ಕಾರ್ಮಿಕ ದಿನಾಚರಣೆ ನಿಮಿತ್ಯ ಯಕ್ಷಗಾನ ಪ್ರಸಂಗ

Ravi Talawar
ಕಾರ್ಮಿಕ ದಿನಾಚರಣೆ ನಿಮಿತ್ಯ ಯಕ್ಷಗಾನ ಪ್ರಸಂಗ
WhatsApp Group Join Now
Telegram Group Join Now

ಬೆಳಗಾವಿ. ಮೇ ಒಂದು ಕಾರ್ಮಿಕ ದಿನಾಚರಣೆಯ ಪ್ರಯುಕ್ತ ಹಿಂಡಾಲ್ಕೋ ಇಂಡಸ್ಟ್ರೀಸ್ ಕಂಪನಿಯ ವತಿಯಿಂದ ಸೀತಾಪರಣ ಯಕ್ಷಗಾನ ಪ್ರಸಂಗವನ್ನು ಏರ್ಪಡಿಸಲಾಗಿತ್ತು.

ಕಾರ್ಯಕ್ರಮದ ಮುಖ್ಯಸ್ಥರಾಗಿ ಘಟಕದ ಮುಖ್ಯಸ್ಥರಿಗೆ ಅಭಿಜಿತ್ ಬಂಡಿ, ಮಾನವ ಸಂಪನ್ಮೂಲ ಅಧಿಕಾರಿಗಳು, ಮಯೂರ್ ಕೃಷ್ಣನ್, ಸಮುದಾಯ ಅಭಿವೃದ್ಧಿ ಅಧಿಕಾರಿ   ದಿನೇಶ್ ನಾಯಕ, ಕಾರ್ಮಿಕ ಸಂಘಟನೆಯ ಕಾರ್ಯದರ್ಶಿಗಳು, ಭೀಮರಾವ್ ಕರೆಣವರ, ಕಾರ್ಮಿಕ ಮುಖಂಡರು ಸೇರಿದಂತೆ ಅನೇಕರು    ಉಪಸ್ಥಿತರಿದ್ದರು. ಬಸವರಾಜ ತಳವಾರ ಅವರು ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.

 

WhatsApp Group Join Now
Telegram Group Join Now
Share This Article