Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಅಮ್ಮಾಜೇಶ್ವರಿ ಯಾತ ನೀರಾವರಿ ಯೋಜನೆ 24 ತಿಂಗಳಲ್ಲಿ ಪೂರ್ಣ

ಅಥಣಿ: ಅಮ್ಮಾಜೇಶ್ವರಿ ಯಾತ ನೀರಾವರಿ ಯೋಜನೆಯನ್ನು ೨೪ ತಿಂಗಳಲ್ಲಿ ಪೂರ್ಣಗೋಳಿಸಿ ಚಾಲನೆಯನ್ನು ನೀಡುವುದಾಗಿ ಮಾಜಿ ಉಪ ಮುಖ್ಯಮಂತ್ರಿಗಳು ಶಾಸಕರಾದ ಲಕ್ಷö್ಮಣ ಸವದಿ ಭರವಸೆಯನ್ನು ನೀಡಿದರು.


ಅವರು ಅಥಣಿ ತಾಲೂಕಿನ ಹಲ್ಯಾಳ ಯಾತ ನೀರಾವರಿ ಯೋಜನೆಯ ಮುಂಗಾರು ಹಂಗಾಮು ನೀರನ್ನು ಕಾಲುವೆಗಳಿಗೆ ಹರೆಸುವ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿ ಮಾತನಾಡಿದರು. ಇಗಾಗಾಗಲೆ ಗಣಸರ್ಕಾರದ ಮಾನ್ಯ ಮುಖ್ಯಂAತ್ರಿಗಳಾದ ಸಿದ್ದರಾಮಯ್ಯನವರು ಹಾಗೂ ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ ಅವರು ಬಂದು ಚಾಲನೆಯನ್ನು ಕೋಟ್ಟಿದ್ದಾರೆ ಅಲ್ಲದೇ ೧೫೦೦ ಕೋಟಿಗಳ ಆಡಳಿತಾತ್ಮಕ ಮಂಜುರಾತಿಯನ್ನು ಕೋಟ್ಟು ಮಂಜುರು ಮಾಡಿ ಇಗಾಗಲೆ ಅದಕ್ಕೆ ಚಾಲನೆಯನ್ನು ಸಹ ನೀಡಲಾಗಿದೆ.


ಇನ್ನು ಒಂದು ತಿಂಗಳಲ್ಲಿ ಅಲ್ಲಿಯೂ ಕೂಡಾ ಪೈಪ ಲೈನ್ ಕೆಲಸ ಪ್ರಾರಂಭವಾಗುತ್ತೆ, ಕಿನಾಲ ಮೂಲಕ ಏನು ಯೋಜನೆಯನ್ನು ಮಾಡಿದ್ದೇವೆಯೋ ದನ್ನ ಮಾರ್ಪಡಿಸಿ ಪ್ರತಿಯೋಬ್ಬ ರೈತನ ಹೋಲಗಳಿಗೆ ಕಿನಾಲ ಇಲ್ಲದೆ ಪೈಪಲೈನ್ ಮತ್ತು ಚೆಂಬರ ಮೂಲಕ ಮೂಲಕ ನೀರನ್ನು ಹರೆಸುವುದಾಗುವುದು. ಇದರಿಂದ ನೀರು ಸಹ ವಿನಾಕಾರಣ ಹಾಳಾಗದೆ ಇರುವಂತೆ ಈ ಯೋಜನೆಯನ್ನು ರೂಪಿಸಲಾಗಿದೆ.


ಪ್ರತಿಯೋಬ್ಬ ರೈತನ ಸರ್ವೆಗೆ ನಂಬರಗಳಿಗೆ ಏಕ ಕಾಲಕ್ಕೆ ನೀರನ್ನು ಹರೆಸಲಾಗುವುದು. ಇಂತಹ ವಿನೂತನವಾಗಿರತಕ್ಕಂತ ಯೋಜನೆಯನ್ನು ಕೋಟಿದ್ದನ್ನು ಸದುಪಯೋಗ ಪಡೆಸಿಕೋಳ್ಳಬೇಕಾಗಿದೆ. ನೀರು ಎಂಬುದು ಸರ್ವರಿಗು ಸೇರಬೇಕಾಗಿದ್ದು ಹಲ್ಯಾಳ ಏತ ನೀರಾವರಿ ನೀರಾವರಿ ಯೋಜನೆಯ ಹಂಗಾಮನ್ನು ಇವತ್ತು ಪ್ರಾರಂಭಿಸಲಾಗಿದೆ. ಕಾರಣ ಕಳೆದ ಸಲ ನಾಲೆಗಳಿಗೆ ಜುಲೈ ತಂಗಳಲ್ಲಿನ ೧೮ ರಂದು ನೀರನ್ನು ಹರಿಸಲಾಗಿತ್ತು,


ಆದರೆ ಈ ಭಾರಿ ಒಂದು ತಿಂಗಳ ಮುಂಚಿತವಾಗಿ ಜೂನ ೧೭ ಕ್ಕೆ ನೀರನ್ನು ಹರಿಸಲಾಗಿದೆ. ಅಂದರೆ ಒಂದು ತಿಂಗಳ ಮುಂಚಿತವಾಗಿ ನೀರನ್ನು ಹರಿಸಲಾಗುತ್ತಿದೆ. ಅಗಷ್ಟ ತಿಂಗಳಲ್ಲಿ ಜುಂಜರವಾಡಿನ ೯ ಕೇರೆಗಳನ್ನು ತುಂಬಬೇಕು ಅನ್ನತಕ್ಕದ್ದು ಅಗಷ್ಟ ತಿಂಗಳಲ್ಲಿ ಪೂರ್ಣ ಮಾಡಿ ಅಗಷ್ಟ ಆರು ತಿಂಗಳಲ್ಲಿ ಅಡಳಹಟ್ಟಿ ಕೇರೆ ತುಂಬುವ ಯೋಜನೆ ಪೂರ್ಣವಾಗುತ್ತೆ.


ಈ ವೇಳೆ ಅಮರೇಶ್ವರ ಮಹಾರಾಜರು, ಬಾಬು ಮಹಾರಾಜರು ಆಶಿರ್ವವಚನ ನೀಡಿದರು.ಕಾಂಗ್ರೆಸ್ ಹಿರಿಯ ಮುಖಂಡರಾದ ಎಸ್.ಕೆ.ಬುಟಾಳಿ, ಗಜಾನನ ಮಂಗಸೂಳಿ, ಚಿದಾನಂದ ಮುಕನಿ, ಶಿವು ಗುಡ್ಡಾಪೂರ, ಸುರೇಶ ಮಾಯಣ್ಣವರ, ಸುರೇಶ ಇಚೇರಿ, ರೈತ ಸಂಘಟನೆಯ ಮಹಾದೇವ ಮಡಿವಾಳ, ತುಕಾರಾಮ ದೇವಕಾತೆ,ಮಲ್ಲು ಕುಳೊಳ್ಳಿ ಅಧಿಕಾರಿಗಳಾದ ಅಧಿಕ್ಷಕ ಅಭಿಯಂತರಾದ ನಾಗರಾಜ ಬಿ.ಎ, ಕಾರ್ಯನಿರ್ವಾಹಕ ಅಭಿಯಂತರರು ಪ್ರವೀಣ ಹುಂಚಿಕಟ್ಟಿ ಉಪಸ್ಥಿತರಿದ್ದ
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ