Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸಮಾಜದಲ್ಲಿ ಮಹಿಳೆಯರ ಪಾತ್ರ ಅಪಾರವಾಗಿದೆ : ಪಟಗುಂದಿ

ಯರಗಟ್ಟಿ : ಇಂದು ಎಲ್ಲ ಕ್ಷೇತ್ರದಲ್ಲಿ ಮಹಿಳೆಯರು ಸಾಧನೆ ಮಾಡಿದ್ದು. ಸಮಾಜದಲ್ಲಿ ಮಹಿಳೆಯರ ಪಾತ್ರ ಅಪಾರವಾಗಿದೆ ಎಂದು ಗೋಕಾದ ಎಲಬು ಕೀಲು ತಜ್ಞ ಡಾ, ರಮೇಶ ಪಟಗುಂದಿ ಹೇಳಿದರು,
ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ತು ಯರಗಟ್ಟ ಘಟಕದಿಂದ ನಡೆದ ಮಹಿಳಾ ದಿನಾಚರಣೆ, ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮನೆಗೆ ಸೀಮಿತವಾಗಿದ್ದ ಮಹಿಳೆ ಇದೀಗ ರಾಜಕೀಯ, ಸಾಮಾಜಿಕ, ಉಧ್ಯೋಗ ಕ್ಷೇತ್ರದಲ್ಲಿ, ಎಲ್ಲಡೆ ಛಾಪು ಮೂಡಿಸುತ್ತಿದ್ದಾಳೆ,ಅಲ್ಲದೇನಗೆ ಸಿಕ್ಕಿರಿವ ಕೇಲಸವನ್ನು ಅಚ್ಚಕಟ್ಟಾಗಿ ನಿರ್ವಸುವ ಕಾರಣ ಎಲ್ಲಡೆ ಅವಳ ಅವಶ್ಯಕತೆ ಇದೆ ಎಂದರು.

ಉಪನ್ಯಾಸಕರಾಗಿ ಡಾ, ಗೀತಾ ಪಟಗುಂದಿ ಮಾತನಾಡಿ, ಮಹಿಳೆಯರ ರಕ್ಷಣಗೆ ಹಲವು ಕಾನೂನುಗಳು ಇದ್ದು, ಇಂತ ಕಾನೂನುಗಳ ಕುರಿತು ಹೆಚ್ಚು ಅರಿತುಕೊಳ್ಳಬೇಕು, ಮತ್ತು ಮಹಿಳೆ ಒತ್ತಡ ಕೇಲಸದಲ್ಲಿ ತೋಡಿಕೊಂಡು ತನ್ನ ಅರೋಗ್ಯದ ಕಡೆ ಗಮನ ಕೊಡದೆ ಕೇಲವು ಕಾಯಲೆಗಳಿಂದ ಬಳಲುತ್ತಾರೆ, ಮಾನಸಿಕ, ದೈಹಿಕ,ವಾಗಿ ಕುಗ್ಗುತ್ತಾರೆ,ಅಂತವರು ಮಹಿಳಾ ವೈದ್ಯರಿಂದ ಸಲಹೆ ಪಡೆಯಬೇಕು, ನಮ್ಮ ಆಸ್ಪತ್ರಯಲ್ಲಿ ಮಹಿಳೆಯರಿಗೆ ಆರೋಗ್ಯ ಪ್ಯಾಕೇಜ್ ಮಾಡಿದ್ದು ಅದರ ಸದುಪಯೋಗ ಪಡೆಯಬೇಕು,ಹಾಗೂ ಕೇಲವೂಂದು ಉಚಿತ ಚಿಕಿತ್ಸೆ ನಾಡಲಾಗುವುದು ಎಂದರು.

ಬ್ರಹ್ಮಕುಮಾರಿ ಅಕ್ಕನವರು ಸಾನಿಧ್ಯ ವಹಿಸಿ ಮಾತನಾಡಿದರು, ಕಸಾಪ ಅಧ್ಯಕ್ಷ ತಮ್ಮಣ್ಣ ಕಾಮಣ್ನವರ, ಉಮಾದೇವಿ ಪೂರ್ವಿಮಠ, ಶಿಲ್ಪಾ ಹಾದಿಮನಿ, ಪದ್ಮಾ ಹಾದಿಮನಿ, ಸೃಷ್ಟಿ ಪಟ್ಣಶೆಟ್ಟಿ, ನಿಶಾ ನಾಯ್ಕ, ಆಶಾ ಪರೀಟ್, ಶ್ರೀದೇವಿ ಮದ್ದಾಣಿ, ರೇಖಾ ದೇವರಡ್ಡಿ, ವೆಂಕುಬಾಯಿ ಅಂಬಲಝರಿ, ಮೈತ್ರಾ ಹೊಂಗಲ, ರಾಜಶೇಖರ ಬಿರಾದರ, ಆರ್,ಎಲ್,ಜೂಗನವರ, ಎನ್,ಬಿ ಹುಚರಡ್ಡಿ, ಪಟ್ಟಣದ ವಿವಿಧ ಮಹಿಳಾ ಸಂಘಟಣೆಗಳ ಸದಸ್ಯರು ಪಾಲ್ಗೊಂಡಿದ್ದರು.

 
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ