Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಯಶವಂತರಾಯಗೌಡ.ವ್ಹಿ.ಪಾಟೀಲ ಅವರ ಹುಟ್ಟ ಹಬ್ಬದ ಪ್ರಯುಕ್ತ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

ಇಂಡಿ,ಅ.೧೦: ಪಟ್ಟಣದ ತಾಲೂಕಾ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಶುಕ್ರವಾರಂದು ಇಂಡಿ ಶಾಸಕರಾದ ಯಶವಂತರಾಯಗೌಡ.ವ್ಹಿ.ಪಾಟೀಲ ಅವರ ೫೮ನೇ ಹುಟ್ಟ ಹಬ್ಬದ ಪ್ರಯುಕ್ತ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿ ಹಾಗೂ ನೂರಾನಿ ಯಂಗ್ ಕಮೀಟಿ ಇವರ ಸಂಯುಕ್ತಾಶ್ರದಲ್ಲಿ ರಕ್ತದಾನ ಶಿಬಿರ ಹಮ್ಮಿಕೋಳ್ಳುವ ಮೂಲಕ ಸರಳವಾಗಿ ಹುಟ್ಟು ಹಬ್ಬವನ್ನು ಶಾಸಕರ ಅಭಿಮಾನಿಗಳು ಕಾರ್ಯಕರ್ತರು, ಕಾಂಗ್ರೇಸ್ ಪಕ್ಷದ ಹಿರಿ ಕಿರಿಯ ಮುಖಂಡರು ಆಚರಿಸಿದರು.
ಈ ಸಂದರ್ಭದಲ್ಲಿ ಇಂಡಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಜಾವಿದ ಮೋಮಿನ, ಮಾಜಿ ತಾಪಂ ಸದಸ್ಯ ಧರ್ಮರಾಜ ವಾಲಿಕಾರ ಸೇರತಿದಂತೆ ಅನೇಕರು ಮಾತನಾಡಿ ಅಣ್ಣ ಬಸವಣ್ಣವರ ತತ್ವ ಸಿದ್ದಾಂತವನ್ನು ಮೈಗೂಡಿಸಿಕೊಂಡು ಸರ್ವಜನಾಂಗದ ಒಳಿತನ್ನು ಬಯಸುವ. ಇಂಡಿಯನ್ನು ಬಂಗಾರ ಗಿಂಡಿಯನ್ನಾಗಿ ಮಾಡಲು ಹೊರಟಿದ್ದಾರೆ.
ಅಲ್ಲದೆ ದಿನ ದಲಿತರ ಬಡವರ ಬಲ್ಲಿದವರ ಶ್ರಮಿಕ ವರ್ಗದ ಜನ ನಾಯಕರಾದ ನಿಂಬೆ ನಾಡಿನ ಭಗಿರತ ಅಭೀವೃದ್ದಿ ಹರಿಕಾರ ನುಡಿದಂತೆ ನಡೆಯುವ ಸರಳ ಸಜ್ಜನಿಕೆಯ ಜನಾನುರಾಗಿ ಜನಪ್ರಿಯ ಶಾಸಕರು ಯಾರಾದರು ಇದ್ದರೆ ಅದು ನಮ್ಮ ನಾಯಕರಾದ ಯಶವಂತರಾಯಗೌಡ.ವ್ಹಿ.ಪಾಟೀಲ ಎಂದು ಎದೆ ತಟ್ಟಿ ಹೇಳುತ್ತವೆ ಎಂದು ಎಲ್ಲ ಕಾಂಗ್ರೇಸ್ ಪಕ್ಷದ ಮೂಖಂಡರು ಗುಣಗಾನ ಮಾಡಿದರು.
ಪಟ್ಟಣ ಸೇರಿದಂತೆ ಗ್ರಾಮಿಣ ಭಾಗದಿಂದ ಶಾಸಕರ ಅಭಿಮಾನಿ ಬಳಗದೊಂದಿಗೆ ಹುಟ್ಟು ಹಬ್ಬ ಆಚರಿಸಿದ ಸಂದರ್ಭದಲ್ಲಿ ಇಂಡಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಶಿವಯೋಗೆಪ್ಪ ಚನಗೊಂಡ, ಬಳೋಳಿ ಬ್ಲಾಕ್ ಅಧ್ಯಕ್ಷ ಬಿ.ಸಿ.ಸಾವಕಾರ, ಮಾಜಿ ಇಂಡಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಜಾವಿದ ಮೋಮಿನ, ಮಾಜಿ ತಾಪಂ ಸದಸ್ಯ ಧರ್ಮರಾಜ ವಾಲಿಕಾರ, ಕಾಳೆ, ಮಾಜಿ ಗ್ರಾಪಂ ಅಧ್ಯಕ್ಷ ಸಣ್ಣಪ್ಪ ತಳವಾರ, ಜಟ್ಟೆಪ್ಪ ರವಳಿ, ಇಲಿಯಾಸ ಬೋರಾಮಣಿ, ಪ್ರಶಾಂತ ಕಾಳೆ, ಪುರಸಭೆ ಸದಸ್ಯರಾದ ಲಿಂಬಾಜಿ ರಾಠೊಡ, ಅಯುಬ ಬಾಗವಾನ, ಖಾಜಿ, ಸದಾಶಿವ ಪ್ಯಾಟಿ, ರಶಿದ ಅರಬ, ಸತ್ತಾರ ಬಾಗವಾನ, ಭಿಮಾಶಂಕರ ಮೋರಮನ, ಸುಭಾಸ ಬಾಬರ, ಕಾಶಿನಾಥ ಹೊಸಮನಿ, ಶೇನಷಾ ಜಾಗಿರದಾರ, ಸಂತೋಷ ಪರಶನ್ನವರ, ನಿರ್ಮಲಾ ತಳಕೇರಿ, ಶೈಲಜಾ ಜಾಧವ, ಸುನಂದಾ ಬಿರಾದಾರ, ನೀಲಕಂಠ ರೂಗಿ, ಸೊಮಶೇಖರ ಮ್ಯಾಕೆರಿ, ಮಲ್ಲು ಮಡ್ಡಿಮನಿ, ಸೇರಿದಂತೆ ಅನೆಕರಿದ್ದರು.

Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು ನದಾಫ್-ಪಿಂಜಾರ ಸಂಘ ತಾಲೂಕ ಘಟಕದ ಕಚೇರಿ ಉದ್ಘಾಟನೆ ಟ್ರಕ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ : ಅಕ್ಕ-ತಮ್ಮ ದಾರುಣ ಸಾವುತಾಲೂಕಾ ಅಧಿಕಾರಿಗಳ ಸಾಮಾನ್ಯ ಸಭೆ; ರೈತರಿಗೆ ಬೀಜ, ಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಿ: ಬಸವರಾಜ್ ಅಡವಿಮಠ್ ಸೂಚನೆಕೊಪ್ಪಳ ಕಾರ್ಯನಿರತ ಪತ್ರಕರ್ತರ ಸಂಘದ ಸಭೆನೂತನ ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ ಅವರಿಗೆ ಅಭಿನಂದಿಸಿದ ಲಕ್ಷ್ಮೀ  ಹೆಬ್ಬಾಳಕರ.ಸಿದ್ದರಾಮಯ್ಯ ಭೇಟಿ ಮಾಡಿ ಧನ್ಯವಾದ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ ಅವರಿಗೆ ಸತ್ಕರಿಸಿದ ಯುವ ಮುಖಂಡ  ರಾಹುಲ  ಜಾರಕಿಹೊಳಿ.ಸಚಿವ ಸತೀಶ ಜಾರಕಿಹೊಳಿ, ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ ಬೇಟಿ ಪರಸ್ಪರ ಶುಭ ಕೋರಿಕೆಗ್ಲೋಬಲ್ ಕ್ಯಾಪೆಬಿಲಿಟಿ ಸೆಂಟರ್‌ಗಳ ಬೆಳವಣಿಗೆಗೆ ಉತ್ತೇಜನ*ಶರಣು ಕಾರ್ಯಾಲಯ ಆರಂಭಿಸುವ ಮೂಲಕ ಬಡವರ ಕಣ್ಣಿರು ಒರೆಸುವ ಕಾರ್ಯಕ್ಕೆ ಮುಂದಾಗಿರುವುದು ಶ್ಲಾಘನೀಯ : ಬಳಗಾನೂರು ಶ್ರೀಗಳು,,*