಬಸವರಾಜ ಕರಡಿಮಠ, ಶಾಂತಾ ಬಾಬಣ್ಣ ತಿಗಡಿ, ಸುನoದಾ ಮಹದೇವ ಕೆoಪಿಗೌಡ್ರ, ಅನುಪಮಾ ಶಾನವಾಡ, ಶಿವಲೀಲಾ ಗೌಡರ, ಶಾಂತಾ ಚಿನಿವಾಲರ, ಜಯಶ್ರೀ ನಷ್ಟೆ, ಅನೀಲ ರ,ಶoಕ್ರಪ್ಪಾ ಮೆಣಸಗಿ, ಪ. ಬ. ಕರಿಕಟ್ಟಿ,ಸುದೀರ ರಘಶೆಟ್ಟಿ,ಶೇಖರ ವಾಲಿಇಟಗಿ, ಎಂ ವೈ.ಮೆಣಸಿನಕಾಯಿ, ಸದಾಶಿವ ದೇವರಮನಿ, ಬಸವರಾಜ ಇಂಚಲ, ಬಸವರಾಜ ಬಿಜ್ಜರಗಿ ಉಪಸ್ಥಿತರಿದ್ದರು. ಸಂಗಮೇಶ ಅರಳಿ ಕಾಯ೯ಕ್ರಮ ನಿರೂಪಿಸಿದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ