Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸಾಧನೆ ಮಾಡಿದ ಸರಕಾರಿ ಪ್ರೌಢ ಶಾಲೆಯ ಪರೀಕ್ಷಾ ಕೇಂದ್ರವೇ ರದ್ದು!  ಪಟ್ಟಭದ್ರ ಹಿತಾಸಕ್ತಿಗಳಿಂದ ಶಾಲಾ ಅಭಿವೃದ್ಧಿಗೆ ಹಿನ್ನಡೆ



ಮುಗಳಖೋಡ (೨೮) ಸನ್ 2006-07ರಲ್ಲಿ ಮಾಜಿ ಶಾಸಕ ಬಿ ಸಿ ಸರಿಕರ ಅವರ ಅವಧಿಯಲ್ಲಿ ಪ್ರಾರಂಭಿಸಿದ   ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದ ಸರಕಾರಿ ಪ್ರೌಢ ಶಾಲೆ  ಮಾಜಿ ಶಾಸಕ ಎಸ್ ಬಿ ಘಾಟಗೆ ಕಟ್ಟಡ ಶಂಕುಸ್ಥಾಪನೆ ಮಾಡಿದ್ದರು.

12/08/2014 ಮಾಜಿ ಶಾಸಕ ಪಿ ರಾಜೀವ್ ಕಟ್ಟಡ ಉದ್ಘಾಟಿಸಿದ್ದರು, ನಂತರ ಪರಿಕ್ಷಾ  ಕೇಂದ್ರವು ಸಹ ಪ್ರಾರಂಭಗೊಂಡಿತು. 2022ನೇ ಸಾಲಿನಲ್ಲಿ ಈ  ಶಾಲೆಯ ಒಟ್ಟಾರೆ ಫಲಿತಾಂಶ 88.23 ಗರಿಷ್ಠ 98.88 ಪಡೆದುಕೊಂಡು  ಪಟ್ಟಣಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿತ್ತು. 2023 ರಲ್ಲಿ ಒಟ್ಟಾರೆ ಫಲಿತಾಂಶ 90.78 ಗರಿಷ್ಠ 98.72 ಕೇಂದ್ರಕ್ಕೆ ಪ್ರಥಮ ಹಾಗು ತಾಲೂಕಿಗೆ ದ್ವಿತೀಯ ಸ್ಥಾನ ಪಡೆದು ಸರಕಾರದಿಂದ ಉಚಿತ ಲ್ಯಾಪ್ಟಾಪ್ ಪಡೆದುಕೊಂಡಿತ್ತು. ಅದೇ ರೀತಿ 2024 ರಲ್ಲಿ ಒಟ್ಟಾರೆ ಫಲಿತಾಂಶ 85.61 ಗರಿಷ್ಠ 96.80 ಗಂಕಗಳನ್ನು ಪಡೆದುಕೊಂಡು ಕೇಂದ್ರಕ್ಕೆ ಪ್ರಥಮ ಸ್ಥಾನ ಹಾಗು  ತಾಲೂಕಿಗೆ ಪ್ರಥಮ ಸ್ಥಾನ ಹಾಗೂ ಸರಕಾರದಿಂದ ಉಚಿತ ಲ್ಯಾಪ್ಟಾಪ್ ಪಡೆದುಕೊಂಡಿದ್ದ ಇತಿಹಾಸವಿದೆ.


ಆದರೆ ಈ ಬಾರಿ ಹಿತಾಸಕ್ತಿಗಳ ಒತ್ತಡಕ್ಕೆ ಈ ಶಾಲೆಯ  ಪರೀಕ್ಷಾ ಕೇಂದ್ರ ರದ್ದಾಗಿರುವುದ್ದರಿಂದ.  ಶಾಲಾ ಅಭಿವೃದ್ಧಿಗೆ ಹಿನ್ನಡೆಗೆ ಬೇರೆ ಕಾರಣ ಬೇಕಿಲ್ಲ.   ವಸ್ತುನಿಷ್ಠವಾದ ಪರೀಕ್ಷೆ ನಡೆಸಿದ್ದ ಇಲ್ಲಿ ,

ಪರೀಕ್ಷಾ ಕೇಂದ್ರ ರದ್ದಾಗಿರುವುದು ಖಂಡನೀಯ. ಪಟ್ಟಣದ ಹೃದಯ ಭಾಗದಲ್ಲಿರುವ ಈ ಶಾಲೆ ಸ್ಥಳೀಯ ಹಾಗೂ ಅಕ್ಕಪಕ್ಕದ ಗ್ರಾಮಗಳ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲಕರವಾಗಿದೆ.ಬರುವ ವರ್ಷ ಮತ್ತೆ ಪರಿಕ್ಷಾ ಕೇಂದ್ರ ಪ್ರಾರಂಭಿಸಬೇಕು ,ಯಾವುದೇ ಹಿತಾಸಕ್ತಿಗಳಿಗೆ ಮನೆ ಹಾಕಿದರೆ ಹೊರಾಟದಿಂದ ಪಡೆಯಬೇಕಾಗುತ್ತದೆ ಎಂದು ವಿದ್ಯಾರ್ಥಿಗಳ ಪಾಲಕರು ಪೋಷಕರು ಹಾಗೂ

ಸಾರ್ವಜನಿಕ ವಲಯದಲ್ಲಿ ಸುದ್ದಿ ಹರಿದಾಡುತ್ತಿದೆ.


ಈ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗೆ 5 ಎಕರೆ ಭೂಮಿ ಇದ್ದು   ಸಂಪೂರ್ಣ ಸುತ್ತು ಗೋಡೆ ಇಲ್ಲದೆ ಇರುವುದು, ಮತ್ತು 2021-22 ರಲ್ಲಿ ಪ್ರೌಢ ಶಾಲೆಗೆ ಹೆಚ್ಚಿನ ಕೊಠಡಿ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಾರಂಭ ವಾದರು ಪೂರ್ತಿ ಗೊಳ್ಳದೆ ಇರುವುದು, ಗುತ್ತಿಗೆದಾರ ಯಾರ ಸಂಪರ್ಕಕ್ಕೆ ಸಿಗದೇ ಇರುವುದು ಸಂಬಂಧಿಸಿದ ಇಲಾಖೆಯ ನಿರಾಸಕ್ತಿಯೇ ಕಾರಣವಾಗಿದ್ದು ಇನ್ನಾದರೂ ಪುರಸಭೆ ಅಧ್ಯಕ್ಷ, ಸದಸ್ಯರು ಸ್ಥಳೀಯ ಜನಪ್ರತಿನಿಧಿಗಳು, ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ ಶಾಸಕರು, ಸದಸ್ಯರು ಎಚ್ಚೆತ್ತು ಸರ್ಕಾರಿ ಶಾಲೆಗಳನ್ನ ಉಳಿಸಿ ಬೆಳೆಸಿ ಬಡವರ ದಿನದಲಿತರ ಭಾಗ್ಯದಾತರಾಗಲಿ ಎಂಬುದು ಇಂದಿನ ಶಾಲಾ ಸ್ಥಿತಿ ಕಂಡು ನೊಂದ ಸಾರ್ವಜನಿಕರ ಆಸೆಯಾಗಿದೆ.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ