ಇಂಡಿ: ಇಂಡಿ ತಾಲೂಕನ್ನು ಬರ ಪ್ರದೇಶ ಎಂದು ಘೋಷಿಸಲು ಆಗ್ರಹಿಸಿ £ÀUÀgÀzÀ ಬಸವೇಶ್ವರ ವೃತ್ತದಲ್ಲಿ ಬಿಜೆಪಿ ಯುವ ಮೋರ್ಚಾ ನೇತೃತ್ವ ದಲ್ಲಿ ಅನಿರ್ದಿಷ್ಟಧರಣಿ ಸತ್ಯಾಗ್ರಹ ಆರಂಭವಾಗಿದೆ.
¸ÀvÁåUÀæºÀ GzÉÝò¹ ©eɦ ªÀÄÄRAqÀ ಕಾಸುಗೌಡ ಬಿರಾದಾರ, ಮಂಡಲ ಅಧ್ಯಕ್ಷ ಹನುಮಂತರಾಯಗೌಡ ಪಾಟೀಲ, ಶೀಲವಂತ ಉಮರಾಣಿ, ಬಿ.ಎಸ್ .ಪಾಟೀಲ ಹಿರೇಬೇವನೂರ, ªÀİèPÁdÄð£À QªÀqÉ, ದೇವೆಂದ್ರ ಕುಂಬಾರ, ¸ÀévÀAvÀæ ¹AzÉ, ಬಾಳು ಮುಳಜಿ ¸ÉÃjzÀAvÉ C£ÉÃPÀgÀÄ ಮಾತನಾಡಿ ¥Àæ¸ÀÆÛvÀ vÁQ£À°è ©üÃPÀgÀ §gÀUÁ® DªÀj¹zÀÝgÀÄ ¸ÀPÁðgÀ §gÀ WÉÆµÀuÉ ªÀiÁqÀzÉ EAr vÁ°ÃQUÉ C£ÁåAiÀÄ ªÀiÁrzÉ. DzÀÝjAzÀ vÀéjvÀªÁV EAr vÁ®ÆPÀ£ÀÄß §gÀUÁ®zÀ ¥ÀnÖUÉ ¸ÉÃ¥ÀðqÉ ªÀiÁqÀ¨ÉÃPÀÄ. gÁdå PÁAUÉæÃ¸ï ¸ÀPÁðgÀ gÉÊvÀjUÉ C£ÁåAiÀÄ ªÀiÁrzÉ DgÉÆÃ¦¹zÀgÀÄ.
ಮುಂಗಾರು ಮಳೆಯಾಗದೇ ತಾಲೂಕಿನಲ್ಲಿ ¸ÁPÀµÀÄÖ ¥ÀæªÀiÁtzÀ ¨É¼ÉUÀ®Ä ¸ÀA¥ÀÆtð ºÁ¤VqÁVªÉ. ತಾಲೂಕಿಗೆ ಮುಂಗಾರು ಮಳೆಗೆ ಬೇಕಾದಷ್ಟು ಮಳೆಯಾಗಿಲ್ಲ ಬೆಳೆ ಕುಂಠಿತಗೊಂಡಿದ್ದು ಸರಿಯಾಗಿ ಬರುವುದಿಲ್ಲ. ªÁtÂdå ¨É¼ÉAiÀiÁ PÀ§Ä⠨ɼÀªÀtÂUÉAiÀİè PÀÄAnvÀªÁVzÀÄÝ EzÀjAzÁV E¼ÀĪÀj ¥ÀæªÀiÁtzÀ°è ¨sÁj ªÉvÁå¸ÀªÁUÀ°zÉ. ನಿಂಬೆ ಗಿಡಗಳು ಹೂ ಬಿಡುತ್ತಿಲ್ಲ. ಹೆಸರು, ತೊಗರಿ, ಮೆಕ್ಕೆಜೋಳ ಸರಿಯಾಗಿ ¨É¼ÉUÀ¼ÀÄ §gÀĪÀ AiÀiÁªÀÅzÉ ಲಕ್ಷಣಗಳಿಲ್ಲ ಎಂದರು.
©üêÀÄgÁAiÀÄUËqÀ ©gÁzÁgÀ, gÁdPÀĪÀiÁgÀ AiÀÄgÀUÀ®, ಸಂತೋಷ ಪಾಟೀಲ, ಮಹೇಶ ಹೂಗಾರ, ಮಲ್ಲು ಗುಡ್ಡ ಶಿವು ಬಗಲಿ, ರಾಜಕುಮಾರ ಸಗಾಯಿ, ಪ್ರಶಾಂತ ಗವಳಿ, ಪ್ರಶಾಂತ ಲಾಳಸಂಗಿ, ಮಂಜು ದೇವರ, ಭೀಮಾಶಂಕರ ಆಳೂರ, ಶ್ರೀಶೈಲಗೌಡ ಪಾಟೀಲ, ಮಲ್ಲು ಪಡನೂರ, ಈರಣ್ಣಗೌಡ ಪಾಟೀಲ, ಜೆಟ್ಟು ಮರಡಿ, ನಾಗೇಶ ಹೆಗಡ್ಯಾಳ, ರಮೇಶ ಧರೇನವರ ಸೇರಿದಂತೆ ಅನೇಕರು ಇದ್ದರು.