Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸಧ್ಯ ಪೆಟ್ರೋಲ, ಡಿಸೆಲ್ ಯಾವುದೆ ಸಮಸ್ಸೆ ಆಗಿಲ್ಲ : ಸಗಾಯಿ

ಇಂಡಿ:  ಝಳಕಿ ಸುಮಾರು ದಿನಗಳಿಂದ ನಡೆದ ಇರಾನ, ಅಮೇರಿಕಾ,ಇಸ್ರೆಲ್ ಯುದ್ಧದಿಂದಾಗಿ ರಾಜ್ಯದ ಎಲ್ಲೆಡೆ ಗ್ಯಾಸ, ಪೆಟ್ರೋಲ್, ಎಲ್.ಪಿ.ಜಿ ಸಮಸ್ಸೆಗಳಲ್ಲದೆ ಎಲ್ಲರಿತಿಯ ಕಚ್ಚಾ ವಸ್ತುಗಳ ಆಮದು, ರಪ್ತಿಗೆ ತೊಂದರೆ ಉಂಟಾಗಿದ್ದು, ಗ್ಯಾಸ ತೋಂದರೆಯಿಂದಾಗಿ ಹೋಟೆಲಗಳಲ್ಲಿ, ಮನೆಗಳಲ್ಲಿ ಜನರು ಸವದೆ ಒಲೆ, ವಿದ್ಯೂತ ಚಾಲಿತ ಒಲೆಗಳ ಮೊರೆ  ಹೊಗುತಿದ್ದು, ಇಂತಹ ಪರಿಸ್ಥಿತಿಯಲ್ಲಿ ನಮ್ಮ ಬಳ್ಳೊಳ್ಳಿ ಭೀರೇಶ್ವರ ಟ್ರೆಡರ್‍ಸ ಇವರಿಗೆ ಯಾವುದೆ ಸಮಸ್ಸೆಯಾಗಿಲ್ಲ, ಮೊದಲಿಗಿಂತಲು ಸ್ವಲ್ಪ ಪ್ರಮಾಣ ಅಂದರೆ ಮೊದಲು ೧೦೦% ಪ್ರತಿಷತ ಸಾಗುವಳಿ ಇದ್ದು, ಇವಾಗ ೭೫% ಪ್ರತಿಷತ ಸಾಗುವಳಿ ಇದೆ ಎಂದು ಭೀರೆಶ್ವರ ಟ್ರೇಡರ್‍ಸ ವಿತರಕ  ಬಸು ಸಗಾಯಿ ಪತ್ರಿಕೆಗೆ ಮಾಹಿತಿ ನೀಡಿದರು.

ಈ ಸಂದರ್ಬದಲ್ಲಿ ಝಳಕಿ ಗ್ರಾಮದ ಯುವನೇತಾರ ವಿನೋದ ಶಿರಶ್ಯಾಡ ಮಾತನಾಡಿ ನಮ್ಮ ಝಳಕಿ, ಬಳ್ಳೊಳ್ಳಿ, ಸುತ್ತಲಿನ ಗ್ರಾಮಗಳಲ್ಲಿ ಯಾವುದೆ ತರನಾದ ಅಭಾವ ಕಂಡು ಬಂದಿಲ್ಲ, ಆದರು ಸ್ವಲ್ಪ ಪ್ರಮಾಣದಲ್ಲಿ ಹೊಟೆಲಗಳಲ್ಲಿ ತೊಂದರೆಯಾಗಿದೆ, ಇದನ್ನು ಸರ್ಕಾರ ಕುಡಲೆ ವಿಚಾರಣೆಗೆ ತೆಗೆದುಕೊಂಡು, ತೊಂದರೆಯಾಗದಂತೆ ಯೋಜನೆ ರೂಪಿಸಬೆಕು, ಸಮಸ್ಸೆ ಉದ್ಭವಿಸುವ ಮುನ್ನ ತಾತ್ಕಾಲಿಕ ವ್ಯವಸ್ಥೆ ಮಾಡುವಂತೆ ಸರ್ಕಾರ ಯೋಜನೆ ರುಪಿಸಿಕೊಳ್ಳುವಂತೆ ಮನವಿ ಮಾಡಿಕೊಂಡರು.

ಬಳ್ಳೊಳ್ಳಿ ಗ್ರಾಮದ ಸಿದ್ದಾರಾಮ ವಾಲಿ ಮಾತನಾಡಿ ಕೇವಲ ಗ್ಯಾರಂಟಿಗಳ ಮಧ್ಯೆ ಸಿಲುಕಿ, ಸರ್ಕಾರ ಬೊಕ್ಕಸದಲ್ಲಿ ತೋಂದರೆಯಗಿದ್ದು, ಜನರ ಸಮಸ್ಸೆಗಳಿಗೆ ಸ್ಪಂದನೆ ಮಾಡುವಲ್ಲಿ ವಿಫಲತೆ ಕಾಣುತಿದೆ, ತೊಂದರಗೆಳಿಗೆ ಪರಿಹಾರ ಹುಡುಕಿ, ಜನರಿಗೆ ಸರಿಯಾದ ವ್ಯವಸ್ಥೆ ಕಲ್ಪಿಸೊದು ಸರ್ಕಾರದ ಕೇಲಸ, ಸಧ್ಯ ಪೆಟ್ರೋಲ, ಡಿಸೆಲ್ ಯಾವುದೆ ಸಮಸ್ಸೆ ಆಗಿಲ್ಲ, ಆದರು ಮುಂದೆ ಸಮಸ್ಸೆಗಳು ಆಗದಂತೆ ನೊಡಿಕೊಳ್ಳುವಂತೆ ತಿಳಿಸಿದರು.

ಈ ಸಂದರ್ಬದಲ್ಲಿ ವಿಠ್ಠಲ ಸಗಾಯಿ, ಈರಣ್ಣ ಕಂಬಾರ, ಸದಾಶೀವ ರೇವತಗಾಂವ, ಸಿದ್ದು ಶಿರಶ್ಯಾಡ, ಪ್ರವೀಣ ಬಡಿಗೇರ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ