ಮುಗಳಖೋಡ,ಮೇ,೦೭ : ಸಮೀಪದ ಹಂದಿಗುಂದ --ಸುಲ್ತಾನಪೂರ ಗ್ರಮಗಳ ಮಾರ್ಗದ ಜಿಲ್ಲಾ ಮುಖ್ಯ ರಸ್ತೆಯಿಂದ ಹಂದಿಗುಂದ--ಕಪ್ಪಲಗುದ್ದಿ ಗ್ರಾಮದ ಕುಡುವ ರಸ್ತೆ ಸೇರುವ ಕಾಲುವೆ ಮೇಲಿನ ರಸ್ತೆಯ ಡಾಂಬರಿಕರಣ ಕಾಮಗಾರಿಗೆ ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಗುರುವಾರ ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ಪರಗೌಡ ಪಾಟೀಲ,ಹಣಮಂತ ಗಸ್ತ, ಸುರೇಶ ಕೋಟಗಿ ,ಮಲಗೌಡ ಪಾಟೀಲ ,ಮಹೇಶ ಚೌಗಲಾ, ಮುತ್ತಪ್ಪ ತಳವಾರ ,ಲಕ್ಕಪ್ಪ ಹೊಸಾಲೆ, ಹಣಮಂತ ಗಂಟಿಚೋರ ,ಜಗದೀಶ ಗಸ್ತಿ, ಮಹಾದೇವ ಅಜ್ಜಪ್ಪಗೋಳ ,ಬಸವರಾಜ ಮೇತ್ರಿ, ಮಹಾದೇವ ನಾಯಕ, ಅಶೋಕ ಗಡ್ಡದಮನಿ, ಪ್ರವೀಣ ನಾಯಿಕ, ಶ್ರೀಮಂತ ಪೂಜೇರಿ ಸೇರಿದಂತೆ ಇತರರು ಇದ್ದರು.
