ಕರ್ನಾಟಕದಲ್ಲಿ ಹಿಂಗಾರು ಮಳೆ ಅಬ್ಬರ: ಗಗನಕ್ಕೇರಿದ ತರಕಾರಿ ಬೆಲೆ, ಯಾವುದಕ್ಕೆ ಎಷ್ಟೆಷ್ಟು?

Ravi Talawar
ಕರ್ನಾಟಕದಲ್ಲಿ ಹಿಂಗಾರು ಮಳೆ ಅಬ್ಬರ: ಗಗನಕ್ಕೇರಿದ ತರಕಾರಿ ಬೆಲೆ, ಯಾವುದಕ್ಕೆ ಎಷ್ಟೆಷ್ಟು?
WhatsApp Group Join Now
Telegram Group Join Now
ಬೆಂಗಳೂರು, ಅಕ್ಟೋಬರ್​ 19: ರಾಜ್ಯ ರಾಜಾಧಾನಿಯಲ್ಲಿ ಒಂದು ವಾರದಿಂದ ಹಿಂಗಾರು ಮಳೆ ಚುರುಕಾಗಿದ್ದು, ಮಳೆ ಪರಿಣಾಮ ತರಕಾರಿಗಳ ಬೆಲೆ ಏರಿಕೆಯಾಗಿದೆ. ಕಳೆದ ವಾರಕ್ಕಿಂತ ಈ‌ ವಾರ 10 ರಿಂದ‌ 20 ರೂಪಾಯಿ‌ ಹಚ್ಚಾಗಿದ್ದು,‌ ದೀಪಾವಳಿ ಹಬ್ಬದ ವೇಳೆ‌ಗೆ ಮತ್ತಷ್ಟು ದುಬಾರಿಯಾಗುವ ಸಾಧ್ಯತೆ ಇದ್ದು, ತರಕಾರಿಗಳ‌ ಬೆಲೆ‌ಗೆ ಗ್ರಾಹಕರು ಶಾಕ್ ಆಗುತ್ತಿದ್ದಾರೆ.

  ತರಕಾರಿ   ಹಿಂದಿನ ಬೆಲೆ     ಇಂದಿನ ಬೆಲೆ

  • ನಾಟಿ ಬೀನ್ಸ್: 120, 80 ರೂ.
  • ಟೊಮೆಟೊ: 15,     40 ರೂ.
  • ಬಿಳಿ ಬದನೆ: 60,     40 ರೂ.
  • ಮೆಣಸಿನ ಕಾಯಿ:  40,  80 ರೂ.
  • ನುಗ್ಗೆಕಾಯಿ ಕೆಜಿಗೆ: 100 ರಿಂದ 120, ಒಂದಕ್ಕೆ 20 ರೂ.
  • ಊಟಿ ಕ್ಯಾರೆಟ್: 120,   40ರೂ.
  • ನವಿಲುಕೋಸು: 40,  40ರೂ.
  • ಮೂಲಂಗಿ: 40,  40 ರೂ.
  • ಹೀರೇಕಾಯಿ: 40,  60 ರೂ.
  • ಆಲೂಗಡ್ಡೆ:   40,   40 ರೂ.
  • ದಪ್ಪ ಈರುಳ್ಳಿ: 60,   60ರೂ.
  • ಸಣ್ಣ ಈರುಳ್ಳಿ: 40,    30 ರೂ.
  • ಕ್ಯಾಪ್ಸಿಕಂ: 40,    40 ರೂ.
  • ಹಾಗಲಕಾಯಿ: 40, 40 ರೂ.
  • ಕೊತ್ತಂಬರಿ ಸೊಪ್ಪುಕಟ್: 30 ರೂ.
  • ಶುಂಠಿ: 150, 150 ರೂ.
  • ಬೆಳ್ಳುಳ್ಳಿ: 400,  400 ರೂ.
  • ಪಾಲಕ್ ಕೆಜಿ: 40 ರೂ.
  • ಪುದಿನ ಸೊಪ್ಪು ಕೆಜಿ: 92 ರೂ.
  • ನಾಟಿ ಬಟಾಣಿ:  200,   200 ರೂ.
  • ಫಾರಂ ಬಟಾಣಿ:   100, 100 ರೂ.
WhatsApp Group Join Now
Telegram Group Join Now
Share This Article