Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಇಂದಿನಿಂದ ಅರ್ಜುಣಗಿ ಬಿ.ಕೆ.ಗ್ರಾಮದ ಶ್ರೀ ಅಂಬಾದೇವಿಯ ಹಾಗೂ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವವು

ಇಂಡಿ: ತಾಲೂಕಿನ ಅರ್ಜುಣಗಿ ಬಿ.ಕೆ.ಗ್ರಾಮದ ಅಂಬಾಮಠದ ಶ್ರೀ ಅಂಬಾದೇವಿಯ ಹಾಗೂ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವವು ದಿನಾಂಕ ೩೦-೦೪-೨೦೨೬ ರಿಂದ ೮-೦೫-೨೦೨೬ರವರೆಗೆ ಜರಗುವುದು.
೩೦-೦೪-೨೦೨೬ ಗುರುವಾರ ರಂದು ಬೆಳಗ್ಗೆ ೮.೦೦ ಗಂಟೆಗೆ ಪುರುವಂತರ ಸೇವೆಯೊಂದಿಗೆ ಶ್ರೀ ವೀರಭದ್ರೇಶ್ವರ ದೇವರ ಮೆರವಣಿಗೆ,೯ ದಿನಗಳ ವರೆಗೆ ಪ್ರತಿ ದಿನ ಸಂಜೆ ೮ ಗಂಟೆಗೆ ಶ್ರೀ ಯಡೆಯೂರು ಸಿದ್ದಲಿಂಗೇಶ್ವರ ಮಹಾಪುರಾಣ ಜಗುವದು ಶುಕ್ರವಾರ ದಿನಾಂಕ ೫-೫-೨೦೨೬ ರಂದು ಬೆಳಗ್ಗೆ ೬:೦೦ ಗಂಟೆಗೆ ಶ್ರೀದೇವಿಗೆ ರುದ್ರಾಭಿಷೇಕ ಹಾಗೂ ಹೋಮ ಹವನ ಕಾರ್ಯಕ್ರಮ ನಂತರ ಜಂಗಮ ವಟುಗಳಿಗೆ ಅಯ್ಯಾಚಾರ ತದ ನಂತರ ಸುಮಂಗಲೆಯರಿಗೆ ಉಡಿ ತುಂಬ ಕಾರ್ಯಕ್ರಮ, ಅದೆ ದಿನ ಮಧ್ಯಾಹ್ನ ೪-೦೦ಗಂಟೆಗೆ ಶ್ರೀದೇವಿ ಪಲ್ಲಕ್ಕಿ ಹಾಗೂ ಎಲ್ಲಾ ಗ್ರಾಮದ ಪಲ್ಲಕ್ಕಿಗಳ ಮೆರವಣಿಗೆಯು ಜೋಗತಿಯವರ ಕುಣಿತದೊಂದಿಗೆ ಊರಿನ ಪ್ರಮುಖ ಬೀದಿಗಳಲ್ಲಿ ಸಂಚರಿಸುವುದು,ದಿನಾಂಕ ೮-೫-೨೦೬ ಶುಕ್ರವಾರ ಬೆಳಗ್ಗೆ ೮-೦೦ಗಂಟೆಗೆ ಶ್ರೀ ಶ್ರೀ ಸದ್ಗುರು ಹವಾಮಲ್ಲಿನಾಥರ ಭವ್ಯ ಮೆರವಣಿಗೆ ಹಾಗೂ ತುಲಾಭಾರ ಕಾರ್ಯಕ್ರಮ ನಂತರ ಮಧ್ಯಾಹ್ನ ೧೨:೩೦ ಗಂಟೆಗೆ ಸರಳ ಸಾಮೂಹಿಕ ವಿವಾಹ ನಡೆಯುವುದು ನಂತರ ಧರ್ಮಸಭೆ ಜರಗುವುದು, ಅದೆ ದಿನ ರಾತ್ರಿ ೧೦:೦೦ ಗಂಟೆಗೆ ಜೈ ಭೀಮ ಯುವಕ ಮಂಡಳಿಯಿಂದ ತಾಮ್ರಧ್ವಜ ಎಂಬ ಸುಂದರ ಪೌರಾಣಿಕ ನಾಟಕ ಜರಗುವುದು, ಈ ಕಾರ್ಯಕ್ರಮಕ್ಕೆ ಅಫ್ಜಲಪುರ ಶ್ರೀಗಳು, ಶಿರಶ್ಯಾಡ ಶ್ರೀಗಳು,ಅಚಲೇರಿ ಶ್ರೀಗಳು, ತಾರಾಪುರ ಮಠದ ಶ್ರೀಗಳು, ಅರ್ಜುಣಗಿ ಮಠ ಶ್ರೀಗಳು, ಜೈನಾಪುರ ಶ್ರೀಗಳು, ಬೆಕಿನಾಳ ಶ್ರೀಗಳು, ಸಂಕನಾಳ ಶ್ರೀಗಳು, ಭಾಗ್ಯವಂತಿ ಬಟಗೇರಾ ಆಗಮಸಲಿದ್ದು ಆದಕಾರಣ ಸಮಸ್ತ ಭಕ್ತಾದಿಗಳು ತನುಮನ ಧನದೊಂದಿಗೆ ಸೇವೆ ಸಲ್ಲಿಸಿ ದೇವಿಯ ಕೃಪೆಗೆ ಪಾತ್ರರಾಗಿ ಪುನೀತರಾಗಬೇಕಾಗಿ ವಿನಂತಿ, ಶ್ರೀ ವೇದಮೂರ್ತಿ ಮಡಿವಾಳಯ್ಯ ಶಾಸ್ತ್ರಿಗಳು ಪ್ರಕಟಣೆಗೆ ತಿಳಿಸಿದ್ದಾರೆ,

 

 

 

Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದಿನಿಂದ ಅರ್ಜುಣಗಿ ಬಿ.ಕೆ.ಗ್ರಾಮದ ಶ್ರೀ ಅಂಬಾದೇವಿಯ ಹಾಗೂ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವವುಇಂದು ಹಿರೇಮಣೂರ ಯಲ್ಲಮ್ಮದೇವಿ ಜಾತ್ರಾ ಮಹೋತ್ಸವ ಮಾಡೆಲ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳಿಂದ ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಪ್ರದರ್ಶನ ದ್ಯಾಮಮ್ಮಾದೇವಿ ದೇವಸ್ಥಾನದ ಸಭಾ ಮಂಟಪ ಉದ್ಘಾಟನೆ 35 ವರ್ಷಗಳ ಇತಿಹಾಸವಿರುವ ಶ್ರೀ ಶಿವಯೋಗಿ ನಗರ ಕ್ಕೆ ಅಧಿಕೃತ ನಾಮ ಫಲಕ ಮೇರಗುಸಾರ್ವಜನಿಕರಿಗಾಗಿ ಚೆನ್ನಮ್ಮ ವ್ರತ್ತದಲ್ಲಿ ಕುಡಿಯುವ ನೀರಿನ ಅರವಟಿಗೆ ವ್ಯವಸ್ಥೆ ಸಿಎಂ ಸಿದ್ದರಾಮಯ್ಯನವರು ನಿರ್ಣಯ ಮಾಡಿದ ಒಳಮೀಸಲಾತಿ, ಒಳ ಮೀಸಲಾತಿಯೇ ಅಲ್ಲಇನ್ನೆರಡು ವರ್ಷದಲ್ಲಿ ರೈತಪರ ಬಿಜೆಪಿ ಸರ್ಕಾರ ಅಧಿಕಾರಕ್ಕೆ ; ಬಸವರಾಜ ಬೊಮ್ಮಾಯಿ ಸರ್ಕಾರಿ ಕಟ್ಟಡಗಳಿಂದಲೇ ರೂ. 472 ಕೋಟಿ ತೆರಿಗೆ ಬಾಕಿಮುಖ್ಯಮಂತ್ರಿ ಆಗಲು ಆಶೀರ್ವದಿಸಿದರೆ, ಇಡೀ ರಾಜ್ಯದ ಚಿತ್ರಣವನ್ನೇ ಬದಲಿಸುವೆ; ಬಸನಗೌಡ ಪಾಟೀಲ ಯತ್ನಾಳ