Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

9ನೇ ರಾಷ್ಟ್ರ ಮಟ್ಟದ ಕರಾಟೆ ಪಂದ್ಯಾವಳಿ ಕರ್ನಾಟಕ ತಂಡಕ್ಕೆ ಪ್ರಶಸ್ತಿ ಪಡೆದ ಕರಾಟೆ ಪಟುಗಳು

ಬಳ್ಳಾರಿ,ಡಿ.31: ಟ್ರೇಡಿಷನಲ್ ಶೊಟೊಕಾನ್ ಕರಾಟೆ ಅಕಾಡೆಮಿ ಕರ್ನಾಟಕ  ಕರಾಟೆ ಪಟುಗಳು ಇದೆ ಡಿಸೆಂಬರ್ 26 ರಿಂದ 28 (2024) ರವರೆಗೆ ದೆಹಲಿಯ ತಲ್ಕಟೋರಾ ಒಳ ಕ್ರೀಡಾಂಗಣದಲ್ಲಿ ನಡೆದ ನ್ಯಾಷನಲ್ ಶೊಟೊಕಾನ್ ಕರಾಟೆ ಇಂಡಿಯಾ ವತಿಯಿಂದ ಆಯೋಜಿಸಿದ, 9ನೇ ರಾಷ್ಟ್ರ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಕರ್ನಾಟಕ ರಾಜ್ಯವನ್ನು  ಪ್ರತಿನಿದಿಸಿದ ಕರಾಟೆ ಪಟುಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಿ  ಕಟಾ ಮತ್ತು ಕುಮಿತೆ ವಿಭಾಗದಲ್ಲಿ 14 ವರ್ಷದ ಒಳಗಿನ  ವಯೋಮಿತಿಯಲ್ಲಿ ಬಾಲಕರ ಕಟಾ ವಿಭಾಗದಲ್ಲಿ ಸಾಗರ್ ಕವಾಸಿ ದ್ವಿತೀಯ ಸ್ಥಾನ, ಎಲ್ಲಾ ದೇವಾಂಷ್ ತ್ರಿತಿಯ ಸ್ಥಾನ, ಭುವನ್ ತೇಜಾ ತ್ರಿತಿಯ , ಅರ್ಜುನ ಸಾಯಿ ಕಟಾ ಪ್ರಥಮ ಮತ್ತು ಕುಮಿತೆ  ತ್ರಿತಿಯ ಸ್ಥಾನ, ಧನೀಷ್ ರೆಡ್ಡಿ.ಡಿ ಕಟಾ ಪ್ರಥಮ ಮತ್ತು ಕುಮಿತೆ  ತ್ರಿತಿಯ ಸ್ಥಾನ, ಸಂದೀಪ್.ಕೆ ಎಸ್.ಕಟಾ ದ್ವಿತೀಯ ಮತ್ತು ಕುಮಿತೆ ತ್ರಿತಿಯ ಸ್ಥಾನ, ಗೌತಮ್.ಡಿ ಆರ್. ಕಟಾ ದ್ವಿತೀಯ ಮತ್ತು ಕುಮಿತೆ ಪ್ರಥಮ ಸ್ಥಾನ, ಟಿ.ಸಾಯಿ ತೇಜಸ್  ಕಟಾ ತ್ರಿತಿಯ ಮತ್ತು ಕುಮಿತೆ ದ್ವಿತೀಯ ಸ್ಥಾನ, ಸಮರ್ಥ್ ಎಸ್ ಎಮ್. ಕಟಾ ತ್ರಿತಿಯ ಮತ್ತು ಕುಮಿತೆ ತ್ರಿತಿಯ ಸ್ಥಾನ, ಮಹೇಂದ್ರ ಪ್ರಸಾದ್ ಬಿಕೆ. ಕಟಾ ತ್ರಿತಿಯ ಮತ್ತು ಕುಮಿತೆ ತ್ರಿತಿಯ ಸ್ಥಾನ, ಅಭಿನಾಷ್ ಸಿಂಗ್ ಕಟಾ ತ್ರಿತಿಯ ಮತ್ತು ಕುಮಿತೆ ತ್ರಿತಿಯ ಸ್ಥಾನವನ್ನು ಪಡೆದಿದ್ದಾರೆ,


ಬಾಲಕಿಯರ ವಿಭಾಗದಲ್ಲಿ ಯಾಸ್ಮಿನ್* ಕಟಾ ದ್ವಿತೀಯ ಮತ್ತು ಕುಮಿತೆ ತ್ರಿತಿಯ ಸ್ಥಾನ, ಸರಸ್ವತಿ ಕುಲಕರ್ಣಿ ಕಟಾ ತ್ರಿತಿಯ ಮತ್ತು ಕುಮಿತೆ ಪ್ರಥಮ ಸ್ಥಾನ ಪಡೆದಿದ್ದಾರೆ. ಬಾಲಕರ  ವಿಭಾಗದಲ್ಲಿ18 ವರ್ಷ  ಮೇಲ್ಪಟ್ಟು ರಾಕೇಶ್ ವಿ‌ಪಿ.ಕಟಾ ದ್ವಿತೀಯ ಸ್ಥಾನ , ದಿನೇಶ್ ಕಟಾ ದ್ವಿತೀಯ ಸ್ಥಾನ, ನಬಿ ಸಾಹೇಬ್ ಕಟಾ ತ್ರಿತಿಯ ಮತ್ತು ಕುಮಿತೆ ಪ್ರಥಮ ಸ್ಥಾನವನ್ನು ಪಡೆಯುವ ಮೂಲಕ ಪ್ರಶಸ್ತಿಗಳನ್ನು  ಕರ್ನಾಟಕದ ತಂಡಕ್ಕೆ   ಪಡೆದಿದ್ದಾರೆ ಎಂದು ಕರಾಟೆ ಅಕಾಡೆಮಿಯ ಹಿರಿಯ ತರಬೇತುದಾರರು ಹಾಗೂ ಅಧ್ಯಕ್ಷರಾದ ಕಟ್ಟೇಸ್ವಾಮಿ ಅವರು ತಿಳಿಸಿದ್ದಾರೆ.


ತಂಡದ ತರಬೇತುದಾರರಾಗಿ ಹುಲುಗಣ್ಣ ಮತ್ತು ಪ್ರಸಾದ್,   ಅಕಾಡಾಮಿಯ ಹಿರಿಯ ತರಬೇತುದಾರರು ಹಾಗೂ ತಾಂತ್ರಿಕ ನಿರ್ದೇಶಕರಾದ ಸುಭಾಷ್ ಚಂದ್ರ.ಎಮ್ ಸೇರಿದಂತೆ  ಕ್ರೀಡಾಭಿಮಾನಿಗಳು‌ ಪೋಷಕರು‌  ಅಭಿನಂದಿಸಿದ್ದಾರೆ.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ