ಇಂಡಿ :
೨೦೨೫-೨೬ನೇ ಸಾಲಿನ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಉಮರ ಖತಿಕ ಶೇ.೯೭.೨೮ ಹಾಗೂ ಸಾಹಿಲ ವಾಲಿಕಾರ ಶೇ.೮೯.೧೨ ಅಂಕಗಳನ್ನು ಪಡೆದಿದ್ದರಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮುಖಂಡರಾದ ಅಯುಬ ನಾಟಿಕಾರ, ಡಾ. ಲಕ್ಷ್ಮೀಕಾಂತ ಮೇತ್ರಿ, ರೈಸ ಅಸ್ಟೇಕರ, ಅಸ್ಪಾಕ ಕೊಕಣಿ ಇತರರು ಇದ್ದರು.